
ಕಲಿಕಾ ಹಬ್ಬವು ಸರಕಾರಿ ಶಾಲೆಗಳ ಮಕ್ಕಳಿಗೆ ಸಂತಸ ತಂದಿದೆ-ಪ್ರೇಮಾನಂದ ಬಿರಾದಾರ
ವಿಜಯಪುರ:ಸರ್ಕಾರದ ವಿನೂತನ ಕಾರ್ಯಕ್ರಮವಾದ ಕಲಿಕಾ ಹಬ್ಬವು ಸರಕಾರಿ ಶಾಲೆಗಳ ಮಕ್ಕಳಿಗೆ ಸಂತಸ ತಂದಿದೆ ಎಂದು ನಗರದ ಕೆ.ಬಿ.ಎಸ್ ನಂಬರ್ 26 ಜಲನಗರ ಕ್ಲಸ್ಟರ್ ಮಟ್ಟದ ಎರಡು ದಿನಗಳ ಕಲಿಕಾ ಹಬ್ಬ ಉದ್ಘಾಟಿಸಿ ಪಾಲಿಕೆಯ ನೂತನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯಪುರ:ಸರ್ಕಾರದ ವಿನೂತನ ಕಾರ್ಯಕ್ರಮವಾದ ಕಲಿಕಾ ಹಬ್ಬವು ಸರಕಾರಿ ಶಾಲೆಗಳ ಮಕ್ಕಳಿಗೆ ಸಂತಸ ತಂದಿದೆ ಎಂದು ನಗರದ ಕೆ.ಬಿ.ಎಸ್ ನಂಬರ್ 26 ಜಲನಗರ ಕ್ಲಸ್ಟರ್ ಮಟ್ಟದ ಎರಡು ದಿನಗಳ ಕಲಿಕಾ ಹಬ್ಬ ಉದ್ಘಾಟಿಸಿ ಪಾಲಿಕೆಯ ನೂತನ

ಈ ದಿನ ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಮಠದ ಲಿಂ.ಶ್ರೀ.ಶ್ರೀ ಪಟ್ಟದ ಮಹದೇವಸ್ವಾಮಿರವರ 28 ನೆಯ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಡಾ. ಎಸ್. ದತ್ತೇಶ್ ಕುಮಾರ್ ರವರು ಭಾಗವಹಿಸಿದ್ದರು.ಹಾಗೂ

ಚಾಮರಾಜನಗರ ಜಿಲ್ಲೆಯಹನೂರು ಸಮೀಪದ ಲೊಕ್ಕನಳ್ಳಿ ವ್ಯಾಪ್ತಿಯಲ್ಲಿನ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯರಾದ ರುಕ್ಮಿಣಿ ವೇಲುಸ್ವಾಮಿ ಸಾಹುಕರ್ ಸತೀಶ್ ಕುಮಾರ್ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ವೇಲುಸ್ವಾಮಿ ಯವರ ಕಬ್ಬಿನ ಹಾಗೂ ತೆಂಗಿನ ತೋಟವು ಆಕಸ್ಮಿಕ

ಚಾಮರಾಜನಗರ ಜಿಲ್ಲೆಯಹನೂರು ಸಮೀಪದ ಲೊಕ್ಕನಳ್ಳಿ ವ್ಯಾಪ್ತಿಯಲ್ಲಿನ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯರಾದ ರುಕ್ಮಿಣಿ ವೇಲುಸ್ವಾಮಿ,ಸಾಹುಕರ್ ಸತೀಶ್ ಕುಮಾರ್,ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ವೇಲುಸ್ವಾಮಿ ಯವರ ಕಬ್ಬಿನ ಹಾಗೂ ತೆಂಗಿನ ತೋಟವು ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದು

ಹನೂರು:ಸಮೀಪದ ಲೊಕ್ಕನಳ್ಳಿ ವ್ಯಾಪ್ತಿಯಲ್ಲಿನ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯರಾದ ರುಕ್ಮಿಣಿ ವೇಲುಸ್ವಾಮಿ,ಸಾಹುಕರ್ ಸತೀಶ್ ಕುಮಾರ್,ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ವೇಲುಸ್ವಾಮಿ ಯವರ ಕಬ್ಬಿನ ಹಾಗೂ ತೆಂಗಿನ ತೋಟವು ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದು ಇದರಿಂದ ರೈತರಿಗೆ

ಭಾರತೀಯ ಜನತಾ ಪಕ್ಷ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ, ಹನೂರು ತಾಲ್ಲೂಕಿನ ಕೌದಳ್ಳಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಲಕ್ಷ್ಮಯ್ಯನ ದೊಡ್ಡಿ ಗ್ರಾಮದ ಸುತ್ತಮುತ್ತಲಿನ ಮನೆಗಳಿಗೆ ತೆರಳಿ, ನಮ್ಮ ಪಕ್ಷದ ಸಾಧನೆಗಳನ್ನು ಒಳಗೊಂಡ ಕರಪತ್ರಗಳನ್ನು ವಿತರಿಸಿ,

ಹನೂರು :ಪ್ರಪಂಚವೇ ಕೋವಿಡ್ 19 ಸಂದರ್ಭದಲ್ಲಿ ಸಾಂಕ್ರಮಿಕ ರೋಗದಲ್ಲಿ ತತ್ತರಿಸಿದಾಗ ಅದರನಿಯಂತ್ರಣಕ್ಕಾಗಿ ಮತ್ತು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೆಂದು ಶ್ರೀಮಹದೇಶ್ವರ ದೇವರಲ್ಲಿ ಹರಕೆಯನ್ನು ಕಟ್ಟಿಕೊಂಡಿದ್ದೆ ಅದರ ಹರಕೆ ತೀರಿಸುವ ಸಲುವಾಗಿ ಮಳವಳ್ಳಿ ಕ್ಷೇತ್ರದ ಜನತೆಯ ಜೊತೆಯಲ್ಲಿ ಪಾದಯಾತ್ರೆ

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣದ ಅಧ್ಶಕ್ಷರಾದಂತಹ ಶ್ರೀವಿಜುಗೌಡ.ಎಸ್. ಪಾಟೀಲರ ಹುಟ್ಟು ಹಬ್ಬಕ್ಕೆ ಶುಭಾಷಯಗಳು ಕೋರಿದ ಸಂದರ್ಭದಲ್ಲಿ ಶ್ರೀವಿಜುಗೌಡ ಪಾಟೀಲರ ಹುಟ್ಟು ಹಬ್ಬದ ಪ್ರಯುಕ್ತ ಶುಭಕೊರಲು ಅಗ್ರೀಕಲ್ಚರಲ್ ಪ್ರೊಡಕ್ಷನ್ ಮಾರ್ಕೆಟಿಂಗ ಕಾರ್ಪೋರೇಶನ್ ಮಾಜಿ

ಜಗದ್ಗುರು ಶ್ರೀ ತಿಂಥಣಿ ಮೌನೇಶ್ವರ ಜಾತ್ರೆಯ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಕಾರಟಗಿ ತಾಲೂಕಿನ ನಾಗನಕಲ್ಲು ಗ್ರಾಮದ ಶ್ರೀ ಜೀವಣ್ಣ ಕಾಳಪ್ಪ ಬಡಿಗೇರ ಇವರು ನಾಗನಕಲ್ಲು ಗ್ರಾಮದಿಂದ ಸತತವಾಗಿ ನಡೆದುಕೊಂಡು 28ನೇ ವರ್ಷದ ಪಾದಯಾತ್ರೆಯನ್ನು ಇಂದು

ದಾವಣಗೆರೆ: ಜ.೨೮. ಕನ್ನಡದ ಮೇರು ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ನಿಧನಾನಂತರದಲ್ಲಿ ಅಭಿಮಾನಿಗಳ ಆಶಯದಂತೆ ನಿರ್ಮಾಣವಾಗಬೇಕಿದ್ದ “ಸ್ಮಾರಕ” ದಿನಾಂಕ ೨೯-೦೧-೨೦೨೩ರಂದು ಮೈಸೂರಿನಲ್ಲಿ ಅತ್ಯಂತ ವೈಭವಪೂರ್ಣವಾಗಿ ನೆರವೇರಲಿದ್ದು ಅದರಅಂಗವಾಗಿ ದಾವಣಗೆರೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ
Website Design and Development By ❤ Serverhug Web Solutions