
ಕಿತ್ತೂರು ಉತ್ಸವಕ್ಕೆ ಚಾಲನೆ
ಬೆಳಗಾವಿ ಜಿಲ್ಲೆಯ ಕಿತ್ತೂರು ನಾಡಿನ ವೀರ ವನಿತೆ ಚೆನ್ನಮ್ಮಾಜಿಯವರ 201ನೇ ವರ್ಷದ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿಗಳಾದ ಶ್ರೀ ಮೊಹಮ್ಮದ್ ರೋಷನ್ ಅವರು ಕಿತ್ತೂರು ತಾಲೂಕಿನ ಅಕ್ಕ ಪಕ್ಕದಲ್ಲಿರುವ ಸಾರಾಯಿ ಅಂಗಡಿಗಳನ್ನು ಮೂರು ದಿನಗಳ ಕಾಲ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಾವಿ ಜಿಲ್ಲೆಯ ಕಿತ್ತೂರು ನಾಡಿನ ವೀರ ವನಿತೆ ಚೆನ್ನಮ್ಮಾಜಿಯವರ 201ನೇ ವರ್ಷದ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿಗಳಾದ ಶ್ರೀ ಮೊಹಮ್ಮದ್ ರೋಷನ್ ಅವರು ಕಿತ್ತೂರು ತಾಲೂಕಿನ ಅಕ್ಕ ಪಕ್ಕದಲ್ಲಿರುವ ಸಾರಾಯಿ ಅಂಗಡಿಗಳನ್ನು ಮೂರು ದಿನಗಳ ಕಾಲ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅತಿ ವಿಜೃಂಭಣೆಯಿಂದ ಅಂಗಡಿಗಳಲ್ಲಿ ದೀಪಾವಳಿ ಪ್ರಯುಕ್ತ ಸಾಯಂಕಾಲ 7 ಗಂಟೆ 30 ನಿಮಿಷಕ್ಕೆ ಗ್ರಾಮದ ಬಜಾರದಲ್ಲಿರುವ ಸುಮಾರು 50

ಕಲಬುರಗಿ/ ಕಾಳಗಿ : ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಸುಕ್ಷೇತ್ರ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ರೇವಗ್ಗಿ – ರಟಕಲ್ ಗುಡ್ಡದಲ್ಲಿ ಗೋಪೂಜೆ ನೆರವೇರಿತು.ಸರ್ಕಾರದ ನಿರ್ದೇಶನದಂತೆ ಶ್ರೀ ರಾಮಲಿಂಗಾ ರೆಡ್ಡಿ ಸನ್ಮಾನ್ಯ ಸಾರಿಗೆ ಮತ್ತು

ಬಳ್ಳಾರಿ / ಕಂಪ್ಲಿ : ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿ ಮೀನುಗಳನ್ನು ಮಾರಾಟ ಮಾಡದೆ, ಕಂಪ್ಲಿ ಪುರಸಭೆಯವರು ನಿಗಧಿ ಪಡಿಸಿದ ಮಾರುಕಟ್ಟೆಯಲ್ಲಿಯೇ ಮೀನುಗಳನ್ನು ಮಾರಾಟ ಮಾಡಬೇಕೆಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಣ್ಣ ಹೇಳಿದರು.ಪಟ್ಟಣದ

ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ಎಲ್ಲಾ ರೀತಿಯ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲಿ ಬರೆಯಿಸಿ ಪರಿಣಾಮಕಾರಿಯಾಗಿ ಬಳಸಲು ಒತ್ತಾಯಿಸುವುದರ ಜೊತೆಗೆ ಎಲ್ಲಾ ಬಗೆಯ ಅಂಗಡಿಗಳ ನಾಮಫಲಕಗಳನ್ನು ವ್ಯಾಪಾರಸ್ಥರು ಮಾತೃಭಾಷೆಯಲ್ಲಿ ಅಳವಡಿಸಬೇಕೆಂದು ಆಗ್ರಹಿಸಿ ವಿಜಯ ಕರುನಾಡ

ಕಲಬುರಗಿ / ಚಿಂಚೋಳಿ : ವನ್ಯಜೀವಿಗಳ ಸಂರಕ್ಷಣೆ ಕೇಂದ್ರ ಹಾಗೂ ಸಿಮೆಂಟ್ ಉತ್ಪಾದಿಸುವ ಕೇಂದ್ರವಾಗಿರುವ ಚಿಂಚೋಳಿಯಲ್ಲಿ ಹಿಂದುತ್ವದ ಫೈರ್ ಬ್ರ್ಯಾಂಡ್ ಎನಿಸಿಕೊಂಡ ವಿಜಯಪುರ ಶಾಸಕರು ಬಸವನಗೌಡ ಪಾಟೀಲ ಯತ್ನಾಳ್ ಅವರು ಈ ಹಿಂದುಳಿದ ಚಿಂಚೋಳಿ

ಬೀದರ /ಚಿಟಗುಪ್ಪ:ಒಂದು ದೂರದರ್ಶನದ ಸಂದರ್ಶನದಲ್ಲಿ ಮಹಾರಾಷ್ಟ್ರ ಕನ್ನೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳು ದೇಶದ ಭಾವೈಕ್ಯತೆಯ ಮಠ ಎಂದೆ ಪ್ರಸಿದ್ಧಿ ಪಡೆದ ಗದುಗಿನ ತೋಂಟದ ಸಿದ್ಧರಾಮ ಶ್ರೀಗಳ ಪೂರ್ವಾಶ್ರಮದ ಸಂಬಂಧಿಗಳಿಗೆ ಸಿದ್ಧರಾಮ ಶ್ರೀಗಳು 20 ತೊಲೆ

ಗುರುಮಠಕಲ್/ಯದ್ಲಾಪುರ ತಾಂಡಾ: ತಾಲೂಕಿನ ಯದ್ಲಾಪುರ ಕಮಲ್ ನಗರ ತಾಂಡಾದಲ್ಲಿ ಬಂಜಾರ ಸಮಾಜದವರು ದೀಪಾವಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಹಬ್ಬದ ಪೂರ್ವದಲ್ಲಿ ಸುಮಾರು 15 ದಿನಗಳ ಕಾಲ ಊರಿನ ತರುಣಿಯರು ಪ್ರತಿ ದಿನ ರಾತ್ರಿ

ಮೈಸೂರು: ಶಿವಮೊಗ್ಗ ಜಿಲ್ಲೆಯ ಸಕ್ಕರೆ ಬಯಲು ಆನೆ ಶಿಬಿರದಲ್ಲಿನ ವೈದ್ಯರ ಎಡವಟ್ಟಿನಿಂದ ಸಾಕಾನೆ ಬಾಲಣ್ಣನ ಆರೋಗ್ಯ ಗಂಭೀರವಾಗಿವಾದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ನಿರ್ಲಕ್ಷ್ಯವಹಿಸಿದ ಅರಣ್ಯ ಇಲಾಖೆಯ

ಶಿರಸಿ : ಇದೇ ಶನಿವಾರ 25-10-2025 ರ ಇಳಿಹೊತ್ತು ನಾಲ್ಕು ಗಂಟೆಯಿಂದ ಶಿರಸಿ ಮಾರಿಕಾಂಬಾ ನಗರ,ಹಾಲುಹೊಂಡ ಬಡಾವಣೆ, ಗಾಯತ್ರಿ ಗೆಳೆಯರ ಬಳಗದಲ್ಲಿ, ಜಸ್ಟೀಸ್ ಜಿ ಎನ್ ಸಭಾಹಿತ ಹಾಗೂ ಜಸ್ಟೀಸ್ ವಿ ಜಿ ಸಭಾಹಿತ
Website Design and Development By ❤ Serverhug Web Solutions