
ಸಾಂಸ್ಕೃತಿಕ ಸೌರಭದಲ್ಲಿ ಗಮನ ಸೆಳೆದ ಗಮಕ ಕಥಾ ಕೀರ್ತನ
ಗಮಕ ಸಂಸ್ಕೃತಿಯಲ್ಲಿ ಮಿಂಚಿದ ಮುಗಳಖೋಡದ ಶರಣಬಸವ ಶಾಸ್ತ್ರಿಗಳು. ಬಾಗಲಕೋಟೆ ಜಿಲ್ಲೆಯ ರನ್ನನ ತವರು ಮುಧೋಳದ ರನ್ನ ಭವನದಲ್ಲಿ ದಿ.15 ರವಿವಾರ ಸಂಜೆ 5:30 ರಿಂದ ರಾತ್ರಿ 9 ರ ವರೆಗೆ ಬಾಗಲಕೋಟೆಯ ಕನ್ನಡ ಮತ್ತು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗಮಕ ಸಂಸ್ಕೃತಿಯಲ್ಲಿ ಮಿಂಚಿದ ಮುಗಳಖೋಡದ ಶರಣಬಸವ ಶಾಸ್ತ್ರಿಗಳು. ಬಾಗಲಕೋಟೆ ಜಿಲ್ಲೆಯ ರನ್ನನ ತವರು ಮುಧೋಳದ ರನ್ನ ಭವನದಲ್ಲಿ ದಿ.15 ರವಿವಾರ ಸಂಜೆ 5:30 ರಿಂದ ರಾತ್ರಿ 9 ರ ವರೆಗೆ ಬಾಗಲಕೋಟೆಯ ಕನ್ನಡ ಮತ್ತು

ಸಿಂಧನೂರು : ಪಟ್ಟಣದಲ್ಲಿನ ಸೈಯದ್ ಹಾರೂನ್ ಜಾಗೀರ್ದಾರ್ ಅವರು ತಮ್ಮ ಮನೆಯಲ್ಲಿ ದಿನಾಲೂ ರಂಜಾನ್ ಮಾಸದ ಅಂಗವಾಗಿ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳುತ್ತಿದ್ದು 24ನೇ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟವು ಆತ್ಮೀಯ ಹಾಗೂ ಸೌಹಾರ್ದ

ಬೆಂಗಳೂರು : ಶ್ರೀ ಚಕ್ರ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ “ಬಿ ಜಿ ಎಮ್” ನೂತನ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭವು ಬೆಂಗಳೂರಿನ ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು.ಹೊಸ ಕಲಾವಿದರಾದ ದಿನಿ, ಪೂಜಾ, ಮಲ್ಲಿಕಾರ್ಜುನ

ಬೆಂಗಳೂರು: ಬ್ರಾಹ್ಮಣ್ಯವನ್ನು ಉಳಿಸಿ ಬೆಳೆಸಿ ಸಂಘಟಿತಗೊಳ್ಳುವ ಅವಶ್ಯಕತೆ ಇಂದು ಅನಿವಾರ್ಯ. ಈ ಜಾಗತಿಕ ಕಾಲಘಟ್ಟದಲ್ಲಿ ನಾವು ವಿವಿಧ ಯೋಜನೆಗಳ ಮೂಲಕ ಬ್ರಾಹ್ಮಣರ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿದ್ದೇವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ.)

ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ (ರಿ.) ಬೆಂಗಳೂರು. ದಿನಾಂಕ 8.3.2026 ಭಾನುವಾರದಂದು ನಡೆದ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭೆಯ 2026-2028 ಅವಧಿಯ ಚುನಾವಣೆಯಲ್ಲಿ ಕುಷ್ಟಗಿ ನಗರದ ಶ್ರೀ ಲಕ್ಷ್ಮಿ ಆಗ್ರೋ ಕೇಂದ್ರದ ಮಾಲೀಕರಾದ ಶ್ರೀ

ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಲ್ಲಿ ನೂತನವಾಗಿ ನಿರ್ಮಿಸಿರುವ “ಇಂದಿರಾ ಕ್ಯಾಂಟೀನ್” ನ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರು,ಸೊರಬ ಕ್ಷೇತ್ರದ ಶಾಸಕರು ಹಾಗೂ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರು

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿಯಿಂದ ಈ ವರ್ಷದ ಮೊದಲ ಜನ ಸಂಪರ್ಕ ಸಭೆ ಜರುಗಿತು.ಜನಸಂಪರ್ಕ ಸಭೆ ಎಂದರೆ ಸರ್ಕಾರಿ ಅಧಿಕಾರಿಗಳು ನೇರವಾಗಿ ಸಾರ್ವಜನಿಕರನ್ನು ಭೇಟಿಯಾಗಿ ಅವರ ಸಮಸ್ಯೆಗಳು ದೂರುಗಳು ಮತ್ತು ಕುಂದುಕೊರತೆಗಳನ್ನು

ಬೆಳಗಾವಿ/ಬೈಲಹೊಂಗಲ :ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೇಂದ್ರ ವಸತಿ ಮತ್ತು ವ್ಯವಹಾರಗಳ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ೮ನೇ ಮಾರ್ಚ್ ೨೦೨೬ ರಿಂದ ೧೪ನೇ ಮಾರ್ಚ್ ೨೦೨೬ ರವರೆಗೆ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವ

ಬಳ್ಳಾರಿ / ಕುಡತಿನಿ : ಪ್ರತಿಯೊಬ್ಬ ಮನುಷ್ಯ ಒಂದು ದಿನ ಊಟ, ಉಪಹಾರವಿಲ್ಲದೆ ಬದುಕಬಹುದು. ಆದರೆ, ಕುಡಿವ ನೀರಿಲ್ಲದೆ ಬದುಕಲಾರ. ಆದ್ದರಿಂದ ಕುಡಿವ ನೀರಿನ ಸೇವೆ ಅತ್ಯಂತ ಹಿರಿದು ಎಂದು ಸಮಾಜ ಸೇವಕ ರೂಪನಗುಡಿ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಜೆ ಡಿ ಎಸ್ ಬೂತ್ ಮಟ್ಟದ ಏಜೆಂಟರ ಬಿ ಎಲ್ ಎ ಕಾರ್ಯಗಾರ ಕಾರ್ಯಕ್ರಮ ಯಶಸ್ವಿಯಾಯಿತು.ತಾಲೂಕಿನ ಸಾದರ ಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ವತಿಯಿಂದ ವಿಧಾನಸಭಾ ಕ್ಷೇತ್ರದ
Website Design and Development By ❤ Serverhug Web Solutions