
ಕಂಪನಿ ವೈದ್ಯರ ನಿರ್ಲಕ್ಷದಿಂದ ಕಾರ್ಮಿಕನ ಸಾವು
ಸೇಡಂ ನ 22 ವಾಸವದತ್ತಾ ಸಿಮೆಂಟ್ ಕಂಪನಿ( ಕಿಶೋರಾಂಮಾ ಸಿಮೆಂಟ್ ಇಂಡಸ್ಟ್ರಿ)ಯಲ್ಲಿ ಮೆಕ್ಯಾನಿಕಲ್ ಕೆಲಸಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ 25 ವರ್ಷ ವಯಸ್ಸಿನ ಸಿದ್ದುಪಟುವಾರಿ ಎಂಬ ಯುವಕನು ಇಂದು ಬೆಳಗಿನ ಜಾವ 6:00 ಗಂಟೆಗೆ ಕಂಪೆನಿ ಕೆಲಸಕ್ಕೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸೇಡಂ ನ 22 ವಾಸವದತ್ತಾ ಸಿಮೆಂಟ್ ಕಂಪನಿ( ಕಿಶೋರಾಂಮಾ ಸಿಮೆಂಟ್ ಇಂಡಸ್ಟ್ರಿ)ಯಲ್ಲಿ ಮೆಕ್ಯಾನಿಕಲ್ ಕೆಲಸಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ 25 ವರ್ಷ ವಯಸ್ಸಿನ ಸಿದ್ದುಪಟುವಾರಿ ಎಂಬ ಯುವಕನು ಇಂದು ಬೆಳಗಿನ ಜಾವ 6:00 ಗಂಟೆಗೆ ಕಂಪೆನಿ ಕೆಲಸಕ್ಕೆ

ಮನವಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಧನ್ಯವಾದ ಸಮರ್ಪಣೆಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಜನರು ಮದ್ಯಪಾನ ಮಾಡಿ ಬಾಟಲಿಗಳನ್ನು ಬಿಸಾಡುತ್ತಿದ್ದಾರೆ ಸದ್ಯ ಕ್ರೀಡಾಂಗಣ ಮೈದಾನ ಕುಡುಕರಿಗೆ ಆಶ್ರಯ

ಸೇಡಂ:ಮಾನ್ಯ ಶಾಸಕರಾದ ರಾಜಕುಮಾರ್ ಪಾಟೀಲ್ ತೆಲ್ಕೂರು ಇವರಿಗೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರು ರಾಜು ಡಿಫ್ರೆಂಟ್ ಇವರು ಸೇಡಂ ಪಟ್ಟಣವು ಕಲಬುರ್ಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಹೊಂದಿರುವ ತಾಲೂಕು ಕೇಂದ್ರವಾಗಿದ್ದು ಸೇಡಂ ಪಟ್ಟಣವು

ಹನೂರು :ಇತ್ತಿಚಿನ ದಿನಗಳಲ್ಲಿ ರೈತರಿಗೆ ಹಲವಾರು ಕಂಪನಿಗಳು ವಿವಿಧ ತಳಿಯ ಬೀಜಗಳನ್ನು ನೀಡುತ್ತಿದ್ದು ಅದರಂತೆ ಗಂಗಾ ಕಾವೇರಿ ಕಂಪನಿಯು ಸಹ ಉತ್ತಮ ಗುಣಮಟ್ಟದಿಂದ ಕೂಡಿದ ಜೋಳದ ತಳಿಯನ್ನು ಪ್ರತಿ ಹಳ್ಳಿಗಳಿಗೂ ನಿಡುತ್ತಿದ್ದು ಅದರಂತೆ ಸಿದ್ದೆಗೌಡ

ಗದಗ ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳಿನ ಹಿಂದೆ ಸುರಿದ ಅತಿಯಾದ ಮಳೆಯಿಂದ ಈರುಳ್ಳಿ ಬೆಳೆದ ರೈತರನ್ನು ಹೈರಾಣಾಗಿಸಿದೆ. ಈಗಾಗಲೇ ಈರುಳ್ಳಿ ಬೆಳೆ ಕಟಾವಿಗೆ ಬಂದಿದ್ದು ರೈತರೆಲ್ಲುರು ತಮ್ಮ ಜಮೀನುಗಳಲ್ಲಿ ಈರುಳ್ಳಿ ಬೆಳೆಯನ್ನು ಕಿತ್ತು ಹಾಕಿದ್ದು

ತುಮಕೂರು:ಜಿಲ್ಲೆಯ ವೈ.ಎನ್.ಹೊಸಕೋಟೆ ಗ್ರಾಮದ ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಲಿಯು 67 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 26 ರಿಂದ 29 ರವರೆಗೆ ನಾಲ್ಕು ದಿನಗಳ ಕಾಲ ರಾಜ್ಯಮಟ್ಟದ ನಾಟಕೋತ್ಸವವನ್ನು ಹಮ್ಮಿಕೊಂಡಿದೆ ಎಂದು

ಸಿಂಧನೂರು ತಾಲೂಕಿನ ದಿದ್ದಿಗಿ ಗ್ರಾಮದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಉಟಕನೂರು ಪರಮಪೂಜ್ಯ ಪರಮ ತಪಸ್ವಿ ಮೌನ ಯೋಗಿ ಶ್ರೀ ಶ್ರೀ ಶ್ರೀ ಬಸವಲಿಂಗ ತಾತನವರ 38ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಕಡಕೋಳ ಮಡಿವಾಳೇಶ್ವರ

ಮುಂಡಗೋಡ ಪಟ್ಟಣದ ಇಂದಿರಾನಗರದ ಶ್ರೀ ಲಕ್ಷ್ಮೀ ದೇವಿ ಯ ವರ್ದಂತಿ ಉತ್ಸವ ನಾಳೆಯಿಂದ ಎರಡು ದಿನಗಳ ಕಾಲ ದೇಗುಲದಲ್ಲಿ ನಡೆಯಲಿದ್ದು, ದಿನಾಂಕ 22/11/2022 ರಂದು ಪಂಚ ದುರ್ಗಾ ಹೋಮ ,ಲಕ್ಷ್ಮಿ ಹೋಮ, ನವಗ್ರಹ ಶಾಂತಿ,

ಪಕ್ಷಿಧಾಮ ಎಂದರೆ ರಂಗನತಿಟ್ಟು ನೆನಪಿಗೆ ಬರುವುದು ಸಹಜ. ಆದರೆ, ಉತ್ತರಕನ್ನಡ ಜಿಲ್ಲೆ ಮುಂಡಗೋಡು ತಾಲೂಕಿನಲ್ಲಿರುವ ಅತ್ತಿವೇರಿ ಪಕ್ಷಿಧಾಮ ಬಹಳಷ್ಟು ದೇಶವಿದೇಶಿ ಹಕ್ಕಿಗಳನ್ನ ಆಕರ್ಷಿಸುತ್ತದೆ. ಸೂರ್ಯ ಉದಯಿಸುವ ಮುನ್ನವೆ ಹಕ್ಕಿಗಳ ಚಿಲಿಪಿಲಿ ಸದ್ದು ಎತ್ತ ನೋಡಿದರೂ

ಕಾರಟಗಿ:ತಾಲೂಕಿನ ಸಿಂಗನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಬೂಟ್ ಮತ್ತು ಸಾಕ್ಷಿ ವಿತರಣೆ ಮಾಡುವ ಮೂಲಕ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಗೌಡ ಪಾಟೀಲ್ ಮತ್ತು ಶಿಕ್ಷಕರಾದ ವೀರೇಶ್
Website Design and Development By ❤ Serverhug Web Solutions