
ಬೈಕ್-ಟಿಪ್ಪರ್ ಡಿಕ್ಕಿ ,ಸ್ಥಳದಲ್ಲೇ ಇಬ್ಬರು ಸಾವು
ಸಿಂಧನೂರು ಡಿ.26ರಂದು ತಾಲೂಕಿನ ಸಾಸಲಮರಿ ಕ್ಯಾಂಪ್ ಬಳಿ ಬೈಕ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ.ಸಿಂದನೂರು – ಬಳ್ಳಾರಿ ಹೆದ್ದಾರಿಯ ಸಾಸಲಮರಿ ಕ್ಯಾಂಪ್ ಬಳಿ ಬೆಳಗ್ಗೆ 9-00
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಿಂಧನೂರು ಡಿ.26ರಂದು ತಾಲೂಕಿನ ಸಾಸಲಮರಿ ಕ್ಯಾಂಪ್ ಬಳಿ ಬೈಕ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ.ಸಿಂದನೂರು – ಬಳ್ಳಾರಿ ಹೆದ್ದಾರಿಯ ಸಾಸಲಮರಿ ಕ್ಯಾಂಪ್ ಬಳಿ ಬೆಳಗ್ಗೆ 9-00

ಕಾರಟಗಿ : ಐತಿಹಾಸಿಕ ಇತಿಹಾಸವುಳ್ಳ ಮುಕ್ಕುಂದಾ ಗ್ರಾಮದ ಮುರಹರಿ ದೇವಸ್ಥಾನ, ಸೋಮನಾಥ ದೇವಸ್ಥಾನ ಕರಿಬೀರೇಶ್ವರ ದೇವಸ್ಥಾನ, ಮುಕ್ಕುಂದ ಕೋಟೆ, ಪಾಪನಾಶಿ, ಈಶ್ವರ ದೇವಸ್ಥಾನ, ಗಡ್ಡೆ ಖಾದ್ರಿ ದರ್ಗಾ ಸೇರಿದಂತೆ ವಿವಿಧ ಸ್ಥಳಗಳ ವೀಕ್ಷಣೆ ಮಾಡಿದರು.

ಕಾರಟಗಿ : ರೈತ ದಿನಾಚರಣೆಯ ಅಂಗವಾಗಿ ರೈತರೊಂದಿಗೆ ಕೆಸರಿನೊಳಗಿಳಿದು ಭತ್ತ ನಾಟಿ ಮಾಡುವ ಮೂಲಕ ಪಟ್ಟಣದ ಶ್ರೀ ಶಾರದಾ ಇಂಟರ್ನ್ಯಾಷನಲ್ ಸ್ಕೂಲ್ ಮಕ್ಕಳು ನೋಡುಗರ ಗಮನ ಸೆಳೆದರು. ಯಾವುದೇ ಒಂದು ದೇಶ ಸುಭದ್ರವಾಗಿರಬೇಕಾದರೆ ದೇಶಕ್ಕೆ

ಇಂಡಿ.ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರ 51ನೆಯ ಜನ್ಮದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ ಅಂದು ರಕ್ತದಾನ ಶಿಬಿರ,ಬಡರೋಗಿಗಳಿಗೆ ಹಣ್ಣ ಹಂಪಲುಗಳನ್ನು ಹಂಚುವುದು,ಸಶಿ ನಡೆಸುವುದು ಮುಂತಾದ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಸಭೆ ನಿರ್ಧರಿಸಿದ್ದು.ಕಾರ್ಯಕ್ರಮಕ್ಕೆ ಜೆಡಿಎಸ್ ಯುವ

ಇಂದು ಸೇಡಂನ ಮೆಥೋಡಿಸ್ಟ್ ಚರ್ಚನಲ್ಲಿ ಯೇಸು ಸ್ವಾಮಿಯ ಜನ್ಮದಿನದ ಅಂಗವಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಹಿತು ಈ ಸಂದರ್ಭದಲ್ಲಿ ಮೆಥೋಡಿಸ್ಟ್ ಚರ್ಚ್ ನಾ ಪಾದ್ರಿಯಾದ Rev. ಎಬಿನೇಜರ ಪ್ರಸನ್ನಕುಮಾರ ಹಾಗೂ ಮುಖ್ಯ ಅತಿಥಿಗಳಾದ ಶ್ರೀ ಶಿವಲಿಂಗ

ದೇವಾಲಯಗಳ ಚಕ್ರವರ್ತಿ ಎಂದೇ ಖ್ಯಾತಿ ಇರುವ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಇಟಗಿಯ ಗ್ರಾಮದ ಮಹಾದೇಶ್ವರ ದೇವಾಲಯನೋಡಲು ಸುಂದರವಾದ ಸ್ಥಳ ಇತ್ತಿಚಿಗೇ ಪ್ರವಾಸಿಗರನ್ನು ಆಕರ್ಷಿಸುತ್ತಿರು ಕರ್ನಾಟಕದ ಇದು ಒಂದು ಸ್ಥಳ ಪ್ರತಿ ದಿನಲೂ ಕೂಡ

ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ನಗರದಲ್ಲಿ ಶಿವಾಜಿ ಸರ್ಕಲ್ ಬಳಿ ಪಟ್ಟಣದ ಪ್ರಮುಖ ರಸ್ತೆಗಳಿಗೆ ‘ಅಲಂಕೃತ ವಿದ್ಯುತ್ ಬೀದಿ ದೀಪ ಅಳವಡಿಕೆ’ ಕಾಮಗಾರಿಗೆ ಮಾನ್ಯ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಭೂಮಿ ಪೂಜೆ

ಯಾದಗಿರಿ ಜಿಲ್ಲೆಯ ಸೈದಾಪೂರ ಸಮೀಪದ ಗುರುಮಠಕಲ್ ಮತಕ್ಷೇತ್ರದ ಮಾದ್ವಾರ ಗ್ರಾಮದಲ್ಲಿ ಹಲವಾರು ಕಾರ್ಯಕರ್ತರು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಶರಣಪ್ಪ ಡಿ. ಮಾನೇಗಾರರವರು ಮಾತನಾಡಿ, ನಮಗೆ ನೀವು

ಸೈದಾಪೂರ: ಮಾಧ್ವಾರ ಗ್ರಾಮದ ಕುವೆಂಪು ಶಾಲಾ ಮೈದಾನದಲ್ಲಿ ಕ್ರಿಕೇಟ್ ಟೂರ್ನಮೆಂಟನ್ನು ಶರಣಪ್ಪ ಡಿ. ಮಾನೇಗಾರರವರು ಉದ್ಘಾಟನೆ ಮಾಡಿ, ದೇಶದ ಎಲ್ಲ ಕ್ರೀಡೆಗಳು ಮಾನಸಿಕ & ದೈಹಿಕವಾಗಿ ಆತ್ಮಸ್ಥೈರ್ಯವನ್ನು ತುಂಬುವಂತಾಗಬೇಕು. ಆ ಆಟದಿಂದ ದೇಶಕ್ಕೆ ನೀವೂ

ಬಳ್ಳಾರಿ ನಗರದ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಇಂದು ಅಪರಾಧ ತಡೆ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಇದರ ಪ್ರಯುಕ್ತ ಕೌಲ್ ಬಜಾರ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವಾಸು ಕುಮಾರ್ ಕೆ ವಿ ಅವರು ಮಾತನಾಡಿ ಆಟೋ
Website Design and Development By ❤ Serverhug Web Solutions