
ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಪಥ ಸಂಚಲನ
ಬೀದರ್ ಜಿಲ್ಲೆ ಔರಾದ್ ತಾಲೂಕಿನ ಕೌಠಾ ಬಿಗ್ರಾಮದಲ್ಲಿ ರವಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ವಿಜಯದಶಮಿ ಅಂಗವಾಗಿ ಭವ್ಯ ಪಂಥ ಸಂಚಲನ ನಡೆಸಿದರು ಮಾರ್ಗ ಮಧ್ಯದಲ್ಲಿ ಜನರು ಹೂ ಮಳೆ ಸುರಿದು ಸ್ವಾಗತಿಸಿದರು. ಹನುಮಾನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ್ ಜಿಲ್ಲೆ ಔರಾದ್ ತಾಲೂಕಿನ ಕೌಠಾ ಬಿಗ್ರಾಮದಲ್ಲಿ ರವಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ವಿಜಯದಶಮಿ ಅಂಗವಾಗಿ ಭವ್ಯ ಪಂಥ ಸಂಚಲನ ನಡೆಸಿದರು ಮಾರ್ಗ ಮಧ್ಯದಲ್ಲಿ ಜನರು ಹೂ ಮಳೆ ಸುರಿದು ಸ್ವಾಗತಿಸಿದರು. ಹನುಮಾನ

ಬಾಗಲಕೋಟೆ/ಹುನಗುಂದ: ಎಲ್ಲಾ ಜಾತಿ, ಧರ್ಮದವರು ಸಹೋದರತೆಯಿಂದ ನಾಗಲಿಂಗ ನಗರದಲ್ಲಿ ಬದುಕು ಸಾಗಿಸುವುದು ಜಾತ್ಯತೀತ ರಾಷ್ಟ್ರದ ಸಂಕೇತವನ್ನು ಸೂಚಿಸುತ್ತದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಇಲ್ಲಿನ ನಾಗಲಿಂಗನಗರದ ಅಮನ್ ಹಾಗೂ ನೂರಾನಿ ಮಜೀದ್ ಇಸ್ಲಾಂ ಕಮಿಟಿ

ಬಳ್ಳಾರಿ / ಕಂಪ್ಲಿ : ಮೇಲ್ಭಾಗದ ಕಾರ್ಖಾನೆ ಸೇರಿದಂತೆ ಇನ್ನಿತರ ಕಡೆಯಿಂದ ಬರುವ ಕಲುಷಿತ ನೀರಿನಿಂದಾಗಿ ತುಂಗಭದ್ರ ನದಿಯು ಮಲಿನವಾಗುತ್ತಿದ್ದು, ಈಗಲೇ ಜನರು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನದಲ್ಲಿ ದೊಡ್ಡ ದೊಡ್ಡ ರೋಗ ರುಜಿನಗಳಿಗೆ ತುತ್ತಾಗಬೇಕಾಗುತ್ತದೆ.

ಕಾರವಾರ : ಸ್ವಚ್ಛತೆ ,ಶ್ರಮದಾನದಿಂದ ಶರೀರ ಗಟ್ಟಿ, ಮನಸ್ಸು ಪವಿತ್ರವಾಗಿರುತ್ತದೆ ಎಂದು ಕಾರವಾರದ ರಾಮಕೃಷ್ಣ ಆಶ್ರಮದ ಶ್ರೀ ಭವೇಶಾನಂದ ಸ್ವಾಮೀಜಿ ಭಾರತಾಂಬೆಗೆ ಪುಷ್ಪಾರ್ಚನೆ ಮಾಡಿ ಸನ್ಮಾನ ಸ್ವೀಕರಿಸಿ ಹಿತವಚನ ನೀಡಿದರು. ಅವರು ತಾಲೂಕಿನ ಕಡವಾಡ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ಶ್ರೀ ತೇಜಸ್ವಿ ಸೂರ್ಯ ಅವರು ಇಂದು ಬೆಳಿಗ್ಗೆ ಬನಶಂಕರಿ 2ನೇ ಹಂತದ ಬೃಂದಾವನ ಉದ್ಯಾನವನದಲ್ಲಿ ಹಿರಿಯ ನಾಗರಿಕರಿಗಾಗಿ ಫಿಟ್ನೆಸ್ ಶಿಬಿರಕ್ಕೆ ಚಾಲನೆ ಮಾತನಾಡಿದರು. ಪ್ರಾಣ್ ಹೆಲ್ತ್ ಸಹಯೋಗದೊಂದಿಗೆ

ಲಚ್ಯಾಣ ಗ್ರಾಮ ಪಂಚಾಯತಿಯಲ್ಲಿ 15 ನೇ ಹಣಕಾಸು ಯೋಜನೆ ಅವ್ಯವಹಾರ ನಡೆದಿದ್ದು ನಡೆಸುವಂತೆ ಆಗ್ರಹ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮ ಪಂಚಾಯತಿಯಲ್ಲಿ 2020 ನೇ ಸಾಲಿನಿಂದ 25ನೇ ಸಾಲಿನವರೆಗೆ 15ನೇ ಹಣಕಾಸು

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗಡಿಭಾಗವಾದ ಶಿಕಾರಿಪುರ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಜೈ ಹನುಮಾನ್ ಎಂದೇ ಪ್ರಸಿದ್ಧವಾಗಿದ್ದ ಹಬ್ಬದ ಹೋರಿ (17ವರ್ಷ) ಶನಿವಾರ ಬೆಳಗಿನ ಜಾವ ಅನಾರೋಗ್ಯದಿಂದ ಮೃತಪಟ್ಟಿದೆ. ದಶಕಗಳ ಕಾಲ ಶಿವಮೊಗ್ಗ, ಹಾವೇರಿ,

ಕಾಳಗಿ: ಸತತ ಮಳೆಯಿಂದ ತತ್ತರಿಸಿ ಬೆಳೆ ನಷ್ಟವಾಗಿ ಅನ್ನದಾತರು ಕಂಗಲಾಗಿದ್ದಾರೆ ಹೀಗಾಗಿ ಜಿಲ್ಲೆಯನ್ನು ಕೂಡಲೇ ಹಸಿ ಬರಗಾಲವಾಗಿ ಘೋಷಣೆ ಮಾಡಬೇಕು ಎಂದು ರೈತ, ದಲಿತ, ಕನ್ನಡ ಪರ ಸಂಘಟನೆಗಳ ಹೋರಾಟ ಸಮಿತಿ ಸರ್ಕಾರಕ್ಕೆ ಒತ್ತಾಯಿಸಿದೆ.

ಬಾಗಲಕೋಟೆ : ಜಿಲ್ಲಾ ಬೆಳೆ ಸಮೀಕ್ಷೆದಾರರ ಸಂಘಟನೆ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಬೆಳೆ ಸಮೀಕ್ಷೆದಾರರಿಗೆ ಯಾವುದೇ ರೀತಿಯ ಸರಕಾರದಿಂದ ಸೌಲಭ್ಯವಿಲ್ಲ, ಕನಿಷ್ಠ ವೇತನ ಮಾಡಬೇಕು, ಗುರುತಿನ ಚೀಟಿ, ರೇನ್ ಕೋಟ್, ಶೂ

ಹಾವೇರಿ :ಬರೀ ಜೇಬಲ್ಲಿ ಕೈಯಲ್ಲಿ ಕಾಸಿಲ್ಲ, ಫೋನ್ ಪೇ ನಲ್ಲಿ ಹಣ ಇಲ್ಲ ಒಂದೇ ಒಂದು ಪೆನ್ ಜೇಬಿಗೆ ಸಿಕ್ಕಿಸಿಕೊಂಡು ಪ್ರಪಂಚ ಸುತ್ತುವ ಲೋಕದರ್ಶಕ ಸಾಹಸಿ ಮಾತ್ರ ನಿಜವಾದ ಪತ್ರಕರ್ತ ನೀವು ಹಾಗಾಗಬೇಕು ಎಂದು
Website Design and Development By ❤ Serverhug Web Solutions