
ಶಿಕ್ಷಕ ಶಂಕರದೇವರು ಹಿರೇಮಠ ಅವರಿಗೆ ಶಿಕ್ಷಕರತ್ನ ಪ್ರಶಸ್ತಿ
ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಂಘ ವಿಜಯನಗರ ವತಿಯಿಂದ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಶಂಕರ ದೇವರು ಹಿರೇಮಠ ಅವರಿಗೆ ರಾಜ್ಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಂಘ ವಿಜಯನಗರ ವತಿಯಿಂದ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಶಂಕರ ದೇವರು ಹಿರೇಮಠ ಅವರಿಗೆ ರಾಜ್ಯ
ನಾನೊಂದು ಕಡೆದೂರ ನೀನೊಂದು ಕಡೆತೀರನಮ್ಮಿಬ್ಬರ ನಡುವೆ ಇದೆ ಸನಿಹ ಅಜಗಜಾಂತರ.!! ಹೃದಯ ಹೃದಯಕಂತರಭಾವ ಬೆರೆಯುವ ಕಾತರಮನಸಿಗೇಕೆ ಮುಜಗರಆಸೆಗೊಂದೆ ಅವಸರ.!! ಘನತೆ ಎಂಬ ಗಾಡಿಯುಸಮಸ್ಯೆ ಎಂಬ ನಾಡಿಯುದುಃಖದಲ್ಲಿ ಮಿಡಿಯಿತುಕಷ್ಟ ಕಡೆಗೆ ಕರೆಯಿತು.!! ಗಳಿಕೆ ಎಂಬ ಮೋಹಕೆ

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತುಂಗಭದ್ರಾ ನದಿ ತಟದಲ್ಲಿರುವ ಬಾಗೇವಾಡಿ ಗ್ರಾಮವು ಸಿರುಗುಪ್ಪ ನಗರ ಕೇಂದ್ರದಿಂದ ಕೇವಲ ಹತ್ತು ಕಿಲೋ ಮೀಟರ್ ದೂರವಿದ್ದು ನಗರಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ತೀವ್ರ ಬಸ್ಸಿನ ತೊಂದರೆಯಾಗಿದೆಈ

ಗದಗ ಸಮೀಪದ ತಿಮ್ಮಾಪೂರ ಗ್ರಾಮದ ಹಿಂದಿನ ಕೆರೆ ಅಭಿವೃದ್ಧಿಪಡಿಸಿ ಹೂಳು ಎತ್ತುವ ಕಾಮಗಾರಿಗೆ ಸುಮಾರು 11 ಲಕ್ಷ ರೂಪಾಯಿಗಳು ಮತ್ತು ಗುಂಡಪ್ಪ ಗುಂಡಪ್ಪನವರು ಹೊಲದಿಂದ ಕುಡಿಯುವ ನೀರಿನ ಹಿಂದಿನ ಕೆರೆಗೆ ಬರುವ ನೀರಿನ ಕಾಲುವೆ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಕ್ರೀಡಾಂಗಣದಲ್ಲಿ ನಿನ್ನೆ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಯಾದಗಿರಿ ಅವರ ಸಂಯೋಗದಲ್ಲಿ ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕಬ್ಬಡಿ ಕ್ರೀಡಾಕೂಟ 2022/23

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಗುಡಗುಂಟಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಟಣಮನಕಲ್ ಗ್ರಾಮದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಪರಮಪೂಜ್ಯ ವರದಾನೇಶ್ವರ ಮಹಾಸ್ವಾಮಿಗಳು ಗೋಲಪಲ್ಲಿ ಆಶ್ರಮ ಹಾಗೂ ಗುಂತಗಲ್ ಸಂಸ್ಥಾನದ ದೊರೆಗಳಾದ ಸನ್ಮಾನ್ಯ ಶ್ರೀ

ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಅಪ್ರಾಪ್ತ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದ ಘಟನೆ ಕುರಿತುರಾಜ್ಯದಲ್ಲಿ ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಜೈ ಭೀಮ ಯುವ

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯತಿ ವತಿಯಿಂದ 2022-2023 ನೇ ಸಾಲಿನ ಬಸವ ವಸತಿ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಯೋಜನೆಯ ಮನೆಗಳ ಹಂಚಿಕೆ ಕಡು ಬಡವರಿಗೆ ಮತ್ತು

ಸಿರುಗುಪ್ಪ ನಗರದ ಪೋಲಿಸ್ ಠಾಣೆಯ ಅಧಿಕಾರಿಗಳು ಕಳವು ಮಾಲುಗಳನ್ನು ಪತ್ತೆ ಕಾರ್ಯ ಮಾಡಿದ್ದಾರೆಸಿರುಗುಪ್ಪ ನಗರದ 14ನೇ ವಿಭಾಗದ 52ವರ್ಷದ ಕೃಷಿಕ ರಾಮರಾವ್ ತಂದೆ ತಿಮ್ಮರಾಜು ಇವರು ಠಾಣೆಯಲ್ಲಿ ದೂರು ದಾಖಲಿಸಿದ್ದು ಕಳೆದ ತಿಂಗಳು 23

ಕೊಪ್ಪಳ:ರಾಯಚೂರು ಬಳ್ಳಾರಿ ಕೊಪ್ಪಳ ವಿಜಯನಗರ ಜಿಲ್ಲೆಯ ಹಾಲು ಒಕ್ಕೂಟಗಳ ಕೊಪ್ಪಳ ಜಿಲ್ಲೆಯ ಹಾಗೂ ತಾಲೂಕುಗಳ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಸಂಘದ ಸದಸ್ಯರೊಂದಿಗೆ ಗವಿಸಿದ್ದೇಶ್ವರ ಅವರಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನೆ ಮಾಡುತ್ತಾ
Website Design and Development By ❤ Serverhug Web Solutions