
ಮಾಂಜರಾ ಅಣೆಕಟ್ಟು ಸಂಪೂರ್ಣ ಜಲಾವೃತ
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ನಿಟ್ಟೂರ (ಬಿ.) ಗ್ರಾಮದ ಮಾಂಜರಾ ನದಿಯ ಅಣೆಕಟ್ಟು ಸಂಪೂರ್ಣ ಜಲಾವೃತಗೊಂಡಿದೆ ದಿನಾಂಕ 29/09/2025 ರಂದು ಮಹಾರಾಷ್ಟ್ರ ಮೂಲದಿಂದ ಅತಿ ಹೆಚ್ಚು ಪ್ರಮಾಣದಲ್ಲಿ ನೀರನ್ನು ಬಿಡಲಾಗಿದೆ ಆದ ಕಾರಣ ಬೀದರ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ನಿಟ್ಟೂರ (ಬಿ.) ಗ್ರಾಮದ ಮಾಂಜರಾ ನದಿಯ ಅಣೆಕಟ್ಟು ಸಂಪೂರ್ಣ ಜಲಾವೃತಗೊಂಡಿದೆ ದಿನಾಂಕ 29/09/2025 ರಂದು ಮಹಾರಾಷ್ಟ್ರ ಮೂಲದಿಂದ ಅತಿ ಹೆಚ್ಚು ಪ್ರಮಾಣದಲ್ಲಿ ನೀರನ್ನು ಬಿಡಲಾಗಿದೆ ಆದ ಕಾರಣ ಬೀದರ್

ಬೆಂಗಳೂರು: ಹೈಕೋರ್ಟ್ ಆದೇಶದ ಬೆನ್ನಲ್ಲೇ ಸರ್ಕಾರ ಸ್ಪಷ್ಟನೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವೇಳೆ ಮಾಹಿತಿ ನೀಡುವುದು ಕಡ್ಡಾಯವೆಂದಿದ್ದ ಸರ್ಕಾರ ಈಗ ಹೈಕೋರ್ಟ್

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರೈತ ಸಂಘಟನೆಗಳು ಕೊಡ್ಲಿ ಸರ್ಕಲ್ ತಡೆದು ಹೋರಾಟ ಮಾಡಲಾಗಿದೆ. ಸದನದಲ್ಲಿ ಮಾತನಾಡದ ಶಾಸಕ ರೈತರ ಹೋರಾಟದಲ್ಲಿ ಮಾತನಾಡಿದ ಎಂದು ದೂರಿದ ರೈತ ಮುಖಂಡ ಚಿಂಚೋಳಿ ಮತ್ತು ಕಾಳಗಿ ತಾಲೂಕು

ಕಲಬುರಗಿ/ಜೇವರ್ಗಿ :ಶ್ರೀ ಭೋಜಲಿಂಗೇಶ್ವರ ಸಿದ್ಧ ಸಂಸ್ಥಾನ ಮಠ, ಸುಕ್ಷೇತ್ರ ಹೊನ್ನಾಳ ತಾ. ಜೇವರ್ಗಿ ಜಿ. ಕಲಬುರಗಿಶ್ರೀ ಶ್ರೀ ಶ್ರೀ ಷಡಕ್ಷರಿ ವಾಸುದೇವ ಮಹಾ ಶಿವಯೋಗಿಗಳದಿವ್ಯ ಸಾನಿಧ್ಯದಲ್ಲಿ ಸಕಲ ಕಾರ್ಯಕ್ರಮಗಳು ಜರುಗುವವು. ದಿ. 22-09-2025 ರಿಂದ


ಕಲಬುರಗಿ/ನಾಲವಾರ: ಸಮೀಪದ ಕೊಲ್ಲೂರು ಗ್ರಾಮವು ಅತಿಯಾದ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಗ್ರಾಮದೆಲ್ಲೆಡೆ ನೀರು ಬಂದಿರುವುದರಿಂದ ಅನೇಕ ಮನೆಗಳಿಗೆ, ಗ್ರಾಮ ಪಂಚಾಯತ್ ಕಾರ್ಯಾಲಯ, ಕೃಷ್ಣ ಗ್ರಾಮೀಣ ಬ್ಯಾಂಕ್, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು, ಗ್ರಂಥಾಲಯ,

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ ಒಕ್ಕೂಟ (ಕರ್ನಾಟಕ ಫೆಡರೇಶನ್ ಓಫ್ ಇಂಡಸ್ಟ್ರೀಸ್ ಅಂಡ್ ಕಾಮರ್ಸ್) ಇದರ ಕಾರ್ಯಕಾರಿ ಸಮಿತಿ ಸಭೆ ಇತ್ತೀಚಿಗೆ ನಡೆದಿದ್ದು ಈ ಸಂಧರ್ಭದಲ್ಲಿ ಬೆಂಗಳೂರು ರೋಟರಿ ಮಾಜಿ ಅಧ್ಯಕ್ಷೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕ ಚುಟುಕು ಸಾಹಿತ್ಯ ಪರಿಷತ್ ಘಟಕ ಮತ್ತು ಪಾಟೀಲ್ ಪ್ರಕಾಶನ ಕುಷ್ಟಗಿ ಇವರು ಸಂಯುಕ್ತವಾಗಿ ಆಯೋಜಿಸಿದ ಸಾಹಿತಿ ಅಮರೇಗೌಡ ಪಾಟೀಲ್ ಜಾಲಿಹಾಳ, ಇವರ ದ್ವಿತೀಯ ಕವನ ಸಂಕಲನ ಮಾಸದ ದಿನಗಳು,

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದ ಆರಾಧ್ಯ ದೇವರಾದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ದೇವರುಗಳ ಜಾತ್ರೆಯ ಅಂಗವಾಗಿ ಕಳೆದ ದಿನಾಂಕ ೨೦ ರಂದು ಪ್ರಾರಂಭಗೊಂಡು ೨೧ ರಂದು ರವಿವಾರ ೨೨ ರಂದು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮೂರು ದಿನಗಳ ನಿರಂತರ ಮಳೆಗೆ ಹೆಬ್ಬಾಳ ಗ್ರಾಮದ ನಿವಾಸಿಯಾದ ಪರಿಸರ ಪ್ರೇಮಿ ಹಾಗೂ ರಕ್ತದಾನಿಯಾದ ಉಮೇಶ ಬಿ ತಂದೆ ಸುಖಮುನಿಯಪ್ಪ ಅವರ ಮನೆ ಕುಸಿದಿದೆ ಯಾವ
Website Design and Development By ❤ Serverhug Web Solutions