
ಚರಂಡಿ ಮತ್ತು ರಸ್ತೆ ಕಾಮಾಗಾರಿಗೆ ಭೂಮಿಪೂಜೆ
ಹನೂರು: ಎಲ್ಲೇ ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ, ಆರ್ ನರೇಂದ್ರ ಭೂಮಿ ಪೂಜೆ ನೆರವೇರಿಸಿದರು, ಇದೆ ವೇಳೆ ಮಾತನಾಡಿದ ಅವರು ಸುಮಾರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು: ಎಲ್ಲೇ ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ, ಆರ್ ನರೇಂದ್ರ ಭೂಮಿ ಪೂಜೆ ನೆರವೇರಿಸಿದರು, ಇದೆ ವೇಳೆ ಮಾತನಾಡಿದ ಅವರು ಸುಮಾರು

ಪಾವಂಜೆ, ಹಳೆಯಂಗಡಿ, ಮಂಗಳೂರು, ಜನವರಿ 20 : ಬ್ರಹ್ಮಕಲಶದ ಪೂರ್ವಭಾವಿ ಕಾರ್ಯಕ್ರಮಗಳ 2ನೇ ಶುಭ ದಿನ ಬೆಳಗ್ಗೆ 7:30 ರಿಂದ ರುತ್ವಿಗ್ವರಣಂ, ಚತುರ್ವೇದ, ಶ್ರೀಮದ್ ಭಾಗವತ, ಮೃತ್ಯುಂಜಯ ಯಾಗ, ನವಕ ಪ್ರಧಾನ ಯಾಗ, ಕಲಶಸ್ನಪನ,

ಬೆಳಗಾವಿ:ಮುಂಬರುವ ವಿಧಾನಸಭಾ ಸಬಾ ಚುನಾವಣೆಯಲ್ಲಿ ಕಿತ್ತೂರು ಕ್ಷೇತ್ರದಲ್ಲಿ ಸ್ಪಷ್ಟವಾದ ಚಿತ್ರಣ ಈ ಬಾರಿ ಒಂದು ಹಂತಕ್ಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡ್ರ ಅವರಿಗೆ ವರದಾನವಾಗಿತ್ತು ಕಳೆದ ಬಾರಿ ಚುನಾವಣೆಯಲ್ಲಿ.ಈ ಸಲ ಕೈ

ಹನೂರು :ಪ್ರತಿಯೊಬ್ಬ ಆಟಗಾರನು ಸಹ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಆಗ ಮಾತ್ರ ಸ್ನೇಹ ಸಂಬಂಧ ಉಳಿಯುತ್ತದೆ ಎಂದು ಹನೂರು ವಿಧಾನಸಭಾ ಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿ ಎಮ್ ಆರ್ ಮಂಜುನಾಥ್ ತಿಳಿಸಿದರು

ಹನೂರು:ಜನವರಿ 21 ರಿಂದ 29 ವರೆಗೆ ಬಿಜೆಪಿ ಪಕ್ಷದ ವತಿಯಿಂದ ವಿಜಯ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಂಡಿದ್ದು ಅಭಿಯಾನದ ವಿಷಯವಾಗಿ ಈ ದಿನ ಲೋಕ್ಕನಹಳ್ಳಿ ಮಹಾಶಕ್ತಿ ಕೇಂದ್ರ ದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಚಾಮರಾಜನಗರ

ಹನೂರು:ದೇಶದ ಬೆನ್ನಲುಬು ರೈತ ಇವರಿಲ್ಲದಿದ್ದರೆ ಪ್ರತಿಯೊಬ್ಬ ಮನುಷ್ಯನು ಜೀವಿಸಲು ಅರ್ಹನಿರುತ್ತಿರಲಿಲ್ಲ ಅಂತಹ ರೈತರ ಆತ್ಮಹತ್ಯೆಯ ಪ್ರಕರಣಗಳಿಂದ ಪ್ರಾರಂಭವಾಗಿ ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆಗಳನ್ನೇ ಎದುರಿಸುವ ಪರಿಸ್ಥಿತಿಯಲ್ಲಿ ನಿರ್ಮಾಣವಾಗಿದೆ ಅದ್ದರಿಂದ ನಮ್ಮ ರೈತರೆ ನಮಗೆ ಸ್ಪೂರ್ತಿದಾಯಕವಾಗಿ ತಮ್ಮ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ನರೇಗಾದಡಿ ನಾಗಲಾಪುರ ಕೆರೆ ಹೂಳೆತ್ತುವ ಕಾಮಗಾರಿ ಕೆಲಸಕ್ಕೆ ತೆರಳಿ ಕೂಲಿ ಕೆಲಸದ ಸಮಯದಲ್ಲಿ ಹೃದಯಾಘಾತದಿಂದ ನಿಧನರಾದ ಕೆಸರಹಟ್ಟಿ ಗ್ರಾಮದ ಮಲ್ಲಿಕಾರ್ಜುನ ವಿರುಪಣ್ಣ ಅವರ ಮನೆಗೆ ಜಿಲ್ಲಾ ಪಂಚಾಯತ ಮಾನ್ಯ

ಆರೋಗ್ಯಕರ ವಾತಾವರಣಕ್ಕೆ ಮುಂದಾಗಿ: ಕೃಷ್ಣಮೂರ್ತಿ.ಟಿ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಅಂಗನವಾಡಿಗೆ ಬರುವ ಪುಟಾಣಿಗಳ ವಿದ್ಯಾಭ್ಯಾಸ ನೀಡುವ ಜೊತಗೆ ಕೇಂದ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಲು ಮುಂದಾಗಿ ಎಂದು ಜಿಲ್ಲಾ ಪಂಚಾಯತ

ಪಾವಂಜೆ,ಹಳೆಯಂಗಡಿ,ಮಂಗಳೂರು,ಜನವರಿ 19: ಪಾವಂಜೆ ಗ್ರಾಮ ಮತ್ತು ದೇವಸ್ಥಾನವು 600 ವರ್ಷಗಳಿಗಿಂತ ಹೆಚ್ಚು ದಾಖಲಾದ ಹಲವಾರು ಶಾಸನಗಳು ಮತ್ತು ಇತಿಹಾಸವನ್ನು ಹೊಂದಿದೆ ಮತ್ತು ಸುತ್ತಮುತ್ತಲಿನ ಇತರ ದೇವಾಲಯಗಳ ಪುರಾತತ್ವ ಪುರಾವೆಗಳಿವೆ.ಹೊಯ್ಸಳ ಸಾಮ್ರಾಜ್ಯದ ರಾಜರು ಮತ್ತು ನಂತರವಿಜಯನಗರ

ಕಾರಟಗಿ:ತಾಲೂಕಿನ ಕರ್ನಾಟಕ ಪ್ರಾಂತ್ಯ ಕೂಲಿಕಾರರ ಸಂಘದಿಂದ ಕೊಪ್ಪಳ ಜಿಲ್ಲೆ ಅತಿದೃಷ್ಟಿ ಎಂದು ಘೋಷಿಸಿದ ಸರಕಾರ, ಮನ ರೇಗಾ ಯೋಜನೆ ಅಡಿಯಲ್ಲಿ 50 ಮಾನವನ ದಿನಗಳ ಕೆಲಸ ಕೊಡುವ ಬಗ್ಗೆ ಮತ್ತು ಸಿಂಗನಾಳ ಗ್ರಾಮದ ಸರಕಾರ
Website Design and Development By ❤ Serverhug Web Solutions