
ನಮ್ಮ ದೇಶ ಕಂಡ ಅತ್ಯುತ್ತಮ ಪ್ರಧಾನಿ ಶ್ರೀ ನರೇಂದ್ರ ಮೋದಿ
ಹೌದು, ಮೋದಿಯವರು ನಮ್ಮ ದೇಶ ಕಂಡ ಅತ್ಯುತ್ತಮ ಪ್ರಧಾನಿಯಾಗಿದ್ದು ಬಹಳಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ. ಜನಧನ ಖಾತೆ, ಪ್ರತಿ ಹಳ್ಳಿ ಹಳ್ಳಿಗೂ ವಿದ್ಯುತ್, ಮನೆ ಮನೆಗೂ ಶೌಚಾಲಯ, ಮಧ್ಯಮ ಮತ್ತು ಬಡವರ್ಗದ ಜನರಿಗೆ ಅತಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹೌದು, ಮೋದಿಯವರು ನಮ್ಮ ದೇಶ ಕಂಡ ಅತ್ಯುತ್ತಮ ಪ್ರಧಾನಿಯಾಗಿದ್ದು ಬಹಳಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ. ಜನಧನ ಖಾತೆ, ಪ್ರತಿ ಹಳ್ಳಿ ಹಳ್ಳಿಗೂ ವಿದ್ಯುತ್, ಮನೆ ಮನೆಗೂ ಶೌಚಾಲಯ, ಮಧ್ಯಮ ಮತ್ತು ಬಡವರ್ಗದ ಜನರಿಗೆ ಅತಿ

ನೆಲಮಂಗಲ:ಮಂಗಳೂರಿನ ಪೂಂಜಾಲಕಟ್ಟೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಗಳು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಿದ ಮಂಗಳೂರಿನ ಯುವ ವಕೀಲ ಕುಲದೀಪ್ ಶೆಟ್ಟಿಯನ್ನು ಬಂಧಿಸಿ,ಹಲ್ಲೆ ನಡೆಸಿ,ಅವ್ಯಾಚ್ಚವಾಗಿ ನಿಂದಿಸಿರುವುದನ್ನು ಖಂಡಿಸಿ ನೆಲಮಂಗಲ ವಕೀಲರ ಸಂಘದಿಂದ ಪ್ರತಿಭಟನೆ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ವೈಭವ್ ಚಿತ್ರಮಂದಿರದಿಂದ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯವರೆಗೆ ಹಾಗೂ ನಗರದ ಹಳೆಯ ನೀರಿನ ಶುದ್ಧೀಕರಣ ಘಟಕದ ರಸ್ತೆಯ ಬೀದಿ ದೀಪಗಳು ಜಿಗ್ ಜಾಗ್ ಮಾದರಿಯ

ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಮಂಗಳವಾರ ಕುರಿಗಳು ಹಾಗೂ ದನಗಳ ಸಂತೆಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.ಅದರಲ್ಲಿ ಎಸ್ ಎನ್ ಕ್ಯಾಂಪ್ ಬಾಲಕ ಆಟವಾಡುವಾಗ ಬಿದ್ದು ಪ್ರಜ್ಞೆ ತಪ್ಪಿದ ಬಾಲಕ ಯಶವಂತ(8ವರ್ಷ)ನ ಪಾಲಕರ ಆಕ್ರಂದನ ಕೇಳಿ

ಉಸ್ತುವಾರಿ ಸಚಿವ ವಿ ಸೋಮಣ್ಣ ಹನೂರು ಬಿಜೆಪಿ ಕಚೇರಿಗೆ ಬಂದಂತ ಸಂಧರ್ಭದಲ್ಲಿ ಘಟನೆ ಜರುಗಿದೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 12ನೇ ತಾರೀಖು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದು ಹನೂರು ಪಟ್ಟಣದಲ್ಲಿ ವಿವಿಧ ಕಾಮಗರಿಗಳ ಶಂಕು ಸ್ಥಾಪನೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಾದಪ್ಪನಹುಂಡಿಯಲ್ಲಿ 2.59 ಕೋಟಿ ನಗದು, 80 ಗ್ರಾಂ ಚಿನ್ನ, ಹಾಗೂ 3.900 ಕೆಜಿ ಬೆಳ್ಳಿ ಸಂಗ್ರಹಹನೂರು : ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀಮಲೆ ಮಹದೇಶ್ವರ ಬೆಟ್ಟದ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಗುಂಡಿಮಯವಾಗಿ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಆಗಿತ್ತು, ಇದರ ಬಗ್ಗೆ ಕರುನಾಡ ಕಂದ ಸುದ್ದಿ ಪ್ರಕಟಿಸಿತ್ತು ಹಾಗೂ ಕರ್ನಾಟಕ ಸರ್ಕಾರದ ಪಬ್ಲಿಕ್ ಗ್ರೇವಿಯನ್ಸ್

ಗುರುವಂದನಾ ಕಾರ್ಯಕ್ರಮವು ವಿಜಯ ವಿಠ್ಠಲ ದೇವಸ್ಥಾನದಲ್ಲಿ ಸಂಪನ್ನ ಸಿರುಗುಪ್ಪ:ವಿಶ್ವ ಮದ್ವ ಮಹಾಪರಿಷತ್ತಿನ ಅಂಗಸಂಸ್ಥೆಯವರು ಜಗನ್ನಾಥದಾಸವರೇಣ್ಯರ ಹರಿಕಥಾಮೃತಸಾರ ಮತ್ತು ಅನ್ಯಮತೀಯ ದಾಸರು ದಾಸಿಯರ ಚರಿತ್ರೆಗಳನ್ನು ಒಳಗೊಂಡಂತೆ ದಾಸ,ದಾಸಶ್ರೀ, ದಾಸ ನಿಧಿ, ದಾಸರತ್ನ, ಹಾಗೂ ದಾಸ ಶಿರೋಮಣಿ

ಕಲಬುರ್ಗಿ ವಿದ್ಯುತ್ ಸರಬರಾಜು ಕಂಪನಿಯಿಂದ ದಿ ೧೦/೧೨/೨೦೨೨ ರಂದು ಶಹಾಪುರ ತಾಲೂಕಿನ ಕೆಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ತೊಂದರೆ ಉಂಟಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆಶಹಾಪುರ ಉಪ-ವಿಭಾಗದ ೧೧೦/ ೩೩/೧೧ ಕೆವಿ ವಿದ್ಯುತ್ ಶಹಾಪುರ ವಿದ್ಯುತ್

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದ ಆರಾಧ್ಶದೈವ ಶ್ರೀ ಬಲಭೀಮೇಶ್ವರ (ಚಟ್ಟಿ) ಕಾತಿ೯ಕೋತ್ಸವ ಡಿ.10 ರಂದು ನಡೆಯಲಿದೆ.ದೇವಸ್ಥಾನದ ಅಚ೯ಕ ನಿಂಗಣ್ಣಚಾಯ೯ ಜೋಶಿ ಸಾನ್ನಿಧ್ಶದಲ್ಲಿ ಬಲಭೀಮೇಶ್ವರ ಮೂತಿ೯ಗೆ ವಿಶೇಷ ಪೂಜೆ ಸಲ್ಲಿಸಿ ದೀಪಾಲಂಕಾರ ಮಾಡಲಾಗುವುದು,ಸಂಜೆ
Website Design and Development By ❤ Serverhug Web Solutions