
” ಹಾಗೇ ಸುಮ್ಮನೆ ” ಕೃತಿ ಲೋಕಾರ್ಪಣೆ
ಬೆಂಗಳೂರು : ನಗರದ ಚಾಮರಾಜಪೇಟೆಯಲ್ಲಿರುವ ಮಾತಿನ ಮನೆಯಲ್ಲಿ ಪ್ರೇಮ ಕವಿ ಶ್ರೀ ಬಿ ಆರ್ ಲಕ್ಷ್ಮಣರಾವ್ ಅವರು ಶ್ರೀ ದೀಪಕ್ ಬಾಯರಿ ಅವರ ಹಾಗೇ ಸುಮ್ಮನೆ ಕೃತಿಯನ್ನು ಲೋಕಾರ್ಪಣೆ ಮಾಡಿದರು.ಶ್ರೀ ರಾ ಸು ವೆಂಕಟೇಶ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು : ನಗರದ ಚಾಮರಾಜಪೇಟೆಯಲ್ಲಿರುವ ಮಾತಿನ ಮನೆಯಲ್ಲಿ ಪ್ರೇಮ ಕವಿ ಶ್ರೀ ಬಿ ಆರ್ ಲಕ್ಷ್ಮಣರಾವ್ ಅವರು ಶ್ರೀ ದೀಪಕ್ ಬಾಯರಿ ಅವರ ಹಾಗೇ ಸುಮ್ಮನೆ ಕೃತಿಯನ್ನು ಲೋಕಾರ್ಪಣೆ ಮಾಡಿದರು.ಶ್ರೀ ರಾ ಸು ವೆಂಕಟೇಶ

ಬೆಳಗಾವಿ ಚಲೋ ಪ್ರತಿಭಟನೆ ಯಶಸ್ವಿ | ವಿಕಲಚೇತನರ ಸಮಗ್ರ ಅಭಿವೃದ್ಧಿ ಹಾಗೂ ಸಬಲಿಕರಣ ಪ್ರಮುಖ ಹಕ್ಕೊತ್ತಾಯ ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ. ಬೆಳಗಾವಿ: ಕರ್ನಾಟಕ ರಾಜ್ಯ ವಿಕಲಚೇತನ ಆರ್.ಪಿ.ಡಿ ಟಾಸ್ಕ್ ಫೋರ್ಸ್ ಸಮಿತಿ ರಾಜ್ಯದ ಸಮಸ್ತ

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಮಾವತ್ತೂರು ಅರಸಮ್ಮ ದೇವಸ್ಥಾನದ ಪಕ್ಕದಲ್ಲಿ ಪಿ.ಎನ್. ಕೃಷ್ಣಮೂತಿ೯ ರವರಿಂದ ಸಮುದಾಯ ಭವನ ನಿರ್ಮಾಣ.ಕ್ಷೇತ್ರದ ಜನರ ಅನುಕೂಲಕಾಗಿ 70 ಲಕ್ಷಕ್ಕೂ ಹೆಚ್ಚು ವೆಚ್ಚದ ಭವ್ಯವಾದ ಎರಡು ಅಂತಸ್ತಿನ ಕಟ್ಟಡ ಎರಡು

ಯಾದಗಿರಿ/ಗುರುಮಠಕಲ್: ಹಿರಿಯ ಶಾಸಕ, ಶಾಮನೂರು ಶಿವಶಂಕರಪ್ಪ ಅವರಿಗೆ ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದಲ್ಲಿ ಗುರುಮಠಕಲ್ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ

ಯಾದಗಿರಿ/ಗುರುಮಠಕಲ್ : ಕರ್ನಾಟಕ ರಾಜ್ಯ ವಿಕಲಚೇತನರ ಆರ್ಡಿಪಿ ಟಾಸ್ಕ್ ಫೋರ್ಸ್ನ ನೇತೃತ್ವದಲ್ಲಿ “ವಿಕಲಚೇತನರ ರಾಜ್ಯ ಮಟ್ಟದ ಹೋರಾಟ”ದ ಭಾಗವಾಗಿ ಆರೈಕೆದಾರ ಹಾಗೂ ವಿಕಲಚೇತನರ ಪ್ರಮುಖ ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಡಿ.14 ರಂದು ಗುರುಮಠಕಲ್ ತಾಲೂಕಿನ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಮತ್ತು ಕಾಳಗಿ ಪಟ್ಟಣದಲ್ಲಿ ನೇರ ನುಡಿಯ, ರಾಜ್ಯದ ಅಭಿವೃದ್ಧಿಯ ಹರಿಕಾರ, ರೈತರ ಪರ ನಿರಂತರವಾಗಿ ಹೋರಾಟ ಮಾಡುವ ಮೂಲಕ ಕರ್ನಾಟಕದಲ್ಲಿ ತನ್ನದೇ ರೀತಿಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ

(ಕಡಲೆ ಬೇಳೆಗಳಿಗೆ ಕೀಟ ಬಾಧೆ, ಸಿಡಿ ರೋಗದ ನಿಯಂತ್ರಣದ ಬಗ್ಗೆ ಸಲಹೆ ) ಗದಗ :ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆ ಬೇಳೆ ಬೆಳೆದ ರೈತರ ಜಮೀನುಗಳಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಮಾಜಿ ಶಾಸಕರು ಆದ ಹಾಗೂ ಚಾಮರಾಜನಗರ ಜಿಲ್ಲಾ ಬಿ ಜೆ ಪಿ ಜಿಲ್ಲಾ ಅಧ್ಯಕ್ಸರು ಆದ ಸಿ. ಎಸ್. ನಿರಂಜನ್ ಕುಮಾರ್ ರವರಿಗೆ ಇಂದಿನ ದಿನ ಹುಟ್ಟುಹಬ್ಬದ ಶುಭಾಶಯ

ಗದಗ/ ಲಕ್ಷ್ಮೇಶ್ವರ : ಇಂದು ಟಿಎಪಿಪಿಎಂಎಸ್ ಲಕ್ಷ್ಮೇಶ್ವರದಲ್ಲಿ ಗೋವಿನಜೋಳಕ್ಕೆ ರಾಜ್ಯ ಸರ್ಕಾರದ ಬೆಂಬಲ ಬೆಲೆಯಡಿಯಲ್ಲಿ ಅಧಿಕೃತವಾಗಿ ಖರೀದಿ ಕಾರ್ಯಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸೋಮಣ್ಣ ಉಪನಾಳ, ಉಪಾಧ್ಯಕ್ಷ ಶೇಖಣ್ಣ ಕಾಳೆ

ಬಾಗಲಕೋಟೆ/ ಹುನಗುಂದ: ತಾಲೂಕಿನ ತಿಮ್ಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬರುವ 2025 ರಿಂದ 28 ವರೆಗಿನ ಮೂರು ವರ್ಷದ ಅವಧಿಗೆ ಮೂರು ವರ್ಷದ ಅವಧಿಗೆ ಎಸ್ ಡಿ ಎಂ ಸಿ ರಚನಾ
Website Design and Development By ❤ Serverhug Web Solutions