
110ನೇ ಜಯಂತಿ ಆಚರಣೆಯ ಪೂರ್ವಭಾವಿ ಸಭೆ
ಚಾಮರಾಜನಗರ ಜಿಲ್ಲೆಯಹನೂರು ತಾಲ್ಲೂಕಿನಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳ 110ನೇ ಜಯಂತಿಯನ್ನು ಡಿಸೆಂಬರ್ ತಿಂಗಳು 13ನೇ ತಾರೀಖು ವಿಜೃಂಭಣೆ ಜೊತೆಗೆ ಭಕ್ತಿ ಭಾವ ಶ್ರದ್ಧೆ ಮಾಡೋಣ ಎಂದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಜಯಂತಿ ಐತಿಹಾಸಿಕವಾಗಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ ಜಿಲ್ಲೆಯಹನೂರು ತಾಲ್ಲೂಕಿನಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳ 110ನೇ ಜಯಂತಿಯನ್ನು ಡಿಸೆಂಬರ್ ತಿಂಗಳು 13ನೇ ತಾರೀಖು ವಿಜೃಂಭಣೆ ಜೊತೆಗೆ ಭಕ್ತಿ ಭಾವ ಶ್ರದ್ಧೆ ಮಾಡೋಣ ಎಂದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಜಯಂತಿ ಐತಿಹಾಸಿಕವಾಗಿ

ಮೈಸೂರು ದಸರಾ ವಸ್ತು ಪ್ರದರ್ಶನವು ದಸರಾ ಸಂದರ್ಭದಲ್ಲಿ ನಡೆಯುವ ಒಂದು ದೊಡ್ಡ ಕಾರ್ಯಕ್ರಮವಾಗಿದ್ದು, ಅಲ್ಲಿ ವಿವಿಧ ರೀತಿಯ ಮಳಿಗೆಗಳು, ಆಟಿಕೆಗಳು, ತಿನಿಸುಗಳು ಮತ್ತು ಮನರಂಜನೆ ಲಭ್ಯವಿರುತ್ತವೆ. ಈ ಪ್ರದರ್ಶನವನ್ನು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರವು

ಚಿಂಚೋಳಿ :ಇಂದು ನಡೆದ ಕಲ್ಬುರ್ಗಿ/ಯಾದಗಿರ DCC ಬ್ಯಾಂಕ್ ಚಿಂಚೋಳಿ ಮತ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮಾನ ಗೌತಮ್ ವೈಜಿನಾಥ ಪಾಟೀಲ್ ಆಯ್ಕೆ ಆಗಿದ್ದಾರೆ ಇವರ ಗೆಲುವಿಗೆ ಪ್ರಮುಖ ಕಾರಣಿ ಭೂತರಾದ ಪ್ರಾ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಕ್ರೀಡಾಂಗಣದಲ್ಲಿ ಸೀಸನ್ 2 ವಿಭಾಗ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆ ಯೋಜನೆ ಮಾಡಲಾಯಿತು.ಎಇಇ ಆದ ರಂಗಸ್ವಾಮಿಯವರು ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರುಕ್ರೀಡೆಗಳು ನಮಗೆ

ವಿಜಯಪುರ : ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕೂಡಗಿ ತಾಂಡಾದ ಬಂಜಾರ ಸಮಾಜದ ಯುವ ನಾಯಕರು ಮತ್ತು ಪ್ರಥಮ ದರ್ಜೆ ಗುತ್ತಿಗೆದಾರರಾಗಿ ವಿವಿಧ ಸಾಮಾಜಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಡೊಣ್ಣೂರ್ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿತ್ತಾಪುರ ಹಾಗೂ ಅಜಿಮ್ ಪ್ರೇಮಜಿ ಪೊಂಡೆಶನ ವತಿಯಿಂದ ಬಾಲ ಮೇಳ ಚಿಣ್ಣರ ಚಿಲಿಪಿಲಿ ತಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ

ಚಾಮರಾಜನಗರ/ ಹನೂರು :ಪಟ್ಟಣದ ಕನಕ ಸಮುದಾಯ ಭವನದಲ್ಲಿ ಆಯೋಸಿಜಿದ್ದ ಶ್ರೀ ಭಕ್ತ ಶ್ರೇಷ್ಠ ಕನಕದಾಸರ 538ನೇ ಜಯಂತೋತ್ಸವ ಹಾಗೂ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ನಾಮಫಲಕವನ್ನು ಉದ್ಘಾಟನೆ ಶಾಸಕ ಎಂ ಆರ್ ಮಂಜುನಾಥ್ ಉದ್ಘಾಟನೆ

ಬಾಗಲಕೋಟೆ -ಮುಧೋಳ : ನಮ್ಮ ನಾಡಿನ ನೆಲ. ಜಲ. ಸಂಸ್ಕೃತಿ. ಪರಂಪರೆಯನ್ನು ಸಕಾರಾತ್ಮಕವಾಗಿ ಪರಿಚಯಿಸುವ ಗ್ರಾಮೀಣ ಪ್ರದೇಶದ ಸೊಗಡನ್ನು ಪ್ರತಿಬಿಂಬಿಸುವ ಜನಪದ ಕಾರ್ಯಕ್ರಮಗಳು ಇನ್ನೂ ಗಟ್ಟಿಯಾಗಿವೆ .ಅಂತಹ ವೈಶಿಷ್ಟ ಪೂರ್ಣವಾದ “ಮನೆಯಂಗಳದಲ್ಲಿ ಸಂಸ್ಕೃತಿ ಸಂಭ್ರಮ”

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಭಾರತೀಯ ಬೌದ್ಧ ಮಹಾಸಭಾ ಸಂಘಟನೆಯ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ಭಾರತೀಯ ಬೌದ್ಧ ಮಹಾಸಭಾ ಅಥಣಿ ತಾಲೂಕು ಅಧ್ಯಕ್ಷರಾಗಿ ವಕೀಲರಾದ ಮಿತಿಷ ಪಟ್ಟಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಬೀದರ್ :ದಿನಾಂಕ 05-11-2025 ಬೀದರ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ನೋಂ.) ಭಾಲ್ಕಿ ಅವರು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಎಸ್ ಎಂ ಜನವಾಡಕರ್ ಅವರ ಬದುಕು
Website Design and Development By ❤ Serverhug Web Solutions