
“ಧರ್ಮದ ಉಳಿವಿಗಾಗಿ ಧರ್ಮಯುದ್ಧ”
ಧರ್ಮಸ್ಥಳದ ಕುರಿತು ಅಪಪ್ರಚಾರ ಖಂಡಿಸಿ ಅಂತಹ ವ್ಯಕ್ತಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ತಾಲೂಕ ಭಾ. ಜ. ಪ ವತಿಯಿಂದ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ. ಯಾದಗಿರಿ/ ಗುರುಮಠಕಲ್: ಅಸಂಖ್ಯಾತ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಧರ್ಮಸ್ಥಳದ ಕುರಿತು ಅಪಪ್ರಚಾರ ಖಂಡಿಸಿ ಅಂತಹ ವ್ಯಕ್ತಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ತಾಲೂಕ ಭಾ. ಜ. ಪ ವತಿಯಿಂದ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ. ಯಾದಗಿರಿ/ ಗುರುಮಠಕಲ್: ಅಸಂಖ್ಯಾತ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ

ಯಾದಗಿರಿ/ ಗುರುಮಠಕಲ್: ಕಣ್ಣುಗಳಿಗೆ ಸೂಕ್ತಚಿಕಿತ್ಸೆ ನೀಡಿ ಬೆಳಕು ನೀಡುವ ಮೂಲಕ ಈಭಾಗದ ಜನರಿಗೆ ಸಹಾಯ ಮಾಡಿದ ವೇದ ಕಣ್ಣಿನ ಆಸ್ಪತ್ರೆಯ ಸೇವೆ ಅನನ್ಯವಾಗಿದೆ ಎಂದು ಮುಖಂಡ ಸಿದ್ದಲಿಂಗರೆಡ್ಡಿ ಕಂದಕೂರ ಹೇಳಿದರು. ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿ

ಬಳ್ಳಾರಿ / ಕಂಪ್ಲಿ : ಶ್ರೀ ಪೇಟೆ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘವು 70.44 ಲಕ್ಷ ರೂ.ಗಳ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಗದೀಶ ಜಿ.ರಾಯ್ಕರ್ ಹೇಳಿದರು.ಪಟ್ಟಣದ ಎಸ್ಎನ್ಪೇಟೆಯ ರಾಘವೆಂದ್ರ ಸ್ವಾಮಿ ಕಲ್ಯಾಣ

ಬಳ್ಳಾರಿ / ಕಂಪ್ಲಿ : ಸಂಘದ ಬೆಳವಣಿಗೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಮತ್ತು ಎಲ್ಲರು ಸಂಘದಲ್ಲಿ ವ್ಯವಹಾರ ಮಾಡಿದರೆ, ಸಂಘವು ಅಭಿವೃದ್ಧಿ ಪಥದತ್ತ ಮುನ್ನುಗ್ಗಲಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಡಾ.ವೆಂಕಟೇಶ ಸಿ. ಭರಮಕ್ಕನವರ್

ಬೈಲಹೊಂಗಲ: ಪ್ರಕೃತಿ ಜೀವಿಗಳು ಬದುಕಲು ಭೂಮಿ, ಉಸಿರಾಟಕ್ಕೆ ಗಾಳಿ, ಕುಡಿಯಲಿಕ್ಕೆ ಜಲ ಬೆಚ್ಚಗಿರಲು ಅಗ್ನಿ, ಬೆಳಕು ಸೇರಿದಂತೆ ಸರ್ವಸ್ವ ನೀಡಿದ ನಿಸರ್ಗಕ್ಕೆ ಮಾನವರಾದ ನಾವು ಕೃತಜ್ಞತೆ ಸಲ್ಲಿಸಬೇಕು. ಪಕೃತಿಯನ್ನು ಹಾಳು ಮಾಡಿದರೆ ದುರಂತ ತಪ್ಪಿದ್ದಲ್ಲ

ಬಾಗಲಕೋಟೆ ಜಿಲ್ಲೆಯ ಮುಧೋಳ :ದುಃಖ ಮಯವಾಗಿರುವ ಸಂಸಾರದಲ್ಲಿ ವ್ಯರ್ಥವಾಗಿ ಬದುಕನ್ನ ಹಾಳು ಮಾಡಿಕೊಳ್ಳದೆ ಸಜ್ಜನರ ಸಂಗ ಮಾಡಿ ಶಿವಭಕ್ತರಾಗಿ ಭಕ್ತಿ ಪಕ್ಷ ಕಟ್ಟಿ ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ

ಗುರುಮಠಕಲ್ ನಲ್ಲಿ ಕಣ್ಮನ ಸೆಳೆದ ಕೈಕುಸ್ತಿ ಪಂದ್ಯ. ಗುರುಮಠಕಲ್ ಪಟ್ಟಣದ ಕಾಕಲವಾರ ಬೇಸ್ ಆಂಜನೇಯ ಸನ್ನಿಧಿಯಲ್ಲಿ ನಡೆಯುವ ಗಡಿ ಭಾಗದ ಪ್ರಸಿದ್ಧ ಗ್ರಾಮೀಣ ಕ್ರೀಡೆಯಾದ ಕೈಕುಸ್ತಿ ಪಂದ್ಯಾವಳಿಯು ನೆರೆದ ಸಾವಿರಾರು ನೋಡುಗರ ಮನ ಸೆಳೆಯಿತು. ಗುರುಮಠಕಲ್: ಪಟ್ಟಣದ

ಇಂಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತರಿಗೆ ತಾಲೂಕು ಕಾ ನಿ ಪ ಧ್ವನಿ ಸಂಘಟನೆ ಇಂದ ಶ್ರೀ ಸಚಿನ್ ಇಂಡಿ ರವರರಿಗೆ

ವಿಜಯಪುರ/ ಮುದ್ದೇಬಿಹಾಳ: ಶ್ರೀ ಅಮರೇಶ್ವರ ಪಬ್ಲಿಕ್ ಶಾಲೆ ಜ್ಞಾನ ಸಮೃದ್ಧಿ ಗುರುಕುಲ ಕಲಿಯುವ ಮನೆ ನಾಲತವಾಡದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಮಕ್ಕಳಿಂದ ಚಿತ್ರಕಲೆ ಸ್ಪರ್ಧೆ ವೇದಿಕೆ ಟ್ರಿಕ್ಸ್ ಪ್ರದರ್ಶನ ಕಲಿತ

ಭಾರತವು ಸಂಸ್ಕೃತಿ ಆಚಾರ ವಿಚಾರಗಳಿಗೆ ಹೆಸರುವಾಸಿ. ಈ ಭೂಮಿಯ ಗುಣವೇ ಅಂತದ್ದು ಎಲ್ಲವೂ ಎಲ್ಲರಿಗಾಗಿ ಎನ್ನುವುದು. ಆಸೆಯ ಜೊತೆಗೆ ನಿಸ್ವಾರ್ಥ, ಭಾವನೆಗಳ ಜೊತೆಗೆ ಹೃದಯ, ಬದುಕಿನೊಂದಿಗೆ ಸಂಬಂಧ ಬೆಸೆಯುವಂತೆ ಅಲ್ಲಲ್ಲಿ ಸಾಮಾಜಿಕ ಬಂಧಗಳು ರೂಪುಗೊಳ್ಳುತ್ತವೆ.ಮಾನವ
Website Design and Development By ❤ Serverhug Web Solutions