
ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು : ಕೆ. ರಾಮು
ಬಳ್ಳಾರಿ / ಕಂಪ್ಲಿ : ಮಗು ಬೆಳೆಯುತ್ತಾ ಹೋದೆಂತೆಲ್ಲಾ ಹೊರ ಪ್ರಪಂಚದ ಜ್ಞಾನ ಪರಿಚಯಿಸುವ ಜವಾಬ್ದಾರಿ ಗುರುವಿನ ಮೇಲಿರುತ್ತದೆ. ಶಿಕ್ಷಕ ವೃತ್ತಿಯಲ್ಲಿ ಮಕ್ಕಳಿಂದ ಸಿಗುವ ಗೌರವ, ಪ್ರೀತಿ, ಆದರ ಬೇರೆ ಯಾವ ವೃತ್ತಿಯಲ್ಲಿ ಸಿಗಲು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ಮಗು ಬೆಳೆಯುತ್ತಾ ಹೋದೆಂತೆಲ್ಲಾ ಹೊರ ಪ್ರಪಂಚದ ಜ್ಞಾನ ಪರಿಚಯಿಸುವ ಜವಾಬ್ದಾರಿ ಗುರುವಿನ ಮೇಲಿರುತ್ತದೆ. ಶಿಕ್ಷಕ ವೃತ್ತಿಯಲ್ಲಿ ಮಕ್ಕಳಿಂದ ಸಿಗುವ ಗೌರವ, ಪ್ರೀತಿ, ಆದರ ಬೇರೆ ಯಾವ ವೃತ್ತಿಯಲ್ಲಿ ಸಿಗಲು

ಬೀದರ್ ತಾಲೂಕಿನ ಅಲಿಯಂಬರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಶಿಕ್ಷಕರ ದಿನಾಚರಣೆ ವಿಜೃಂಭಣೆಯಿಂದ ನೆರವೇರಿತು.ಕಾರ್ಯಕ್ರಮವನ್ನು ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭಿಸಲಾಯಿತು. ಮಕ್ಕಳ ಕಲಾತ್ಮಕ ಪ್ರತಿಭೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿದ್ಯಾರ್ಥಿಗಳು

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನನರಸಾಪುರ ಗ್ರಾಮದಲ್ಲಿ ದಿ. 07/09/2025 ರಂದು ಮೆಹಫಿಲ್-ಎ-ಮಿಲಾದ್ ಕಾರ್ಯಕ್ರಮ ನೆರವೇರಿತು.ಮದೀನಾ ಮಸ್ಜೀದ್ ಅಹಲೆ ಸುನ್ನತ್ ಉಲ್ಲಾ ಜಮಾತ, ಮಸ್ಜೀದ್ ಉದ್ಘಾಟನೆ ಮಾಡಲಾಯಿತು.ಈ ಸಮಾರಂಭಕ್ಕೆ ಮೌಲಾನಾ ಗುಲಾಮ ಮುಸ್ತಪಾ ನೇಜ್ಮಿ (ಮುಫ್ತಿ),ಸಾ

ಜೆಡಿಎಸ್ – ಕಾಂಗ್ರೆಸ್ ಕಾರ್ಯಕರ್ತರ ಮಾತಿನ ಜಟಾಪಟಿ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ತಮ್ಮ ಸಹಕಾರ ಅಗತ್ಯ ಶರಣಗೌಡ ಕಂದಕೂರ. ನಮ್ಮದೇ ಸರಕಾರ ಅಭಿವೃದ್ಧಿಗೆ ಸದಾ ಸಿದ್ಧ : ಬಾಬುರಾವ್ ಚಿಂಚನಸೂರ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಹದಿನೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಶಾಲೆಯನ್ನು ಅಭಿವೃದ್ದಿಯತ್ತ ಕೊಂಡೊಯ್ದು ಜಿಲ್ಲಾ ಮಟ್ಟದಲ್ಲಿ ಕೊಡಮಾಡುವ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಶ್ರೀಮತಿ ಶಿವಮ್ಮ ಮುಖ್ಯಶಿಕ್ಷಕಿ ಭಾಜನರಾಗಿದ್ದುಇಂದು ಇವರಿಗೆ

ಬೀದರ್/ ಔರಾದ : ಗಣೇಶೋತ್ಸವ ಸಮಿತಿಯ ವತಿಯಿಂದ ನಡೆದ ಪಟ್ಟಣದ ಸಾಮೂಹಿಕ ಗಣೇಶೋತ್ಸವದಲ್ಲಿ ಮಾತಾ ಮಾಣಿಕೇಶ್ವರಿ ಬಡಾವಣೆಯ ಹಿಂದೂ ಮಹಾ ಗಣೇಶ ಮಂಡಳಿ ಪ್ರಥಮ ಬಹುಮಾನವನ್ನು ಗಳಿಸಿದೆ. ಪ್ರತಿ ವರ್ಷ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ,

ರಾಯಚೂರು/ ಲಿಂಗಸುಗೂರು : 2025-26ನೇ ಶೈಕ್ಷಣಿಕ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟವು ಲಿಂಗಸಗೂರು ನಗರದಲ್ಲಿ ದಿನಾಂಕ 4/9/2025 ರಿಂದ 6/9/2025 ವರೆಗೆ ನಡೆದಿದ್ದು, ಶ್ರೀ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ

ಹನೂರು, ರಾಮಾಪುರ ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತಿದ್ದು ಮತ್ತಷ್ಟು ಅಭಿವೃದ್ಧಿ ಹೊಂದಲು ಮುಖ್ಯರಸ್ತೆ ಅಗಲೀಕರಣದ ಅಗತ್ಯ ಇದೆ ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು. ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ವರ್ತಕರು ಗ್ರಾಮಸ್ಥರು ಮುಖಂಡರು ಆಯೋಜಿಸಿದ್ದ

ಬಳ್ಳಾರಿ / ಕಂಪ್ಲಿ : ಹಜರತ್ ಪ್ರವಾದಿ ಮಹ್ಮದ್ ಪೈಗಂಬರರವರ 1500ನೇ ಜನ್ಮದಿನ ಅಚರಣೆ ಪ್ರಯುಕ್ತ ಖಾನ್ ಕಾ ಯೇ ದಿವಾನ್ಖಾನೆಯಲ್ಲಿ ಹಜರತ್ ಪ್ರವಾದಿ ಮಹ್ಮದ್ ಪೈಗಂಬರರವರ ವಂಶಸ್ಥ ಧರ್ಮಗುರುಗಳಾದ ಸೈಯ್ಯದ್ ಷಾ ಅಬುಲ್

ಕಂಪ್ಲಿ / ಬಳ್ಳಾರಿ : ಪಟ್ಟಣದ ಯಾಸೀನ್ ಕಾಲೋನಿಯಲ್ಲಿರುವ ಮದರಸಾ ಅರೇಬಿಯಾ ಫೈಜಾನೆ ಖಾದ್ರೀಯಾದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಜರತ್ ಪ್ರವಾದಿ ಮಹ್ಮದ್ ಪೈಗಂಬರರವರ 1500ನೇ ಜನ್ಮದಿನವನ್ನು ಶ್ರದ್ಧಭಕ್ತಿಯಿಂದ ಅರ್ಥಪೂರ್ಣವಾಗಿ ಅಚರಿಸಲಾಯಿತು.ಮುಸ್ಲಿಂ ಧರ್ಮಗುರು
Website Design and Development By ❤ Serverhug Web Solutions