
ನೆರವಾದ ಕರುನಾಡ ಕಂದ ಪತ್ರಿಕೆಗೆ ಶುಭ ಹಾರೈಕೆ
ಉತ್ತರ ಕನ್ನಡ ಜಿಲ್ಲೆ:ಮುಂಡಗೋಡದ ಗಾಂಧಿನಗರ ನಿವಾಸಿಯಾದ ಪರಸಪ್ಪ ಹನುಮಂತಪ್ಪ ಅಗಸರ ಅವರು ರಾಜ್ಯ ಸರ್ಕಾರದಿಂದ ನೀಡುವ ರಾಜೀವ ಗಾಂಧಿ ಆಶ್ರಯ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಯಾಗಿ ಆಯ್ಕೆಯಾಗಿದ್ದರು,ಸರ್ಕಾರ ಪರಸಪ್ಪ ಅವರಿಗೆ ಮನೆ ಕಟ್ಟಿಕೊಳ್ಳುವಂತೆ ಆದೇಶ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಉತ್ತರ ಕನ್ನಡ ಜಿಲ್ಲೆ:ಮುಂಡಗೋಡದ ಗಾಂಧಿನಗರ ನಿವಾಸಿಯಾದ ಪರಸಪ್ಪ ಹನುಮಂತಪ್ಪ ಅಗಸರ ಅವರು ರಾಜ್ಯ ಸರ್ಕಾರದಿಂದ ನೀಡುವ ರಾಜೀವ ಗಾಂಧಿ ಆಶ್ರಯ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಯಾಗಿ ಆಯ್ಕೆಯಾಗಿದ್ದರು,ಸರ್ಕಾರ ಪರಸಪ್ಪ ಅವರಿಗೆ ಮನೆ ಕಟ್ಟಿಕೊಳ್ಳುವಂತೆ ಆದೇಶ

ಹಾವೇರಿ ಜಿಲ್ಲೆ ಶಿಗ್ಗಾವ್ ತಾಲೂಕಿನಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಅರಣ್ಯ ಪ್ರದೇಶ ಹುಲ್ಲುಗಾವಲು ಈ ರೀತಿ ಹಲವಾರು ಸ್ಥಳಗಳಲ್ಲಿ ಹಾಗೂ ಜಮೀನುಗಳಲ್ಲಿ ಸುಮಾರು ವರ್ಷಗಳ ಹಿಂದೆಯೇ ಸಾಗುವಳಿ ಮಾಡುತ್ತಾ ಬಂದಿದ್ದೇವೆ ಈ ಹಿಂದೆಯೂ ನಮಗೆ

ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ದೋಟಿಹಾಳದ ಶ್ರೀ ದಯಾನಂದಪುರಿ ಕ್ರೀಡಾ, ಸಾಂಸ್ಕೃತಿಕ,ಜಾನಪದ ಕಲಾ ಸಂಘ(ರಿ.) ಮತ್ತು ಶ್ರೀಗಾಯತ್ರಿ ಮಹಿಳಾ ಸಂಘ(ರಿ.)ದೋಟಿಹಾಳ ಇವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ

ಸಿಂಧನೂರು//ಮಾ.28.ಇಂದು ಸಿಂಧನೂರು ವಿಧಾನಸಭಾ ಕ್ಷೇತ್ರದ ದುಮತಿ ಗ್ರಾಮದಲ್ಲಿ ಮತ್ತು ಸಾಸಲಮರಿ ಗ್ರಾಮದಲ್ಲಿ ಪಟಾಕ್ಷಿ ಬಿಡುವ ಮೂಲಕ ಅದ್ದೂರಿಯಾಗಿ ಸ್ವಾಗತವನ್ನು ಮಾಡಿದರು ಹಾಗೂ ಅನೇಕ ಹಿರಿಯ ಮುಖಂಡರು, &ಯುವಕರು ಕಲ್ಯಾಣ ರಾಜ್ಯ ಪ್ರಗತಿಪಕ್ಷಕ್ಕೆ ಸೇರ್ಪಡೆಯಾದರು. ನಂತರ

ಮೈಸೂರು: ವಾರ್ಡ ನಂಬರ್ 51ರ ರಾಮಾನುಜ ರಸ್ತೆಯ ಮಡಿವಾಳ ಸ್ವಾಮಿ ಮಠದ ಎದುರುಗಡೆ ಇರುವ ಅಕ್ಕ ಮಣ್ಣಿ ಆಸ್ಪತ್ರೆಯ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣ ವಾಗಿದ್ದುಆ ಕಟ್ಟಡಕ್ಕೆ ಶ್ರೀ ರಾಮಾನುಜಾಚಾರ್ಯ ಹಿರಿಯ ನಾಗರಿಕರ ಡೇ

ಗಂಗಾವತಿ: ಜಿಲ್ಲಾ ಪಂಚಾಯತ್ ಕೊಪ್ಪಳ, ಸಮಾಜ ಕಲ್ಯಾಣ ಇಲಾಖೆ , ಕೊಪ್ಪಳ ಹಾಗೂ ಪರಿಶಿಷ್ಟ ವರ್ಗಾಗಳ ಕಲ್ಯಾಣ ಇಲಾಖೆ, ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ ಗಂಗಾವತಿ ನಗರದ ಕ್ರೀಯೇಟಿವ್ ಪಾರ್ಕ್ ಹತ್ತಿರ ಕನಕಗಿರಿ ರಸ್ತೆ

ರಾಜಕಾರಣಕ್ಕೆ ಶಿವಪುತ್ರಪ್ಪ ದೇಸಾಯಿ ಮಾದರಿ ಟಿಕೆಟಿಗೆ ಲಾಭಿ ಮಾಡಿಲ್ಲ ಅಖಂಡ ವಿಜಯಪುರದಲ್ಲಿ ಎಲ್ಲೇ ಟಿಕೆಟ್ ನೀಡಿದರು ಸ್ಪರ್ಧೆ : ಎಸ್ಆರ್ ಪಾಟೀಲ್ ದೇವರ ಹಿಪ್ಪರಗಿ: ತಾಲೂಕಿನ ಕೋರವಾರ ಗ್ರಾಮದಲ್ಲಿ ಹಿರಿಯ ರಾಜಕಾರಣಿ ಸಿಪುತ್ರಪ್ಪ ದೇಸಾಯಿ

ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ(ರಿ.)ವತಿಯಿಂದ ಕೊಪ್ಪಳ ಜಿಲ್ಲಾ ಕಚೇರಿಯನ್ನು ಉದ್ಘಾಟನೆ ಮಾಡಲಾಯಿತು ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷರಾದ ಶಿವಕುಮಾರ್ ಕಾರ್ಯಾಧ್ಯಕ್ಷರಾದ ನಾಗಪ್ಪ ಬಂಡಿ ವಡ್ಡರ್ ರಾಜ್ಯ ಮಹಿಳಾ

ಹೊಸದಿಲ್ಲಿ: ಸಂಬಂಧಪಟ್ಟ ಇಲಾಖೆ ಪಾನ್-ಆಧಾರ್ ಜೋಡಣೆ ಮಾಡದೆ ದೇಶದ ನಾಗರಿಕರು ಕಂಗಾಲಾಗಿದ್ದವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ ಆದಾಯ ತೆರಿಗೆದಾರರಿಗೆ ಇನ್ನೂ ಕೆಲವು ದಿನಗಳ ಸ್ವಲ್ಪ ಸಮಯವನ್ನು ಒದಗಿಸುವ ಸಲುವಾಗಿ ಪಾನ್-ಆಧಾರ್ ಜೋಡಣೆ

ಹನೂರು:ಕಾಂಚಳ್ಳಿಗ್ರಾಮದ ಮಕ್ಕಳ ಮಾರಮ್ಮನವರ ಜಾತ್ರಾ ಮಹೋತ್ಸವಕ್ಕೆ ಧಾರ್ಮಿಕ ಪೂಜಾ ಕೈಕಾರ್ಯ ಗಳು ವಿಧಿ ವಿಧಾನಗಳೊಂದಿಗೆ ಪ್ರಾರಂಭಗೊಂಡವು, ಗ್ರಾಮದ ಮಕ್ಕಳ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಸಭೆ ಸೇರಿದ ಸರ್ವಸಮುದಾಯದ ಮುಖಂಡರು ಮುಂದಿನ ತಿಂಗಳು ಏಪ್ರಿಲ್ ಹತ್ತನೇ
Website Design and Development By ❤ Serverhug Web Solutions