
ರೈತರ ಬೃಹತ್ ಪ್ರತಿಭಟನೆ
ತುಮಕೂರು/ಪಾವಗಡ:ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ಪೂಜಾರಪ್ಪನವರ ನೇತೃತ್ವದಲ್ಲಿ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಮುಂದೆ ರೈತರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಅಂಬೇಡ್ಕರ್ ವೃತದಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತುಮಕೂರು/ಪಾವಗಡ:ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ಪೂಜಾರಪ್ಪನವರ ನೇತೃತ್ವದಲ್ಲಿ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಮುಂದೆ ರೈತರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಅಂಬೇಡ್ಕರ್ ವೃತದಿಂದ

ರಾಣೇಬೆನ್ನೂರು:ಮಾ13.ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕುಮಾರಪಟ್ಟಣಂಇದು ಹರಿಹರ ಸಮೀಪದಲ್ಲಿರುವ ತಪೋಕ್ಷೇತ್ರ ಪುಣ್ಯಕೋಟಿಮಠದಲ್ಲಿಭೂಮಾತೆ,ಗೋಮಾತೆ, ಗಂಗಾಮಾತೆಯನ್ನು ಸ್ಮರಿಸುಂತಹನಿಸರ್ಗ ಮಾತೆಯನ್ಮು ಗೌರವಿಸುವಂತಹ ಹಾಗೂ ಉತ್ತರ ಭಾರತದ ಹರಿದ್ವಾರ, ಋಷಿಕೇಶ, ಕಾಶೀ ಕ್ಷೇತ್ರಗಳಂತ ಐತಿಹಾಸಿಕ ಪುಣ್ಯಕ್ಷೇತ್ರ ಗಂಗಾನದಿ ತೀರದಲ್ಲಿ ಜರುಗುವ

ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕು ಭೂ ನ್ಯಾಯ ಮಂಡಳಿಯ ನಾಮನಿರ್ದೇಶನ ಸದಸ್ಯರು ಹಾಗೂ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಬೂತ್ ಅಭಿಯಾನದ ಸಹ ಸಂಚಾಲಕರಾದ ಬೂದಗುಂಪಾ ಗ್ರಾಮದ ಶ್ರೀ ವೀರನಗೌಡ ದೂಡ್ಡನಗೌಡ ಮಾಲಿಪಾಟೀಲ್ ರವರು

ರಾಯಚೂರು/ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 108 ಕುಂಬಗಳ ಮೆರವಣಿಗೆ ಮತ್ತು ಮತ್ತು ರಥೋತ್ಸವ ಡೊಳ್ಳುವಾದ್ಯಗಳೊಂದಿಗೆ ಅದ್ದೂರಿಯಾಗಿ ನೆರವೇರಿತು ಈ ಸಂದರ್ಭದಲ್ಲಿ ಮುತ್ತಗಯ್ಯ ಸ್ವಾಮಿ ಹಿರೇಮಠ, ದೊಡ್ಡಬಸನಗೌಡ ಮಾ

ಬಾಗಲಕೋಟೆ/ಮಹಾಲಿಂಗಪುರ: ಬಾಗಲಕೋಟೆ ಜಿಲ್ಲೆಯ ಬೆಲ್ಲದ ನಾಡು ಎಂದು ಖ್ಯಾತಿ ಪಡೆದ ಮಹಾಲಿಂಗಪುರ ನಗರದಲ್ಲಿ ಎ ಆರ್ ಬೆಳಗಲಿ ಫೌಂಡೇಶನ್ ಇವರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಿದರು. ಹೆಣ್ಣು ಜಗದ ಕಣ್ಣು, ಕುಟುಂಬದ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ರಾಜವಂಶಸ್ಥರಿಂದ ಗೋಪಾಳ ಕಾರ್ಯಕ್ರಮವು ಪ್ರತೀ ವರ್ಷದಂತೆ ಈ ವರ್ಷವೂ ಕನಕಗಿರಿಯ ಜಾತ್ರೆಯ ಗರುಡೋತ್ಸವ ಕಾರ್ಯಕ್ರಮದ ಪ್ರಯುಕ್ತ ಕನಕಗಿರಿ ರಾಜವಂಶಸ್ಥರಾದ ಶ್ರೀ ರಾಜಾ ನವೀನ ಚಂದ್ರ ನಾಯಕ

ವಿಜಯಪುರ: ದೇವರಹಿಪ್ಪರಗಿ ಪಟ್ಟಣಕ್ಕೆ ಆಗಮಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ಶನಿವಾರರಂದು ಘಟಾನುಘಟಿ ನಾಯಕರ ನೇತೃತ್ವದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ದೇವರಹಿಪ್ಪರಗಿ ಮತಕ್ಷೇತ್ರ ಕಾಂಗ್ರೆಸ್ ಮುಖಂಡರಾದ ಹಾಗೂ ಎಬಿಡಿ ಫೌಂಡೇಶನ್ ಮುಖ್ಯಸ್ಥರಾದ ಶ್ರೀ ಆನಂದ

ಬಳ್ಳಾರಿ:ಪಟ್ಟಣದ ೧೦ ನೇ ವಾರ್ಡ ಮರಿಸ್ವಾಮಿ ಮಠ ಬೀದಿ ನಿವಾಸಿ ಶ್ರೀಮತಿ ಮಂದಾಕಿನಿ ಕಡ್ಡಿಪುಡಿ (52)ಮಾರ್ಚ್12 ಶಿರಾಳ ಕೊಪ್ಪದಲ್ಲಿ ಸಹೋದರಿಯ ನಿವಾಸದಲ್ಲಿ ತಡರಾತ್ರಿ 3,23 ನಿಮಿಷ ಕ್ಕೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರಿಗೆ ಶರಣಬಸವ,ಶಿವಕುಮಾರ್,ಇಬ್ಬರು

ರಾಜ್ಯದ ತುಂಬಾ ಇರುವ ಕೆರೆ ಮತ್ತು ನದಿ ತೀರದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದ್ದುಇದು ಕಾನೂನಿನ ಪ್ರಕಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮದಂತೆ ನಡೆಯುತ್ತಿದೆಯೇ ಎಂಬ ಅನುಮಾನಗಳು ಕಾಡುತ್ತದೆ.ಮರಳು ಗಣಿಗಾರಿಕೆಗೆ ನಡೆಯುವ ಸ್ಥಳದಲ್ಲಿ ನೋಡಿದರೆ

ಕಲಬುರ್ಗಿ: ಜೇವರ್ಗಿ ತಾಲೂಕಿನ ಬಂಟ್ವಾಳ ಗ್ರಾಮದಲ್ಲಿ ಜನಿಸಿದ ಗ್ರಾಮೀಣ ಭಾಗದ ಬಡ ಕುಟುಂಬದಿಂದ ಬಂದ ದಿನ ದಲಿತರ ಪಾಲಿನ ಆಶಾಕಿರಣ ಬಡವರಿಗೆ ಸಹಾಯ ಮಾಡುವ ಒಳ್ಳೆಯ ಹೃದಯವಂತರು.ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಬಂಟ್ವಾಳ ಗ್ರಾಮದಲ್ಲಿ
Website Design and Development By ❤ Serverhug Web Solutions