
ನೂತನ ವಧುವರರಿಗೆ ಸಸಿ ನೀಡಿ ಶುಭಕೋರಿದ ವನಸಿರಿ ತಂಡ
ವನಸಿರಿ ಫೌಂಡೇಶನ್ ಮಾನವಿ ಘಟಕದ ಕಾರ್ಯದರ್ಶಿಗಳ ಸಹೋದರನಾದ ಶ್ರೀ ರವಿಕುಮಾರ ಮತ್ತು ಸಂಗೀತ ಅವರ ಮದುವೆ ಸಮಾರಂಭದಲ್ಲಿ ನೂತನ ವಧುವರರಿಗೆ ಫೌಂಡೇಶನ್ ವತಿಯಿಂದ ಸಸಿ ನೀಡಿ ಶುಭ ಹಾರೈಸಲಾಯಿತು ಇದೇ ಸಂದರ್ಭದಲ್ಲಿ ವನಸಿರಿ ಫೌಂಡೇಶನ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವನಸಿರಿ ಫೌಂಡೇಶನ್ ಮಾನವಿ ಘಟಕದ ಕಾರ್ಯದರ್ಶಿಗಳ ಸಹೋದರನಾದ ಶ್ರೀ ರವಿಕುಮಾರ ಮತ್ತು ಸಂಗೀತ ಅವರ ಮದುವೆ ಸಮಾರಂಭದಲ್ಲಿ ನೂತನ ವಧುವರರಿಗೆ ಫೌಂಡೇಶನ್ ವತಿಯಿಂದ ಸಸಿ ನೀಡಿ ಶುಭ ಹಾರೈಸಲಾಯಿತು ಇದೇ ಸಂದರ್ಭದಲ್ಲಿ ವನಸಿರಿ ಫೌಂಡೇಶನ್

ಸಿಂಧನೂರು ತಾಲೂಕಿನ ತುರವಿಹಾಳ ಪಟ್ಟಣದ ಶ್ರೀ ಶಂಕಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ವನಸಿರಿ ಫೌಂಡೇಶನ್ ಸದಸ್ಯರಾದ ಶ್ರೀ ಶಂಕರಗೌಡ ದೇವರಮನಿ ಅವರ ಮದುವೆ ಸಮಾರಂಭ ಅದ್ದೂರಿಯಾಗಿ ನೆರವೇರಿತು.ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಸಸಿ ನೀಡುವ

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಮತದಾರನ ಭಯ ಅಭ್ಯರ್ಥಿಗಳನ್ನು ಕಂಗೆಡಿಸಿದೆ ಕಾರಣ ಹಾಲಿ ಶಾಸಕರ ಕಾರ್ಯವೈಖರಿ ಬಹಳಷ್ಟು ಸಂಯಮಶೀಲತೆಯಿಂದ ಕೂಡಿದ ಮನೋಭಾವದ ವ್ಯಕ್ತಿತ್ವ ಆಕ್ರೋಶದ ಧೋರಣೆ

ಹನೂರು :ವಿಧಾನ ಸಭಾ ಕ್ಷೇತ್ರವು ವ್ಯಾಪ್ತಿಯಲ್ಲಿ ದೊಡ್ಡದಾಗಿದ್ದು ಈಗಿನ ಸರ್ಕಾರ ನೀಡುತ್ತಿರುವ ಅನುದಾನವು ಸಾಲುತ್ತಿಲ್ಲ ನಮ್ಮ ಕ್ಷೇತ್ರವು ಸುಮಾರು 175 ಕಿಲೋಮೀಟರ್ ವ್ಯಾಪ್ತಿಯಿದ್ದು ನಾನು ಇಲ್ಲಿಯತನಕ ಮಾಡಿರುವ ಕಾಮಗಾರಿಗಳು ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರದಿಂದ

ಹನೂರು :ಹಬ್ಬಗಳನ್ನು ಆಚರಣೆ ಮಾಡುವುದರಿಂದ ಗ್ರಾಮಗಳಲ್ಲಿ ಎಲ್ಲಾ ಜನರು ಸ್ವಾಮರಸ್ಯದಿಂದ ಬದುಕಲು ಸಾದ್ಯವಾಗುತ್ತದೆ ಎಂದು ಜೆ ಡಿ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಹನೂರು ಕ್ಷೇತ್ರದ ಅಭ್ಯರ್ಥಿಯಾದ ಎಮ್ ಆರ್ ಮಂಜುನಾಥ್ ತಿಳಿಸಿದರು.ಕ್ಷೇತ್ರದ

ಇಂಡಿ : ದಿ ಡೈಮಂಡ್ ಸೌಹಾರ್ದ ಸಹಕಾರಿ ನಿಯಮಿತ ವಿಜಯಪುರ ಇದರ 10ನೆಯ ಶಾಖೆಯ ಉದ್ಘಾಟನೆ ಜನವರಿ 30 ಸೋಮವಾರ ಮುಂಜಾನೆ 11-45 ಘಂಟೆಗೆ ಸಿ ಎಸ್ ಪಾಟೀಲ (ಮೈದರಗಿ) ಕಾಂಪ್ಲೆಕ್ಸ್ , ಬಂಜಾರ

ಹಾನಗಲ್ ತಾಲೂಕ ಬೈಚಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಗ್ರಾಮ ಪಂಚಾಯತ್ ಆವರಣದಲ್ಲಿ ಗ್ರಾಮದ ಗಣ್ಯ ವ್ಯಕ್ತಿಗಳು ಸಾರ್ವಜನಿಕರು ಉಪಸ್ಥಿತರಿದ್ದರು ಈ ಸಮಾರಂಭದ ಧ್ವಜಾರೋಹಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ನೆರವೇರಿಸಿ

ವನಸಿರಿ ಫೌಂಡೇಶನ್ ಗೌರವ ಅಧ್ಯಕ್ಷ ಶಂಕರಗೌಡ ಎಲೆಕೂಡ್ಲಿಗಿ ಹಾಗೂ ಪರಿಸರ ಪ್ರೇಮಿ ಸುರೇಶ ನೆಕ್ಕಂಟಿ ಅವರ ಹುಟ್ಟು ಹಬ್ಬವನ್ನು ವನಸಿರಿ ತಂಡ ಅತೀ ವಿಜ್ರಂಭಣೆಯಿಂದ ಆಚರಣೆ ಮಾಡಿದರು. ವನಸಿರಿ ಫೌಂಡೇಶನ್ ಗೌರವ ಅಧ್ಯಕ್ಷ ಶಂಕರಗೌಡ

ಯಾದಗಿರಿ: ಸುರಪುರ ತಾಲೂಕಿನ ರಂಗಂಪೇಟ ಸುದೀಪ್ ಶಿಕ್ಷಣ ಸಂಸ್ಥೆಯಿಂದ ೭೪ ನೇ ಗಣರಾಜ್ಯೋತ್ಸವ ನಡೆಯಿತು.ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ರಾಜಾ ಕುಮಾರ ನಾಯಕ ಅವರು ಉದ್ಘಾಟಿಸಿದರು ಸುದೀಪ್

ಶಹಾಪುರ:ಕೃಷಿ ಇಲಾಖೆ:ರೈತ ಸಂಪರ್ಕ ಕೇಂದ್ರ ಗೋಗಿ (ಕೆ) ಯಿಂದ ಸಾಮಾನ್ಯ ವರ್ಗದ ರೈತರಿಗೆ ಟ್ಯಾಕ್ಟರ್ ಚಾಲಿತ ಉಪಕರಣಳಾದ ರೊಟವೆಟರ್,ಹೊಂಡಾ ಸ್ಪೈಯರ್,ಪವರ್ ವಿಡರ್,ಡಿಸೇಲ್ ಇಂಜೀನ್,ಚರಿವ ಕಟರ್,HTP ಸ್ಪೈಯರ್ ಮುಂತಾದ ಉಪಕರಣಗಳನ್ನು ಶಾಸಕರಾದ ಶರಬಸಪ್ಪಗೌಡ ದರ್ಶನಾಪೂರ ಇವರ
Website Design and Development By ❤ Serverhug Web Solutions