
ಹಂಪಿ ಉತ್ಸವದಲ್ಲಿ ಎಸ್.ಎಂ.ಪೃಥ್ವಿ ಭಾವಗೀತೆಗೆ ಮನಸೋತ ಪ್ರೇಕ್ಷಕರು
ಬಳ್ಳಾರಿ / ಕಂಪ್ಲಿ : ಇತ್ತೀಚೆಗೆ ಹಂಪಿಯಲ್ಲಿ ನಡೆದ ಉತ್ಸವದಲ್ಲಿ ಕಂಪ್ಲಿ ನಿವಾಸಿ ಎಸ್.ಎಂ.ಪೃಥ್ವಿ ಎಂಬ ಕಲಾವಿದ ಭಾವಗೀತೆ ಹಾಡುವ ಮೂಲಕ ಜನರನ್ನು ರಂಜಿಸಿ, ಪ್ರಶಸ್ತಿ ಪ್ರಮಾಣ ಪತ್ರ ಪಡೆದುಕೊಂಡು, ಕಂಪ್ಲಿಯ ಕೀರ್ತಿ ಪತಾಕೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ಇತ್ತೀಚೆಗೆ ಹಂಪಿಯಲ್ಲಿ ನಡೆದ ಉತ್ಸವದಲ್ಲಿ ಕಂಪ್ಲಿ ನಿವಾಸಿ ಎಸ್.ಎಂ.ಪೃಥ್ವಿ ಎಂಬ ಕಲಾವಿದ ಭಾವಗೀತೆ ಹಾಡುವ ಮೂಲಕ ಜನರನ್ನು ರಂಜಿಸಿ, ಪ್ರಶಸ್ತಿ ಪ್ರಮಾಣ ಪತ್ರ ಪಡೆದುಕೊಂಡು, ಕಂಪ್ಲಿಯ ಕೀರ್ತಿ ಪತಾಕೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ಗಂಗಾವತಿ ರಸ್ತೆಯಲ್ಲಿರುವ ಪುರಾತನ ಸಿದ್ಧಿ ವಿನಾಯಕ ದೇವಸ್ಥಾನ ಮುಂಭಾಗದಲ್ಲಿರುವ ಸೇತುವೆ ಕಾಮಗಾರಿಯನ್ನು ದೇವಾಲಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಿರ್ಮಿಸಬೇಕೆಂದು ಆಗ್ರಹಿಸಿ, ವರಸಿದ್ಧಿ ವಿನಾಯಕ ದೇವಸ್ಥಾನ ಸಮಿತಿ ಹಾಗೂ ನೀರು

ಬಳ್ಳಾರಿ / ಕಂಪ್ಲಿ: ಗ್ರಾಮ ದೇವತೆ ಎಂದೇ ಪ್ರಸಿದ್ಧಿ ಪಡೆದಿರುವ ಪಟ್ಟಣದ ಆರಾಧ್ಯ ದೇವತೆ ಶ್ರೀ ಮಾರೆಮ್ಮ ದೇವಿ ದೇವಸ್ಥಾನದಲ್ಲಿ ಶಿವರಾತ್ರಿ ಅಮಾವಾಸ್ಯೆ ನಿಮಿತ್ಯ ಎಲೆಚೆಟ್ಟು, ಪುಷ್ಪಾಲಂಕಾರ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ

ಶಿಗ್ಗಾವ್ ತಾಲ್ಲೂಕಿನ ಸುರಫಗಟ್ಟಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ :ಗೋವಿನ ಜೋಳ ಮತ್ತು ಸೋಯಾಬಿನ್ ಬೆಳೆ ಸಂಪೂರ್ಣ ಭಸ್ಮ. ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲ್ಲೂಕಿನ ಸುರಫಗಟ್ಟಿ ಗ್ರಾಮದ ಹೊರವಲಯದಲ್ಲಿ ಸೋಮವಾರ ಬೆಳಗ್ಗೆ

ಚಾಮರಾಜನಗರ- ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಟಗರಪುರ ಮೋಳೆಯ ಸಿಲ್ಕಲ್ಪುರ, ಕಜ್ಜಿಹುಂಡಿ, ಕಟ್ನವಾಡಿ, ಕೆಸ್ತೂರು, ಕುಣಗಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಭೂಮಿ ಪೂಜೆ ನೆರವೇರಿಸಿದರು. ನಂತರ ಶಾಸಕ

ವಿಜಯನಗರ / ಹಂಪಿ :ಉತ್ಸವವು ಜನರ ಮನರಂಜನೆ ಮತ್ತು ಉತ್ಸಾಹ ಹೆಚ್ಚಿಸಿದೆಯಾದರೂ ಸಾಹಿತ್ಯಾಸಕ್ತರ ಬರವೂ ಎದುರಾಯಿತು. ಮೂರು ದಿನಗಳ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ನಿರೀಕ್ಷೆಯಂತೆ ಪುಸ್ತಕಗಳು ಮಾರಾಟವಾಗಲಿಲ್ಲ ಎಂದು ಮಾರಾಟಗಾರರು ಬೇಸರ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ದಿನಾಂಕ: 18/02/2026 ರಂದು ಬುಧವಾರ ದಿವಸ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ವತಿಯಿಂದ ವಿರಾಟ ಹಿಂದೂ ಸಮ್ಮೇಳನ ಹಾಗೂ ಬೃಹತ್ ಶೋಭಾ ಯಾತ್ರೆಯ ಹಮ್ಮಿಕೊಳ್ಳಲಾಗಿದೆ.ಈ ಸಮಾವೇಶದ

ಭಾರತದಲ್ಲಿಯೇ ಪ್ರಮುಖವಾದ ಕಾಶಿ ಕ್ಷೇತ್ರ ಮುಕ್ತಿ ಕ್ಷೇತ್ರವಾಗಿದ್ದು ಭಾರತವನ್ನಾಳಿದ ಎರಡು ಪ್ರಮುಖ ವಂಶಗಳಾದ ಸೂರ್ಯವಂಶ ಮತ್ತು ಚಂದ್ರ ವಂಶದವರು ಅಯೋಧ್ಯ ಮತ್ತು ಮಥುರಾವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿ ಆಳ್ವಿಕೆ ನಡೆಸಿದ್ದರು ಎಂದು ಕರ್ನಾಟಕ ಇತಿಹಾಸ

ಚಿಟಗುಪ್ಪಾ : ಪಾನಮುಕ್ತರು ಹೊಸ ಬದುಕನ್ನು ರೂಪಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡ ಬೇಕು ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ, ಸಾಹಿತಿ ಸಂಗಮೇಶ ಎನ್ ಜವಾದಿ ಹೇಳಿದರು. ಪಟ್ಟಣದ

ವಿಜಯನಗರ / ಹಂಪಿ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿಶ್ವ ವಿಖ್ಯಾತ ಹಂಪಿ ರಸ್ತೆ ಕಡ್ಡಿರಾಂಪುರ ಕ್ರಾಸ್, ದ್ವಾರಬಾಗಿಲು ಹತ್ತಿರ ಇರುವ ‘ಹಂಪಿ ವಿಶ್ವಕರ್ಮ ಶಿಲ್ಪಕಲಾಭವನ’ದ ಶಿಲ್ಪಿಕೆ. ನಾಗರಾಜ್ (49 ವರ್ಷ) ಅವರು
Website Design and Development By ❤ Serverhug Web Solutions