
ಆಜಾದಿ ಕಾ ಅಮೃತ ಮಹೋತ್ಸವ
ಯಾದಗಿರಿ: ಜಿಲ್ಲಾ ಆಡಳಿತ ಯಾದಗಿರಿ ಜಿಲ್ಲೆ ಮತ್ತು ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲಾ ಸಹಯೋಗದಲ್ಲಿ ಭಾರತದ ಸ್ವಾಸ್ಥ್ಯಕ್ಕಾಗಿ ಮನೆ ಮನೆಗೂ ಧ್ಯಾನ ( HAR GHAR DHYAN) ಕಾರ್ಯಕ್ರಮವು ಯಶಸ್ವಿಯಾಗಿ ದಿನಾಂಕ 24
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ: ಜಿಲ್ಲಾ ಆಡಳಿತ ಯಾದಗಿರಿ ಜಿಲ್ಲೆ ಮತ್ತು ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲಾ ಸಹಯೋಗದಲ್ಲಿ ಭಾರತದ ಸ್ವಾಸ್ಥ್ಯಕ್ಕಾಗಿ ಮನೆ ಮನೆಗೂ ಧ್ಯಾನ ( HAR GHAR DHYAN) ಕಾರ್ಯಕ್ರಮವು ಯಶಸ್ವಿಯಾಗಿ ದಿನಾಂಕ 24

ಇಂಡಿ : ಪಟ್ಟಣದಲ್ಲಿ ಬಿಜೆಪಿ ಎಸ್.ಟಿ ಮೋರ್ಚಾ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು,ಮುಖ್ಯ ಅತಿಥಿಯಾಗಿ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಪ್ರಥಮ ಬಾರಿಗೆ ಆಗಮಿಸುತ್ತಿದ್ದಾರೆ. ಅದ್ದೂರಿಯಾಗಿ ಈ ಸಮಾವೇಶ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ

ಹನೂರು:ದೇಶದಲ್ಲಿ ಅಭಿವೃದ್ಧಿಗೆ ಮತ್ತೊಂದು ಹೆಸರೇ ಬಿ ಜೆ ಪಿ ಪಕ್ಷವಾಗಿದೆಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಮಾತನಾಡಿ ಮಿತ್ರರೆ ಮಹದೇಶ್ವರ ಕ್ಷೇತ್ರದಲ್ಲಿ ಆರ್ಶಿವಾದ ಪಡೆದು ವಿಜಯ ಸಂಕಲ್ಪ ಯಾತ್ರೆ ಪ್ರಾರರಂಭಿಸಿದ್ದೇವೆ ಈ ರಥವು

ಬೆಳಗಾವಿ :ತಾಲೂಕಿನ ಬಾಳೆಕುಂದರಗಿಯಲ್ಲಿ ಹಮ್ಮಿಕೊಂಡಿದ್ದ ಪ್ರಜಾದ್ವನಿ ಕಾರ್ಯಕ್ರಮದಲ್ಲಿ ಗೋಕಾಕ ಸಾಹುಕಾರನ ವಿರುದ್ಧ ನೇರವಾಗಿ ಸಿಡಿಲಬ್ಬರದ ಮಾತುಗಳ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಇಲ್ಲದ ಮಮಕಾರ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಈಗೇಕೆ ರಮೇಶ್ ಜಾರಕಿಹೊಳಿಯವರಿಗೆ ಕಾಳಜಿ

ವಿಜಯಪುರ/ಇಂಡಿ: ಒಂದಾನೊಂದು ಕಾಲದಲ್ಲಿ ಹಿರೇ ಇಂಡಿ ಮಾತ್ರ ಅಸ್ತಿತ್ವದಲ್ಲಿತ್ತು,ಈಗಿನ ಕಿರಿ ಇಂಡಿ ಕಾಡು ಬನ ಪ್ರದೇಶವಾಗಿತ್ತು.ಈಗಿರುವ ಶಾಂತೇಶ್ವರ ದೇವಸ್ಥಾನದ ಪ್ರದೇಶ ಸ್ವಯಂ ಭೂಲಿಂಗವಿದ್ದತ್ತು.ಈ ಕಾಡು ಬನ ಪ್ರದೇಶಕ್ಕೆ ಲೋಕೋದ್ದಾರಕ್ಕೆ ಬಂದ ಶ್ರೀ ಶಾಂತೇಶನೆಂಬ ಶಿವನ

ಬೀದರ್:ಬಸವಕಲ್ಯಾಣದಲ್ಲಿ ಇದೇ ತಿಂಗಳ 11 ಮತ್ತು 12 ರಂದು ನಡೆಯಲಿರುವ ಬಸವ ಉತ್ಸವದ ಲೋಗೋ ಮತ್ತು ಪೋಸ್ಟರ್ ಗಳನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೀದರ ವಾಯುಪಡೆಯ ಸ್ವಾಗತ ಭವನದಲ್ಲಿ ಬಿಡುಗಡೆಗೊಳಿಸಿದರು.ಬಸವ ಉತ್ಸವದಲ್ಲಿ ಸನ್ಮಾನ್ಯ

ಬೆಂಗಳೂರು: ನಗರದ ಬಂಗ್ಲೆ ಮಲ್ಲಿಕಾರ್ಜುನ ಅವರು ಒಬ್ಬ ನಿಷ್ಠಾವಂತ ಪತ್ರಕರ್ತರು ಇವರು ಎಲ್ಲಾ ಪತ್ರಕರ್ತರಿಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ ಎಂದು ಇವರಿಗೆ ಏನಾದರೂ ಮಾಡಿ ಸರ್ಕಾರದಿಂದ ಸೌಲಭ್ಯ ದೊರಕಿಸಿ ಕೊಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ

ಮೈಸೂರು:ಈ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಅಭಿನಂದಿಸಿ ಗೌರವಿಸಲಾಯಿತು, ಕನ್ನಡಪರ ಹೋರಾಟದ ಕ್ಷೇತ್ರದಲ್ಲಿನ ಸಾಧನೆಗೆ, “ಕೃಷ್ಣ ರಾಜ ಕ್ಷೇತ್ರದ ಯುವ ನಾಯಕ” (ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷರಾದ) ಶ್ರೀ ತೇಜಸ್ವಿ ನಾಗಲಿಂಗ ಸ್ವಾಮಿರವರನ್ನು ಆಯ್ಕೆ

ಲಿಂಗಸೂರು:- ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಲಿಂಗಸೂಗೂರು ವತಿಯಿಂದ ಶ್ರೀ ಬಿ.ಎಸ್. ಬಾಗೇವಾಡಿ (ಹಿರಿಯ ಸಹಾಯಕ) ಕಾ&ಪಾ ಉಪ ವಿಭಾಗ ಜೆಸ್ಕಾಂ ಲಿಂಗಸೂಗೂರು “ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ “ ಇಂದು ಸಂಜೆ ತುಂಬಾ

ಮಸ್ಕಿ ತಾಲೂಕಿನ ಇರಕಲ್ ಮಠದ ಪೂಜ್ಯ ಶ್ರೀ ಬಸವ ಪ್ರಸಾದ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಇರಕಲ್ ಮಠದ ಜಾತ್ರೆಯ ಅಂಗವಾಗಿ ವನಸಿರಿ ಫೌಂಡೇಶನ್ ಗೆ ಬೆನ್ನೆಲುಬಾಗಿರುವ ಸಹಕಾರ ನೀಡುತ್ತಿರುವ ಪ್ರಾದೇಶಿಕ ಅರಣ್ಯ ವಲಯ ಸಹಕಾರದೊಂದಿಗೆ
Website Design and Development By ❤ Serverhug Web Solutions