
ಹಾಳು ಬಿದ್ದ ಅಂಗನವಾಡಿ ಕಟ್ಟಡ ಆತಂಕದಲ್ಲಿ ಮಕ್ಕಳು
ಕುಡಹಳ್ಳಿ ಗ್ರಾಮದಲ್ಲಿ ಸುಮಾರು 4-5 ವರ್ಷದಿಂದ ಹಾಳು ಬಿದ್ದ ಅಂಗನವಾಡಿ ಕಟ್ಟಡ ತುಂಬಾ ಆತಂಕ ಪಡುತ್ತಿರುವ ಮಕ್ಕಳು ಹಾಗೂ ಗ್ರಾಮಸ್ಥರು. ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಹಲಚೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕುಡಹಳ್ಳಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕುಡಹಳ್ಳಿ ಗ್ರಾಮದಲ್ಲಿ ಸುಮಾರು 4-5 ವರ್ಷದಿಂದ ಹಾಳು ಬಿದ್ದ ಅಂಗನವಾಡಿ ಕಟ್ಟಡ ತುಂಬಾ ಆತಂಕ ಪಡುತ್ತಿರುವ ಮಕ್ಕಳು ಹಾಗೂ ಗ್ರಾಮಸ್ಥರು. ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಹಲಚೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕುಡಹಳ್ಳಿ

ಬಳ್ಳಾರಿ/ಕಂಪ್ಲಿ : ಕಳೆದ ಹಲವಾರು ದಿನಗಳಿಂದ ಕಣ್ಮರೆಯಾಗಿ ಮಳೆರಾಯ ಮತ್ತೆ ಪ್ರತ್ಯಕ್ಷನಾಗಿದ್ದು, ಹಲವು ದಿನಗಳ ಕಾಲ ಕೇವಲ ಹೊಳೆ ಮಾತ್ರ ತುಂಬಿ ಹರಿಯುತ್ತಿತ್ತು ಆದರೆ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೊಳೆ ತುಂಬಿ ಹರಿಯುತ್ತಿದ್ದು,

ದಕ್ಷಿಣ ಕನ್ನಡ /ಮಂಗಳೂರು : ದಿನಾಂಕ 09/೦7/2025: ನಗರದ ಹೊರವಲಯದ ಚೇಳಾೈರು ಗ್ರಾಮದ ದ. ಕ. ಜಿಲ್ಲಾ ಪಂಚಾಯತ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಎಂ. ಆರ್. ಪಿ. ಎಲ್ ಸಂಸ್ಥೆಯಿಂದ 30

ಬಳ್ಳಾರಿ / ಕಂಪ್ಲಿ : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಮುಷ್ಕರ ಹಿನ್ನಲೆ ಕಾರ್ಮಿಕ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಿರ್ಮಾಣವಾಗುತ್ತಿರುವ ಕೇಣಿ ಬಂದರು ದೇಶದ ಮಾದರಿ ಬಂದರುಗಳಲ್ಲಿ ಒಂದಾಗಲಿದೆ ಎಂದು ಕೇಣಿ ಬಂದರು ಯೋಜನಾ ನಿರ್ದೇಶಕ ಭರಮಪ್ಪ ಕುಂಟಗೇರಿ ತಿಳಿಸಿದ್ದಾರೆ.ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ

ವೃತ್ತಿಪರ ಕಲಾವಿದರ ಬದುಕಿಗೆ ಹೊಸ ಯೋಜನೆಗಳನ್ನು ರೂಪಿಸಿ-ಶರಣಬಸವ ಶಾಸ್ತ್ರಿಗಳು ಬಾಗಲಕೋಟೆ : ಕಲೆಯನ್ನು ಕಾಯಕ ಮಾಡಿಕೊಂಡ ವೃತ್ತಿಪರ ಕಲಾವಿದರ ಬದುಕಿಗೆ ಆಸರೆಯಾಗುವ ಹೊಸ ಯೋಜನೆಗಳನ್ನು ರೂಪಿಸಬೇಕೆಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ಅಧ್ಯಕ್ಷ

ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಇಂದು ದಿ. 09/07/2025 ರಂದು ಬೆಳಿಗ್ಗೆ ಕಾರ್ಮಿಕ ಕಾನೂನುಗಳಲ್ಲಿ ಬಂಡವಾಳಗಾರರ ಪರವಾದ ತಿದ್ದುಪಡಿಗಳನ್ನು ಮಾಡದಿರಲು ಒತ್ತಾಯಿಸಿ ಅಂಗನವಾಡಿ ನೌಕರರು ಮುಷ್ಕರ ಮಾಡಿ ತಮ್ಮ ಮನವಿಯನ್ನು ಮಾನ್ಯ ಕಾಗವಾಡ ತಹಶೀಲ್ದಾರ ಅವರಿಗೆ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕುರಬಗೇರಿ ಸರಕಾರಿ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗಲೇ ಮನೋಜ್ ಕುಮಾರ್ ಎಂಬ 10ವರ್ಷದ ವಿದ್ಯಾರ್ಥಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ಎಂತಹ ವಿಧಿ ಸಣ್ಣ ಮಕ್ಕಳ್ಳನ್ನೂ ಬಿಡದು ಇದು ಎಂದು ಮನೆಯವರು

ಜುಲೈ 10ರಂದು ವ್ಯಾಸ ಪೂರ್ಣಿಮಾ ಮತ್ತು ಗುರು ಪೂರ್ಣಿಮಾವನ್ನು ಆಚರಿಸುತ್ತಾರೆ. ವೇದವ್ಯಾಸರ ಜನ್ಮ ದಿನವನ್ನೇ ನಾವು ಗುರು ಪೂರ್ಣಿಮಾವೆಂದು ಆಚರಿಸುತ್ತೇವೆ. ಆಷಾಡ ಮಾಸದ ಹುಣ್ಣಿಮೆಯ ದಿನ ಗುರು ಪೂರ್ಣಿಮಾ ಆಚರಿಸಲಾಗುತ್ತದೆ.ಗುರುಬ್ರಹ್ಮ ಗುರುವಿಷ್ಣುಗುರುದೇವೋ ಮಹೇಶ್ವರಗುರುಸಾಕ್ಷಾತ್ ಪರಬ್ರಹ್ಮತಸ್ಮೖೆ

ಅಪ್ಪ ನಾನು ಕಂಡಂತೆ.. ಅದೊಂದು ಏಕೋಪಾದ್ಯಾಯ ಶಾಲೆ. ಅಲ್ಲಿದ್ದ ಶಿಕ್ಷಕರ ಬಗ್ಗೆ ಆ ಊರಿನ ಜನರಿಗೆ ಬಹಳ ಪ್ರೀತಿ. ಮಾಸ್ಟ್ರು ಶ್ರೀಕಂಠ ಮೂರ್ತಿ ಅವರ ಕುಟುಂಬವೇ ಗುರು ಕುಟುಂಬ. ಅವರ ತಂದೆ ಹನುಮಂತ ಮೂರ್ತಿ
Website Design and Development By ❤ Serverhug Web Solutions