
ರಥಸಪ್ತಮಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯ
ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಭಾಗದ ಪುರಾತನ ಸೂರ್ಯನಾರಾಯಣ ಗುಡ್ಡದಲ್ಲಿ ರಥಸಪ್ತಮಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಂಡಿದ್ದು, ಭಕ್ತರು ಈ ಸುದಿನ ದಂದು ಆಗಮಿಸಿ ಸೂರ್ಯ ದೇವರ ಕೃಪೆಗೆಪಾತ್ರರಾಗಬೇಕೆಂದು ದೇಗುಲದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಭಾಗದ ಪುರಾತನ ಸೂರ್ಯನಾರಾಯಣ ಗುಡ್ಡದಲ್ಲಿ ರಥಸಪ್ತಮಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಂಡಿದ್ದು, ಭಕ್ತರು ಈ ಸುದಿನ ದಂದು ಆಗಮಿಸಿ ಸೂರ್ಯ ದೇವರ ಕೃಪೆಗೆಪಾತ್ರರಾಗಬೇಕೆಂದು ದೇಗುಲದ

ಶಿಗ್ಗಾಂವ್: ಹುಟ್ಟು ಜೀವನ ೧೯೭೨-೭೩ರಲ್ಲಿ ತಂದೆಯವರ ವೃತ್ತಿ ಜೀವನವಾದ ವಕೀಲ ವೃತ್ತಿಯನ್ನು ಮಾಡುತ್ತಾ ಅಂದಿನ ಹುಬ್ಬಳ್ಳಿ ಗ್ರಾಮಕ್ಕೆ ಬಂದಿರುತ್ತಾರೆ. ಮೂಲತಃ ಕುದಗೋಳ ತಾಲೂಕ ಕಮಡೊಳ್ಳಿ ಗ್ರಾಮದವರಾದ ಮಾಜಿ ಮುಖ್ಯಮಂತ್ರಿಗಳು ಎಸ್ ಆರ್ ಬೊಮ್ಮಾಯಿ ಹಾಗೂ

ಸಿಂಧನೂರಿನ ಆನಂದ ಪಬ್ಲಿಕ್ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕುಮಾರಿ ಸಿಂಧು ಬಡಿಗೇರ SSLCಯಲ್ಲಿ ಶಾಲೆಗೆ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದರಿಂದ ಶಾಲಾ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.

ಸಿಂಧನೂರಿನ ಅಮರ ಶ್ರೀ ಆಲದ ಮರದ ಹತ್ತಿರ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ನಾಗೇಶ ಕಣ್ಣೇರ (ಸೈನಿಕರು) ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಲಾಯಿತು. ದ್ವಜಾರೋಹಣ ಮಾಡಲು ಆಗಮಿಸಿದ ನಾಗೇಶ ಕಣ್ಣೇರ್ ಸೈನಿಕರಿಗೆ ವನಸಿರಿ ತಂಡದವತಿಯಿಂದ ಹಾಗೂ

ಯಾದಗಿರಿ/ಸೈದಾಪೂರ : ಸಮೀಪದ ಗಡಿನಾಡಿಗೆ ಹೊಂದಿರುವ ಕೃಷ್ಣಾ ಗ್ರಾಮದ ಜನರು ದಿನಾಂಕ 25/01/2023 ರಂದು ಬೆಂಗಳೂರನಲ್ಲಿ ಕರ್ನಾಟಕ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರ ಆಯೋಜನೆ ಮಾಡಿದ ಗಡಿ ಸಮಸ್ಯೆಗಳನ್ನು ಕುರಿತು ನಡೆದ ಸಭೆಯಲ್ಲಿ ಸಮಾಲೋಚನೆ

ಅಥಣಿ ತಾಲೂಕಿನ ಬಳವಾಡ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವತ್ತು ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಕಲ್ಲಪ್ಪ ಕುಂಬಾರ ಸರ ಅವರು ಮಾತನಾಡಿ ಭಾರತೀಯ ಗಣರಾಜ್ಯೋತ್ಸವ

ಹಾನಗಲ್:ಕೊಪ್ಪರಸಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಶಿಕ್ಷಕ ವೃಂದದವರು ಮತ್ತು ಗ್ರಾಮದ ಪ್ರಮುಖ ಗಣ್ಯ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಕೊಪ್ಪರಸಿ ಕೊಪ್ಪ ಗ್ರಾಮದಲ್ಲಿ 74ನೇ ಗಣರಾಜ್ಯೋತ್ಸವವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಚರಿಸಲಾಯಿತು. ಈ ಒಂದು ಧ್ವಜಾರೋಹಣವನ್ನು ವೈದ್ಯಾಧಿಕಾರಿಗಳಾದ ಡಾಕ್ಟರ್ ಜಿ ಆರ್ ಸರ್ವೇ ಧ್ವಜಾರೋಹಣವನ್ನು ಮಾಡಿದರು ಈ ಒಂದು

ಕೊಪ್ಪಳ/ಕಾರಟಗಿ: ನೈಸರ್ಗಿಕ ಸಂಪನ್ಮೂಲಗಳ ಹೆಚ್ಚಳಕ್ಕೆ ಮಹತ್ವ ನೀಡಿದ ನರೇಗಾ:ಗೋಪಾಲ ಕೃಷ್ಣ ರೈತರಿಗೆ ನೀರಿನ ಸೌಲಭ್ಯ ಒದಗಿಸುವ ದ್ಯೇಯೋದ್ದೇಶದಿಂದ ಜೊತೆಗೆ ಗ್ರಾಮದ ಸಂಪತ್ತುಗಳು ಉಳಿಸಿ ನೈಸರ್ಗಿಕ ಸಂಪನ್ಮೂಲಗಳ ಹೆಚ್ಚಳಕ್ಕೆ ನರೇಗಾ ಯೋಜನೆಯು ಮಹತ್ವ ನೀಡಲಾಗಿದೆ ಎಂದು

ಕೊಪ್ಪಳ:ಗಣರಾಜ್ಯೋತ್ಸವ ದಿನ, ಪ್ರತಿಯೊಬ್ಬ ಭಾರತೀಯ ಪ್ರಜೆಯು ಹೆಮ್ಮೆ ಪಡುವ ದಿನವಾಗಿದೆ. ಪ್ರತಿ ವರ್ಷ ಭಾರತದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಾ.ಪಂ ಇಒ ಮಹಾಂತಗೌಡ ಪಾಟೀಲ್ ಅವರು ಹೇಳಿದರು.
Website Design and Development By ❤ Serverhug Web Solutions