
ಗ್ರಾ.ಪಂ.ಸದಸ್ಯರ ಗೌರವಧನ ದುರುಪಯೋಗ. PDO ಸಸ್ಪೆಂಡ್
ಕೊಪ್ಪಳ / ಗಂಗಾವತಿ : ತಾಲೂಕಿನ ಗ್ರಾಮ ಪಂಚಾಯತಿ ಸದಸ್ಯರ ಗೌರವಧನ ದುರುಪಯೋಗ ಮಾಡಿಕೊಂಡ ಆಧಾರದ ಮೇಲೆ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಮಾನತು ಆದ ಘಟನೆ ನಡೆದಿದೆ. ತಾಲೂಕಿನ ಹಣವಾಳ ಗ್ರಾಮ ಪಂಚಾಯತಿ ಅಭಿವೃದ್ಧಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ / ಗಂಗಾವತಿ : ತಾಲೂಕಿನ ಗ್ರಾಮ ಪಂಚಾಯತಿ ಸದಸ್ಯರ ಗೌರವಧನ ದುರುಪಯೋಗ ಮಾಡಿಕೊಂಡ ಆಧಾರದ ಮೇಲೆ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಮಾನತು ಆದ ಘಟನೆ ನಡೆದಿದೆ. ತಾಲೂಕಿನ ಹಣವಾಳ ಗ್ರಾಮ ಪಂಚಾಯತಿ ಅಭಿವೃದ್ಧಿ

ಗುರುಮಠಕಲ್ : ಯೌವನ ಸಂಪತ್ತು ಆಯುಷ್ಯ ಶಾಶ್ವತವಲ್ಲ. ಧರ್ಮ ದೇವರು ಮನಸ್ಸನ್ನು ಅರಳಿಸಲು ಬೇಕು. ಕಣ್ಣು ಒಳ್ಳೆಯದನ್ನು ಕಾಣಲಿ. ಕಿವಿ ಒಳ್ಳೆಯದನ್ನು ಕೇಳಲಿ. ನಾಲಿಗೆಯಿಂದ ಒಳ್ಳೆಯದನ್ನು ನುಡಿಯುವಂತಾದರೆ ಜೀವನ ಪಾವನ. ಸತ್ಕಾರ್ಯಗಳ ಮೂಲಕ ಮಾನವ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯರಂಡಗಿ ಗ್ರಾಮದ ಹತ್ತಿರದ ಬಂದೇನವಾಜ ವಾಡಿ ಗ್ರಾಮದ ಹತ್ತಿರ ಬಸವಕಲ್ಯಾಣ ಘಟಕಕ್ಕೆ ಸೇರಿದ ಕೆ.ಕೆ.ಆರ್.ಟಿ.ಸಿ. ಬಸ್ ಒಂದು ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಸವಕಲ್ಯಾಣದಿಂದ ಮುಡಬಿ ಕಡೆಗೆ

ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳಿಗಾಗಿ ಚಳಿಗಾಲ ಅಧಿವೇಶನದಲ್ಲಿ ವಿಧಾನಸೌಧದಲ್ಲಿ ಧ್ವನಿ ಎತ್ತಲು ಶಾಸಕರ ಮನೆ ಚಲೋ ಕಾರ್ಯಕ್ರಮ. ಗದಗ / ರೋಣ: ಕರ್ನಾಟಕ ರಾಜ್ಯದಲ್ಲಿ 63,000 ಗ್ರಾಮ ಪಂಚಾಯಿತಿ ನೌಕರರು, ಬಿಲ್ ಕಲೆಕ್ಟ್ರುಗಳಾಗಿ,

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿರುವ ಯೂನಿಕ್ ಪಬ್ಲಿಕ್ ಸ್ಕೂಲ್ (The Unique public School) ನ ಆಡಳಿತ ಮಂಡಳಿಯು ಸರ್ಕಾರದ ಶೈಕ್ಷಣಿಕ ನಿಯಮಗಳು ಹಾಗೂ ಕಟ್ಟಡ ನಿರ್ಮಾಣ ಮಾನದಂಡಗಳನ್ನು ಸತತವಾಗಿ ಉಲ್ಲಂಘಿಸುತ್ತಿದ್ದು,

ಹುನಗುಂದ: ತಾಲ್ಲೂಕಿನ ನಾಗೂರು ಗ್ರಾಮದ ಚನ್ನಮ್ಮ ವೃತ್ತದ ಹತ್ತಿರವಿರುವ ಅಭಿನವ ಶ್ರೀ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟನೆ ಸಮಾರಂಭ ನ. 21 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.ನೂತನ ಅಭಿನವ ಶ್ರೀ

ಬಾಗಲಕೋಟೆ/ ಮುಧೋಳ : ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಇದೇ ನವೆಂಬರ್ ತಿಂಗಳ ಶುಕ್ರವಾರ ದಿ.21 ರಂದು ಮುಂಜಾನೆ 8.30 ಕ್ಕೆ 94 ನೇ ತತ್ವ-ದಶ೯ನ ಮನೆಯಂಗಳದಲ್ಲಿ ಶರಣರ ಮನದ

ಬಳ್ಳಾರಿ / ಕಂಪ್ಲಿ : ಪಂಚ ಗ್ಯಾರಂಟಿ ಯೋಜನೆಗಳು ಪ್ರಾಮಾಣಿಕವಾಗಿ ಜಾರಿಗೆ– ಶ್ರೀನಿವಾಸ್ ರಾವ್ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ “ಬಡವರ ಪರ

ಬಳ್ಳಾರಿ / ಕಂಪ್ಲಿ: ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಪವಾಡ ಪುರುಷರಾದ ಶ್ರೀಜಡೆಸಿದ್ದ ಶಿವಯೋಗಿಗಳ ಮೂಲಗದ್ದುಗೆಯ ಅದ್ದೂರಿ ಹೂವಿನ ಮಹಾರಥೋತ್ಸವವು ಇಂದು ಬೆಳಿಗ್ಗೆ ಜರುಗಿತು.ಶ್ರೀಜಡೆಸಿದ್ದ ಯೋಗಿಗಳ ಮೂಲ ಗದ್ದುಗೆಗೆ ವಿವಿಧ ಅಭಿಷೇಕಗಳು, ಹೂವಿನ ಅಲಂಕಾರ, ಸಹಸ್ರ

ಲ್ ಬಳ್ಳಾರಿ / ಕಂಪ್ಲಿ: ಛಟ್ಟಿ ಅಮಾವಾಸ್ಯೆ (ಕೊನೆಯ ಕಾರ್ತಿಕ) ಯ ಪ್ರಯುಕ್ತ ತಾಲ್ಲೂಕಿನ ಸಣಾಪುರ ಗ್ರಾಮದ ಉದ್ಬವ ವೀರಭದ್ರೇಶ್ವರ ಸ್ವಾಮಿಗೆ ವಿವಿಧ ಅಭಿಷೇಕ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಕ್ತರಿಂದ
Website Design and Development By ❤ Serverhug Web Solutions