
ಡಾ. ಎಲ್. ಜಿ. ಗಗ್ಗರಿ ವಿಭಾಗ ಮಟ್ಟದ ಕವಿಗೋಷ್ಠಿಗೆ ಆಯ್ಕೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಅವರು ಆಯೋಜನೆ ಮಾಡಿರುವ ಬೆಳಗಾವಿ ವಿಭಾಗದ ಕವಿಗೋಷ್ಠಿಗೆ ಬಾಗಲಕೋಟೆ ಜಿಲ್ಲೆಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಹುನಗುಂದದ ಉಪನ್ಯಾಸಕರಾದ ಡಾ. ಎಲ್. ಜಿ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಅವರು ಆಯೋಜನೆ ಮಾಡಿರುವ ಬೆಳಗಾವಿ ವಿಭಾಗದ ಕವಿಗೋಷ್ಠಿಗೆ ಬಾಗಲಕೋಟೆ ಜಿಲ್ಲೆಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಹುನಗುಂದದ ಉಪನ್ಯಾಸಕರಾದ ಡಾ. ಎಲ್. ಜಿ.

ಕಲ್ಬುರ್ಗಿ : ಕಬ್ಬು ಬೆಳೆಗಾರ ಸಂಘದ ವತಿಯಿಂದ ಜಿಲ್ಲೆಯ ರೈತರ ಕುಂದು ಕೊರತೆಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು ಮತ್ತು ಸಕ್ಕರೆ ಕಾರ್ಖಾನೆಗಳು ಪ್ರಾರಂಭಕ್ಕೂ ಮುಂಚಿತವಾಗಿ ಮುಂದೆ ಕಬ್ಬು ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗದಂತೆ,

ಚಾಮರಾಜನಗರ : ಇಂದು ಗುಂಡ್ಲುಪೇಟೆ ಹೆಚ್ ಎಸ್ ಎಂ ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸುತ್ತಿರುವ ಮೊಬೈಲ್ ಟವರನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ SDPI ಹಾಗೂ ವಾರ್ಡಿನ ಸಾರ್ವಜನಿಕರು ಟವರ್ ಕೆಲಸವನ್ನು ಕೂಡಲೇ

ಕಲಬುರ್ಗಿ : ಮೋದಿಕೇರ್ ಕಂಪನಿಯಿಂದ ಸ್ವದೇಶಿ ದಿನ ಬಳಕೆ ವಸ್ತುಗಳನ್ನು ಬಳಸಿ ನಾಲ್ಕೈದು ಜನರಿಗೆ ತಿಳಿಸಿ ಕಂಪನಿಯಿಂದ ಉಚಿತವಾಗಿ ಥೈಲ್ಯಾಂಡ್ ದೇಶಕ್ಕೆ ( ಪಟಾಯ ) ದಿನಾಂಕ 21-07-2025 ರಿಂದ 24-07-2025 ರವರೆಗೆ ಪ್ರವಾಸಕ್ಕೆ

ವಿಜಯಪುರ :1987 ರಿಂದ 1992 ರವರೆಗೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಎಚ್ ವಿಶ್ವನಾಥ ಇದ್ದಾಗ ಎಸ್ ಸಿ, ಎಸ್ ಟಿ ಶಾಲಾ ಕಾಲೇಜುಗಳು ಅನುದಾನಕ್ಕೆ ಒಳಪಟ್ಟಿವೆ. ತದ ನಂತರ

ಬೆಳಗಾವಿ :ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಸಹಾಯ ನಿರ್ದೇಶಕ ಹುದ್ದೆಗೆ ವರ್ಗಾವಣೆ ಆದ ಹಳ್ಯಾಳದ ಹೆಮ್ಮೆಯ ಶ್ರೀಯುತ ವಿಠೋಬಾ ಹೊನಕಾಂಡೆ ಸರ್ ಅವರಿಗೆ ಭೀಮ ಘರ್ಜನೆ ಸಂಘಟನೆ, ಸಮಾಜದ ಹಿರಿಯರು ಮತ್ತು ಯುವಕರಿಂದ

ವಿಕಲಚೇತನರ ಸಮಸ್ಯೆಗಳು ಹಾಗೂ ಅವರ ಹಕ್ಕೋತ್ತಾಯಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಿ ಸರಕಾರದ ಗಮನ ತರುವೆ – ಶಾಸಕ ಶರಣಗೌಡ ಕಂದಕೂರು ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಶಾಸಕರಾದ ಶರಣಗೌಡ ಕಂದಕೂರರವರು ಇಂದು ಗುರುಮಠಕಲ್ ತಾಲೂಕಿನ ಸಮುದಾಯದ

ಮೈಸೂರಿನ ಹಿರಿಯ ಸಾಹಿತಿ, ಪತ್ರಕರ್ತ, ಪರಿಸರ ಪ್ರೇಮಿ ಭೇರ್ಯ ರಾಮಕುಮಾರ್ ಅವರು ಬೆಂಗಳೂರಿನ ಚೇತನ ಇಂಟರ್ ನ್ಯಾಶನಲ್ ಅಕ್ಯಾಡೆಮಿ ಸಂಸ್ಥೆಯ ಪ್ರತಿಷ್ಠಿತ ಚಾಣಕ್ಯ ಅಂತರ ರಾಷ್ಟ್ರೀಯ ಪ್ರಶಸ್ಥಿಗೆ ಆಯ್ಕೆ ಆಗಿದ್ದಾರೆ. 1985 ರಿಂದ ಇಲ್ಲಿಯವರೆಗೆ

ಬೀದರ/ಚಿಟಗುಪ್ಪಾ : ಕನ್ನಡ ಭಾಷೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಬಹಳಷ್ಟು ಅನೇಕ ಕ್ರಮಗಳನ್ನು ಕೈಗೊಳ್ಳುವುದು ಇಂದಿನ ದಿನಗಳಲ್ಲಿ ಅವಶ್ಯಕತೆ ಇದೆ. ಕರ್ನಾಟಕದಲ್ಲಿಯೇ ಕನ್ನಡ ಉಳಿಯದೆ ಹೋದರೆ ಬೇರೆ ಇನ್ನೆಲ್ಲಿ ಉಳಿಯಲು ಸಾಧ್ಯ? ಈ ಹಿನ್ನೆಲೆಯಲ್ಲಿ

“ಮನೆ ಮನೆಗೆ ಪೊಲೀಸ್” ಎಂಬ ವಿನೂತನ ಕಾರ್ಯಕ್ರಮವನ್ನು ಮೇಲಾಧಿಕಾರಿಗಳ ಆದೇಶದ ಮೇರೆಗೆ ಬಾಗಲಕೋಟೆ ಜಿಲ್ಲೆ ಬಾದಾಮಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಂದ ಬಾದಾಮಿ ಠಾಣಾ ವ್ಯಾಪ್ತಿಯಲ್ಲಿನ ಆಲದಕಟ್ಟಿ ಗ್ರಾಮದಲ್ಲಿ ಅಭೂತಪೂರ್ವವಾಗಿ ಪ್ರಾರಂಭವಾಯಿತು.ಈ
Website Design and Development By ❤ Serverhug Web Solutions