
ರಾಮ ಭಕ್ತ ಹನುಮಾನ್ ಜನ್ಮೋತ್ಸವ
ವಿಶೇಷ ಲೇಖನ : ಜಿಲಾನ್ ಸಾಬ್ ಬಡಿಗೇರ ಹನುಮಾನ್ ಜಯಂತಿಯು ಮಾರುತಿ ನಂದನ ಎಂದೂ ಕರೆಯಲ್ಪಡುವ ಆಂಜನೇಯ ಸ್ವಾಮಿಯ ಜನ್ಮದಿನವಾಗಿದೆ. ಹನುಮಾನ್ ಜಯಂತಿಯನ್ನು ಯಾವಾಗಲೂ ರಾಮ ನವಮಿಯ ನಂತರವೇ ಅಚರಿಸಲಾಗುತ್ತದೆ. ಹಿಂದೂ ನಂಬಿಕೆಯಲ್ಲಿ, ಆಂಜನೇಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ವಿಶೇಷ ಲೇಖನ : ಜಿಲಾನ್ ಸಾಬ್ ಬಡಿಗೇರ ಹನುಮಾನ್ ಜಯಂತಿಯು ಮಾರುತಿ ನಂದನ ಎಂದೂ ಕರೆಯಲ್ಪಡುವ ಆಂಜನೇಯ ಸ್ವಾಮಿಯ ಜನ್ಮದಿನವಾಗಿದೆ. ಹನುಮಾನ್ ಜಯಂತಿಯನ್ನು ಯಾವಾಗಲೂ ರಾಮ ನವಮಿಯ ನಂತರವೇ ಅಚರಿಸಲಾಗುತ್ತದೆ. ಹಿಂದೂ ನಂಬಿಕೆಯಲ್ಲಿ, ಆಂಜನೇಯ
ಬಳ್ಳಾರಿ / ಕಂಪ್ಲಿ : ಸ್ಥಳೀಯ ಸಣಾಪುರ ರಸ್ತೆಯಲ್ಲಿರುವ ಕೆಸಿಬಿ ಎಜ್ಯುಕೇಷನಲ್ ಟ್ರಸ್ಟ್, ರೈನ್ಬೋ ಸಮೂಹ ವಿದ್ಯಾಸಂಸ್ಥೆಯ ರೈನ್ಬೋ ಪಿಯು ಕಾಲೇಜಿನಲ್ಲಿ ಹತ್ತನೇ ತರಗತಿಯಲ್ಲಿ 2025- 26ನೇ ಸಾಲಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ
ಕಲಬುರಗಿ / ಚಿತ್ತಾಪುರ : ಒಂದು ಕಾಲಕ್ಕೆ ಮನುಷ್ಯ ಜೀವನದ ಶ್ರಮ ಸಂಸ್ಕೃತಿ ಹೆಚ್ಚಿಸಿ ಲವಲವಿಕೆ ಜೀವನಕ್ಕೆ ಕಾರಣವಾಗುತ್ತಿದ್ದ ಜಾನಪದ ಸಂಸ್ಕೃತಿ ಇಂದು ನಿಧಾನವಾಗಿ ಮರೆಯಾಗುತ್ತಿರುವುದು ನಾಡಿನ ದುರಂತವಾಗಿದೆ ಎಂದು ಕಂಬಳೇಶ್ವರ ಮಠದ ಸೋಮಶೇಖರ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿ ಸಾವಿರದೇವರ ಸಂಸ್ಥಾನ ಮಠದ ಸದ್ಗುರು ಶ್ರೀ ಸಿದ್ದಲಿಂಗೇಶ್ವರರ 9ನೇ ಜಾತ್ರಾ ಉತ್ಸವ ಪ್ರಯುಕ್ತ ಮಂಗಳವಾರ ಸಂಜೆ 7.30ಕ್ಕೆ ಅಪಾರ ಭಕ್ತರ ಮಧ್ಯೆ ಸಂಭ್ರಮ ಸಡಗರದಿಂದ ರಥೋತ್ಸವ ಜರುಗಿತು.ತಳಿರು
ಶಿವಮೊಗ್ಗ : ಜೆಸಿಐ ಭಾರತ ವಿಶಾಲವಾದ ಸದಸ್ಯತ್ವವನ್ನು ದೇಶದ ಮೂಲೆ ಮೂಲೆಯಲ್ಲಿ ಹೊಂದಿದೆ. ಶಿವಮೊಗ್ಗ ನಗರದಲ್ಲಿ 10 ರಿಂದ 15 ಜೆಸಿಐ ಘಟಕಗಳಿವೆ 400 ರಿಂದ 500 ಜನ ನಗರದಲ್ಲಿ ಜೆಸಿ ಸದಸ್ಯರಿದ್ದಾರೆ. ಜೆಸಿಸ್
ಬೆಳಗಾವಿ /ಚಿಕ್ಕೋಡಿ :ಜಗತ್ತಿಗೆ ಅಹಿಂಸಾ ಮತ್ತು ತ್ಯಾಗದ ಮಾರ್ಗವನ್ನು ತೋರಿಸಿರುವ ಜೈನ ಧರ್ಮದ 24 ನೇ ತೀರ್ಥಂಕರರಾದ ಭ.ಮಹಾವೀರ ಸ್ವಾಮಿಯ ಜನ್ಮಕಲ್ಯಾಣ ಮಹೋತ್ಸವವು ಪಟ್ಟಣದಲ್ಲಿ ಅತೀ ವಿಜೃಂಭಣೆಯಿಂದ ಜರುಗಿತು.ಪಟ್ಟಣದ ಜೈನ್ ಪೇಠೆಯ ಆದಿನಾಥ ದಿಗಂಬರ
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಮಧ್ಯದಲ್ಲಿರುವ ಉದ್ಯಾನವನವು ಅನೈತಿಕ ಚಟುವಟಿಕೆಯ ತಾಣವಾಗಿದೆ.ಈ ಉದ್ಯಾನವನಕ್ಕೆ ಸಂಬಂಧ ಪಟ್ಟ ಅರಣ್ಯ ಅಧಿಕಾರಿಗಳು ಮಾತ್ರ ಗಾಢ ನಿದ್ರೆಗೆ ಜಾರಿದಂತಿದೆ.ಸಾರಾಯಿ ಬಾಟಲಿಗಳು ಬಿಡಿ ಸಿಗರೇಟ್ ಸೇದುವ ಜನರಿಗೆ ಈ ಉದ್ಯಾನವನವು
ಯಾದಗಿರಿ/ ಗುರುಮಠಕಲ್ : ಹಿಂದೂ ಯುವ ಘರ್ಜನೆ ಸಮಿತಿ ಗುರುಮಠಕಲ್ ವತಿಯಿಂದ ಹನುಮಾನ ಜಯಂತಿ ನಿಮಿತ್ತ ಬೃಹತ್ ಶೋಭೆಯಾತ್ರೆಯನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ವೆಂಕಟೇಶ್ ಮುದಿರಾಜ್ ತಿಳಿಸಿದರು.ಶೋಭಾಯಾತ್ರೆಯು ಸಂಜೆ 4.30ಕ್ಕೆ ಶ್ರೀ
ವಿಜಯನಗರ : ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಬಂದ ಕೊಟ್ಟೂರು ಇಂದು ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಬಾಯಿಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಟಿ. ಶ್ರೀನಿವಾಸ್ ಅವರು ಒಂದು ಲ್ಯಾಪ್ಟಾಪ್
ಕಲಬುರಗಿ: ಜಾತಿಗಣತಿ ವೇಳೆ ಮಾದಿಗ ಜನಾಂಗದ ಎಲ್ಲರೂ ಮಾದಿಗ ಎಂದೇ ಜಾತಿ ಹೆಸರನ್ನು ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ಜಿಲ್ಲಾಧ್ಯಕ್ಷ ಸಿದ್ದಲಿಂಗ ಸಿ ಕಟ್ಟಿಮನಿ ಅವರು ಮಾದಿಗ ಸಮಾಜದ ಕುಲಬಾಂದವರಲ್ಲಿ ಮನವಿ
Website Design and Development By ❤ Serverhug Web Solutions