
ಚೆಕ್ ಡ್ಯಾಮ್ ನಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸೂಳೆರೀಪಾಳ್ಯ ಗ್ರಾ. ಪಂ. ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದ ಚೆಕ್ ಡ್ಯಾಮ್ ನಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ.ಕೈಯಲ್ಲಿಮೀನು ಹಿಡಿಯುವ ಬಲೆ ಇದ್ದು, ಮೀನು ಹಿಡಿಯಲು ಹೋಗಿ ಸಾವನ್ನಪ್ಪಿರಬಹುದು ಎಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸೂಳೆರೀಪಾಳ್ಯ ಗ್ರಾ. ಪಂ. ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದ ಚೆಕ್ ಡ್ಯಾಮ್ ನಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ.ಕೈಯಲ್ಲಿಮೀನು ಹಿಡಿಯುವ ಬಲೆ ಇದ್ದು, ಮೀನು ಹಿಡಿಯಲು ಹೋಗಿ ಸಾವನ್ನಪ್ಪಿರಬಹುದು ಎಂದು

ಬೆಂಗಳೂರು:ಒಳ ಮೀಸಲಾತಿ ಸದಾಶಿವ ಆಯೋಗ ವರದಿ ಕುರಿತು ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ವಿರೋಧಿಸಿ ಬೆಂಗಳೂರಿನ ಜಸ್ಮಾ ಭವನದಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ನಡೆದ ಚಿಂತನ ಮಂಥನ ಸಭೆಯಲ್ಲಿ ಭೋವಿ ಗುರುಪೀಠದ ಪರಮಪೂಜ್ಯ

ಕೆಂಭಾವಿ: ಶರಣಬಸಪ್ಪಗೌಡ ದರ್ಶನಾಪೂರ ರವರು ಪಟ್ಟಣದಲ್ಲಿ ಶಾಶ್ವತ ಕುಡಿಯುವ ಯೋಜನೆಯ ಸರ್ಕಾರ ಹಣ ಬಿಡುಗಡೆ ಮಾಡಿದ್ದು. ಶೀಘ್ರದಲ್ಲೆ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಹೇಳಿದರು.ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಅಮೃತ

ಯಾದಗಿರಿ (ಕೆಂಭಾವಿ):ಏವೂರ ಗ್ರಾಮದ ಜನರ ಸಮಸ್ಯೆಗಳು ಸ್ಥಳದಲ್ಲಿಯೇ ಬಗೆಹರಿಸಲು ಸರ್ಕಾರಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮಕ್ಕೆ ಅರ್ಥವೇ ಇಲ್ಲದಂತೆ ಎದ್ದು ಕಾಣುತ್ತಿತ್ತು. ಏವೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೧೭/೧೨/೨೦೨೨ ರಂದು
ಬೆಳ್ಳಂಬೆಳಿಗ್ಗೆ ಕುಡೀತೀವಿ,ಸಂಜೆಯಲ್ಲೂ ಕುಡೀತೀವಿಕುಡುಕರು ನಾವ್ ಕುಡುಕರು. ಗೆಳೆಯರು ಸಿಕ್ರೂ ಕುಡೀತೀವಿಒಬ್ಬರೇ ಇದ್ದರೂ ಕುಡೀತೀವಿಸಾರ್ ನಾವು ಕುಡಿಯುತ್ತೇವೆಕುಡಿದು ಖುಷಿಯಾಗುತ್ತೇವೆ. ಬೇಜಾರಾದ್ರೂ ಕುಡೀತೀವಿಒತ್ತಡವಾದರೂ ಕುಡೀತೀವಿನಾವ್ ನಿತ್ಯವೂ ಕುಡಿಯುವೆವುನೆಮ್ಮದಿಗಾಗಿ ಕುಡಿಯುವೆವು. ಕುಡುಕರು ಸಾರ್ ನಾವು ಕುಡುಕರುಕುಡಿಯಲ್ಲಾ ಸಾರ್ ನಾವ್

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮೀಣ ಪ್ರದೇಶದ ಜನತೆ ತಾಲ್ಲೂಕು ಮಟ್ಟದ ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಸರ್ಕಾರವು ರೂಪಿಸಿದೆ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.ಹೋಬಳಿಯ

ಸಿರುಗುಪ್ಪ : ರಾಜ್ಯದಲ್ಲಿನ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಗಾಗಿ ಸರ್ಕಾರದ ವತಿಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಯೆಂಬ ಶೀರ್ಷಿಕೆಯಡಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳ ವರ್ಗವೇ ನಿಮ್ಮ ಗ್ರಾಮಕ್ಕೆ ಬಂದು ಸಮಸ್ಯೆಗಳನ್ನು ಆಲಿಸುವುದರೊಂದಿಗೆ ಅವುಗಳನ್ನೇ ಸ್ಥಳದಲ್ಲೇ

ಹನೂರು:ಲೋಕ್ಕನಹಳ್ಳಿ ಹಾಗೂ ಒಡೆಯರಾಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಮುಖಂಡರುಗಳು ಹನೂರು ತಾಲೂಕಿನ ಉದ್ದಟ್ಟಿ ಪಿ ಜಿ ಪಾಳ್ಯ ಜೀರಿಗೆ ಗದ್ದೆ ಮಾವತ್ತೂರು ಮಾಲಿಗನತ್ತ ಕುಡುವಳೆ ವಿ ಎಸ್ ದೊಡ್ಡಿ ವಿವಿಧ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಅತ್ಯಂತ ಇತ್ತೀಚಿಗೆ ಬಿದ್ದ ಅಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯಗಳಿಂದ ಹತ್ತಿ ಕಡಲೆ ಮತ್ತು ಜೋಳ ಬೆಳೆ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು ಕೂಡಲೇ ಸರ್ವೇ ಮಾಡಿಸಿ ಪರಿಹಾರ ಮತ್ತು

ಹೊಸಪೇಟೆ ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಾಜ್ಯ ಮಟ್ಟದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಪೂರ್ವಭಾವಿ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿನ ತೆಗೆದುಕೊಂಡ ವಿವರಗಳು:-1) ದಿನಾಂಕ 01-01-2023 ರಂದು ರಾಜ್ಯ ಮಟ್ಟದ ಅಮರಶಿಲ್ಪಿ
Website Design and Development By ❤ Serverhug Web Solutions