
ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಂಧನೂರು ತಾಲೂಕಿನ ಹಡಪದ ಸಮಾಜ ಹರುಷ
ಸಿಂಧನೂರು, ಫೆ.21- ಹಡಪದ ನಿಗಮ ಘೋಷಣೆಯಿಂದ ಹಡಪದ ಸಮಾಜದವರಿಗೆ ಎಲ್ಲಿಲ್ಲದ ಆನಂದ ಆಗಿದೆ, ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಕ್ರಮ ಸಂಖ್ಯೆ 8(ಜಿ) ನಲ್ಲಿ ಬರುವ ಹಡಪದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಿಂಧನೂರು, ಫೆ.21- ಹಡಪದ ನಿಗಮ ಘೋಷಣೆಯಿಂದ ಹಡಪದ ಸಮಾಜದವರಿಗೆ ಎಲ್ಲಿಲ್ಲದ ಆನಂದ ಆಗಿದೆ, ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಕ್ರಮ ಸಂಖ್ಯೆ 8(ಜಿ) ನಲ್ಲಿ ಬರುವ ಹಡಪದ

ಬೆಳಗಾವಿ ಜಿಲ್ಲೆಯ ಕಿತ್ತೂರು ಮತಕ್ಷೇತ್ರದಲ್ಲಿ ಚುನಾವಣಾ ತಯಾರಿ ರಂಗೇರಿದೆ ಬರುವ ಫೆಬ್ರುವರಿ 28 ರಂದು ಹೊಸ ಕಾದರವಳ್ಳಿಯ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅದ್ದೂರಿಯಾದ ತಯಾರಿ ನಡೆದಿವೆ

ಚಾಮರಾಜನಗರ : ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಲು ದೂರದ ಬೆಂಗಳೂರಿನಂತಹ ಸಿಟಿಯನ್ನೆ ಅವಲಂಬಿಸಿದ್ದೆವು ಆದರೆ ಹನೂರು ಕ್ಷೇತ್ರದಲ್ಲಿ ಒಂದೆ ಬಾರಿಗೆ ಏಳುವರೆ ಸಾವಿರ ಮಕ್ಕಳು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಅಂತಹ ಮಹಾನ್ ಕೆಲಸಕ್ಕೆ ಕಾರಣಕರ್ತರಾದ

ಹನೂರು ವಿಧಾನಸಭಾ ಕ್ಷೇತ್ರದ ದಿನ್ನಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಾದ ದೊರೆದೊಡ್ಡಿ, ಗೊಲ್ಲರ ದಿಂಬ, ಸತ್ಯಮಂಗಲ , ಕೊತ್ತಗುಳಿ, ಮಾರಳ್ಳಿ, ದಿನ್ನಳ್ಳಿ ಇನ್ನೂ ಮುಂತಾದ ಗ್ರಾಮಗಳಲ್ಲಿ ಈ ದಿನ ಡಾ. ಎಸ್. ದತ್ತೇಶ್

ಹನೂರು:ತಾಲೂಕಿನ ಜೀರಿಗೆ ಗದ್ದೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆಹಳ್ಳಿಯ ಕಡೆ ಕಾರ್ಯಕ್ರಮವನ್ನು ತಹಸೀಲ್ದಾರ್ ಆನಂದಯ್ಯರವರು ಉದ್ಘಾಟಿಸಿಮಾತನಾಡಿದ ಆನಂದಯ್ಯ ರವರು ಪ್ರತಿ ತಾಲೂಕಿನಲ್ಲಿ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ತಿಂಗಳ ಮೂರನೇ ಶನಿವಾರ ಈ ಒಂದು ಕಾರ್ಯಕ್ರಮ

ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಚೇಳೂರು ತಾಲ್ಲೂಕಿನಚೇಳೂರಿನಲ್ಲಿ ನಡೆದ ಶ್ರೀ ಕಾಶಿವಿಶ್ವೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಇದೇ ಸಂದರ್ಭದಲ್ಲಿ ಚಾಕವೇಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೆಂಕಟ ರೆಡ್ಡಿ,

ಕಲಬುರ್ಗಿ:ಕಾಳಗಿ ತಾಲೂಕಿನ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಖ್ಯಾತ ಪಡೆದಿರುವ. ಕೋರವಾರ ಅಣಿವೀರಭದ್ರೇಶ್ವರ ಝೇಂಕರಿಸುವ ಜೈಘೋಶ ದೊಂದಿಗೆ. ಸಹಸ್ರಾರು ಸಂಖ್ಯೆಯಲ್ಲಿ ಅಗ್ನಿ ಹಾಯಿದ ಭಕ್ತರು ಭವ್ಯವಾದ ರಥೋತ್ಸವದೊಂದಿಗೆ ಇಂದು ಮಂಗಳವಾರ ಅಣಿಪರ್ವತ ಅಂಗಳದಲ್ಲಿಂದು ಅಪಾರವಾದ ಭಕ್ತಗಣ

ಯಾದಗಿರಿ:ಫೆಬ್ರವರಿ 20 ರಂದು ಜಿಲ್ಲೆಯ ಗುರಮಿಠಕಲ್ ತಾಲೂಕಿನ ಅನಪೂರ ಗ್ರಾಮ ಪಂಚಾಯಿತಿಯ ಸಾರ್ವತ್ರಿಕ ಚುನಾವಣೆ ಗೋಸ್ಕರ 2023 ನಿಮಿತ್ತವಾಗಿ ಆಯುಧಗಳನ್ನು ವಶಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳಾದ ಶ್ರೀಮತಿ ಸ್ನೆಹಾಲ್.ಆರ್. ಆದೇಶ ಹೊರಡಿಸಿ ಎಂದು ಹೇಳಿದರು.ಮುಕ್ತವಾಗಿ ಯಾವುದೇ ಅಹಿತಕರ

ಉಡುಪಿ:ಎಂ.ಜಿ.ಎಂ.ಕಾಲೇಜು ಕ್ರೀಡಾಂಗಣ, ಫೆಬ್ರವರಿ 20 :ಒಂದು ರಾಷ್ಟ್ರೀಯ ಪಕ್ಷದ ರಾಷ್ಟ್ರಾಧ್ಯಕ್ಷ ಬೂತ್ ಮಟ್ಟದ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡುವಲ್ಲಿ ಇವತ್ತು ಉಡುಪಿ ಸಾಕ್ಷಿ ಯಾಯಿತು.ಎಂ.ಜಿ.ಎಂ ಕಾಲೇಜಿನ ಮೈದಾನದಲ್ಲಿ ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದ

ಮೈಸೂರು:ಕೃಷ್ಣ ರಾಜ ಕ್ಷೇತ್ರದ ಸಾರ್ವಜನಿಕ ಸ್ಥಳಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಿಗಳು ರಾತ್ರೋರಾತ್ರಿ ಗೋಡೆಗಳ ಮೇಲೆ ತಮ್ಮ ತಮ್ಮ ಪಕ್ಷಗಳ ಪರವಾಗಿ ಚುನಾವಣೆಗೆ ಸಂಭಂದಪಟ್ಟ ಜಾಹೀರಾತುಗಳನ್ನು ಹಾಕಿರುವುದನ್ನು ತೀವ್ರವಾಗಿ ಖಂಡಿಸಿದ ಕರ್ನಾಟಕ
Website Design and Development By ❤ Serverhug Web Solutions