
ಬಂಜಾರ ಸಮುದಾಯದ ಮುಖಂಡರಿಂದ ರಾಜೂಗೌಡರ ಪರವಾಗಿ ಮತಯಾಚನೆ
ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಹುಣಸಗಿ ತಾಲೂಕಿನ ಕೆಲವು ಬಂಜಾರ ಸಮುದಾಯದ ಮುಖಂಡರು ರಾಜುಗೌಡರ ಪರವಾಗಿ ಪ್ರತಿ ತಾಂಡಗಳಿಗೆ ಹೋಗಿ ಮತಯಾಚನೆ ಮಾಡಿದರು ಪ್ರಮುಖ ಮುಖಂಡರು ಭಾಗವಹಿಸಿದವರು ಶೇಖರ್ ನಾಯಕ್ ಮೋತಿಲಾಲ್ ಚವಾನ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಹುಣಸಗಿ ತಾಲೂಕಿನ ಕೆಲವು ಬಂಜಾರ ಸಮುದಾಯದ ಮುಖಂಡರು ರಾಜುಗೌಡರ ಪರವಾಗಿ ಪ್ರತಿ ತಾಂಡಗಳಿಗೆ ಹೋಗಿ ಮತಯಾಚನೆ ಮಾಡಿದರು ಪ್ರಮುಖ ಮುಖಂಡರು ಭಾಗವಹಿಸಿದವರು ಶೇಖರ್ ನಾಯಕ್ ಮೋತಿಲಾಲ್ ಚವಾನ್

ಇಂಡಿ:ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಇಂಡಿ ವಿಧಾನಸಭಾ ಮತಕ್ಷೇತ್ರಕ್ಕೆ ನಾಗೇಶ ಶಿವಶರಣ ನಾಮಪತ್ರ ಸಲ್ಲಿಸಿದರು.ಬಹುಜನ ಹಿತಾಯ ಬಹುಜನ ಸುಖಾಯ ತತ್ವದಡಿಯಲ್ಲಿ ಬಹುಸಂಖ್ಯಾತರು ರಾಜ್ಯಾಧಿಕಾರ ಹಿಡಿಯುವ ನಿಟ್ಟಿನಲ್ಲಿ ಪಕ್ಷವು ಕಾರ್ಯನಿರ್ವಹಿಸುತ್ತಿದೆ. ಇಂಡಿಯ ಸರ್ವೋತ್ತಮುಖ ಏಳಿಗೆಗಾಗಿ ಈ

ಯಾದಗಿರಿ ಶಹಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಮೀನರೆಡ್ಡಿ ಯಾಳಗಿ ಅವರು ನಾಮಪತ್ರ ಸಲ್ಲಿಸಿದರು.ರಾಜಕೀಯ ವಿದ್ಯಮಾನಗಳಲ್ಲಿ ಯುವ ನಾಯಕ ಅಮೀನರೆಡ್ಡಿ ಯಾಳಗಿ ಅವರು ಬಿಜೆಪಿ ಪಕ್ಷದಿಂದ ಮೊದಲ ಬಾರಿಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ಈ ಸಮಯದಲ್ಲಿ

ಉತ್ತರ ಕನ್ನಡ: ಮುಂಡಗೋಡ ತಾಲೂಕಿನ ನಂದಿಗಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಕೆರೆ ಯ ವ್ಯಾಪ್ತಿಯಲ್ಲಿ ಮಾಡಲಾಗಿದ್ದ ಕೆರೆ ಅಕ್ರಮ ಒತ್ತುವರಿ ಯನ್ನು ಮುಂಡಗೋಡ ತಹಶೀಲ್ದಾರ್ ಆದಂತಹ ಶ್ರೀ ಶಂಕರ್ ಗೌಡಿ ಅವರು ತಮ್ಮ ಕಂದಾಯ

ಜಿಲ್ಲಾದ್ಯಂತ ಅದ್ದೂರಿ ಅಂಬೇಡ್ಕರ್ ಜಯಂತಿ ಬೀದರ: ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 132ನೇ ಜಯಂತ್ಯುತ್ಸವ ಶುಕ್ರವಾರ ನಗರ ಸೇರಿ ಜಿಲ್ಲಾದ್ಯಂತ ಸಂಭ್ರಮದ ಜತೆಗೆ ಅದ್ದೂರಿಯಿಂದ ಜರುಗಿತು. ಅಂಬೇಡ್ಕರ್ ಭಾವಚಿತ್ರ, ಪ್ರತಿಮೆಗಳಿಗೆ

ಬೀದರ್ ತಾಲೂಕಿನ ಅಲಿಯಂಬರ್ನ ಶ್ರೀ ವೀರಭದ್ರಪ್ಪ ಅಪ್ಪ ರವರ ಜಾತ್ರೆ ನಿಮಿತ್ತ ಯುವ ಉದ್ಯಮಿ ಹಾಗೂ ಮುಖಂಡರಾದ ಮಹೇಶ ಮೈಲಾರೆ ಅವರು ಮಂದಿರಕ್ಕೆ ಒಂದು ಕೆಜಿ ಬೆಳ್ಳಿ ನಾಣ್ಯ ಅರ್ಪಿಸಿದರು. ಈ ಸಂಧರ್ಭದಲ್ಲಿ ಶ್ರೀ

ಬೀದರ್: ಆರೂಷೀ ಪ್ರೀ ಸ್ಕೂಲ್ ಅಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತ್ಯುತ್ಸವ ಜರುಗಿತು.ಸಂಸ್ಥೆಯ ಮುಖ್ಯಸ್ಥರಾದ ಹೆಮಲತಾ ಕಂದಗೂಳೆ ಅವರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಕ್ಕಳಿಗೆ ಸಿಹಿ ಹಂಚಿ ಮತ್ತು ಶುಭ ಕೋರಿ

ರಾಯಚೂರು// ಎಪ್ರಿಲ್ 17.ಕರ್ನಾಟಕ ರಾಜ್ಯ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಂಧನೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಕರಿಯಪ್ಪ ದಿನಾಂಕ 19-04-2023 ಬುಧವಾರ ಬೆಳಿಗ್ಗೆ 10.00ರಿಂದ 11.00 ಗಂಟೆಯವರಿಗೆ ನಾಮ ಪತ್ರ ಸಲ್ಲಿಸಲು

ಸಿಂದಗಿ:ಪಕ್ಷಕ್ಕೆ ರಾಜೀನಾಮೆ ನೀಡದೆ ಮತ್ತೊಂದು ಪಕ್ಷವನ್ನು ಸೇರಿದ ಸುನಂದ ಯಂಪೂರೆಯನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಶಾಸಕ ರಮೇಶ್ ಭೂಸನೂರ ಹೇಳಿದರು.ಸಿಂದಗಿಯ ಶಾಸಕರ ಕಚೇರಿಯಲ್ಲಿ ಮಾದ್ಯಮಗೋಷ್ಠೀಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡದೆ

ಯಾದಗಿರಿ: 17-04-2023ರಂದು ಗೋಗಿ ಕೆ ಗ್ರಾಮದ ಜೈ ಭೀಮ್ ಸಮಾಜದ ಯುವಕರು ಹಾಗೂ ಹಿರಿಯರು ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ ಶ್ರೀ ಅಮೀನರಡ್ಡಿ ಯಾಳಗಿ ಇವರ ನೇತೃತ್ವದಲ್ಲಿ ಶ್ರೀ ರವಿ ಸೀತ್ನಿ
Website Design and Development By ❤ Serverhug Web Solutions