
ದಸ್ತಾಪೂರದಲ್ಲಿ ಕನಕದಾಸ ಜಯಂತಿ ಆಚರಣೆ
ಕಲಬುರಗಿ/ ಕಮಲಾಪೂರ: ತಾಲೂಕಿನ ದಸ್ತಾಪೂರ ಗ್ರಾಮದಲ್ಲಿ 538ನೇ ಕನಕದಾಸರ ಜಯಂತಿ ಉತ್ಸವ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಯಂತೋತ್ಸವ ಸಮಿತಿ ಅಧ್ಯಕ್ಷ ಶರಣಪ್ಪ ಹಿರಿ ಪೂಜಾರಿ, ಶಿವಪ್ಪ ಪೂಜಾರಿ, ಆಕಾಶ ಕಲಬುರಗಿ, ಕಮಲಾಕರ್ ಪಾಂಚಾಳ, ಮಲ್ಲಪ್ಪ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರಗಿ/ ಕಮಲಾಪೂರ: ತಾಲೂಕಿನ ದಸ್ತಾಪೂರ ಗ್ರಾಮದಲ್ಲಿ 538ನೇ ಕನಕದಾಸರ ಜಯಂತಿ ಉತ್ಸವ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಯಂತೋತ್ಸವ ಸಮಿತಿ ಅಧ್ಯಕ್ಷ ಶರಣಪ್ಪ ಹಿರಿ ಪೂಜಾರಿ, ಶಿವಪ್ಪ ಪೂಜಾರಿ, ಆಕಾಶ ಕಲಬುರಗಿ, ಕಮಲಾಕರ್ ಪಾಂಚಾಳ, ಮಲ್ಲಪ್ಪ

ಬಾಗಲಕೋಟೆ : ಬೆಂಕಿ, ಅಪಾಯಕಾರಿ ವಸ್ತುಗಳು, ಮತ್ತು ಇತರೆ ತುರ್ತು ಪರಿಸ್ಥಿಗಳಲ್ಲಿ ತಮ್ಮ ಜೀವನದ ಹಂಗು ತೊರೆದು ಕಾರ್ಯ ನಿರ್ವಹಿಸುವ ವೀರರನ್ನು ಹೊಂದಿರುವ ಸಂಸ್ಥೆ ಅಗ್ನಿಶಾಮಕದಳ ಸಂಸ್ಥೆಯಾಗಿದ್ದು ಇವರಿಂದ ಆಪತ್ಕಾಲದಲ್ಲಿ ಉಂಟಾಗುವ ಪ್ರಾಣಹಾನಿ,ಆಸ್ತಿ ಪಾಸ್ತಿ,

ಬಾಗಲಕೋಟೆ: ಕನಕದಾಸರು ಹಾಗೂ ಪುರಂದರ ದಾಸರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ; ಕನಕದಾಸರ ಕೃತಿಗಳು ಒಳಗೊಂಡ ವಿಷಯ ವಸ್ತುಗಳು ಇಂದಿಗೂ ಆದರ್ಶಪ್ರಾಯ ಎನಿಸಿವೆ. ಕನಕದಾಸರ ಬದುಕಿನಲ್ಲಿನ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೆಕೆಂದು ಪ್ರಾಚಾರ್ಯ ಡಾ. ಜಗದೀಶ

ತೀರ್ಥಹಳ್ಳಿ ವೈದ್ಯರ ಅಸೋಸಿಯೇಷನ್ ನಿಂದ 25 ನೇ ವರ್ಷದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು ಅದರಲ್ಲಿ ಮುಖ್ಯವಾಗಿ ರಕ್ತದಾನ, ಆಶಾ ಕಾರ್ಯಕರ್ತೆಯರಿಗೆ, ಪೊಲೀಸ್ ಇಲಾಖೆಯವರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಿಗೆ ನುರಿತ ವೈದ್ಯರಿಂದ

ಚಾಮರಾಜನಗರ/ಹನೂರು :ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಂದು ಏರ್ಪಡಿಸಿದ್ದ ಕನಕದಾಸರ ಜಯಂತಿ ಆಚರಣೆಯನ್ನು ಹನೂರು ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಭಾಗವಹಿಸಿ ಕನಕದಾಸರ ಭಾವ

ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಹೊಸ ಕೊಪ್ಪಲು ಗ್ರಾಮದ ಧನುಷ್ ಎಂಬ ವಿದ್ಯಾರ್ಥಿಯು ಕೆರೆಯಲಿ ಕೈಕಾಲು ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈತನು ಶಾಲೆಯನ್ನು ಮುಗಿಸಿಕೊಂಡು

ಬಳ್ಳಾರಿ / ಕಂಪ್ಲಿ : ಕನಕದಾಸರು ಸಮಾಜನದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ್ದು, ಅವರ ಜೀವನ ಸಾರವನ್ನು ನಾವೆಲ್ಲರೂ ಅನುಸರಿಸೋಣ ಎಂದು ಕಂಪ್ಲಿ ತಾಲೂಕು ಹಾಲುಮತ (ಕುರುಬರ)ಸಮಾಜದ ಅಧ್ಯಕ್ಷ ಡಿಂಡಿ ಮಹರ್ಷಿ ಹೇಳಿದರು.ಪಟ್ಟಣದ ಬಳ್ಳಾರಿ ರಸ್ತೆಯ

ಯಾದಗಿರಿ/ಗುರುಮಠಕಲ್ : ಹಳೆಯ ಸ್ಮೃತಿಗಳ ಮೌನ ಮುದ್ರಿಯಲ್ಲಿ, 600 ವರ್ಷಗಳ ಪವಿತ್ರ ಐತಿಹಾಸ್ಯದಿಂದ ಮಿಂಚುತ್ತಿರುವ ಗುರುಮಠಕಲ್ ಖಾಸಮಠ ಇಂದು ಅಪರೂಪದ ಭಕ್ತಿ ಮಹೋತ್ಸವವನ್ನು ನೋಡಿತು. ಮಾನವೀಯ ಮೌಲ್ಯಗಳ ಪ್ರಜ್ವಲನೆಯಾಗಿದ್ದ ಲಿಂಗೈಕ್ಯ ಶ್ರೀ ಮನಿಪ್ರ ಸಂಗಮೇಶ್ವರ

ಲ್ ತುಮಕೂರು/ ಪಾವಗಡ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲಲ್ಲೇ ಮನೆಗೆ ನುಗ್ಗಿದ ಆಗಂತುಕರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕಪಾಟಿನಲ್ಲಿದ್ದ ಸುಮಾರು 200 ಗ್ರಾಂ ಚಿನ್ನಾಭರಣ, ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಶುಕ್ರವಾರ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಹಶೀಲ್ದಾರ ಕಚೇರಿಯಲ್ಲಿ ಇಲಾಖೆಯ ಸಿಬ್ಬಂದಿಗಳು ಹಾಗೂ ತಾಲೂಕಿನ ಮುಖಂಡರ ಸಮ್ಮುಖದಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ತಹಶೀಲ್ದಾರರಾದ ಶ್ರೀ ಹನಮಂತ ಶಿರಹಟ್ಟಿ ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆಕಟ್ಟಿಯನ್ನು ಕಟ್ಟಿ
Website Design and Development By ❤ Serverhug Web Solutions