
ಡಣಾಪುರ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಮೊಹರಂ ಹಬ್ಬ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದಲ್ಲಿ ಬೆಳಗಿನ ಜಾವ ಮೂರು ಗಂಟೆಯಿಂದ ಪ್ರಾರಂಭವಾಗಿ ಡಣಾಪುರದಿಂದ ಹಳೆ ಅಯೋಧ್ಯೆಗೆ ಹೋಗಿ ಅಲ್ಲಿ ಅಲಾಯಿ ಬಿಲಾಯಿ ನೀಡಿ ನಂತರ ಡಣಾಪುರ ರಾಜ ಬೀದಿಯಲ್ಲಿ ಡಣಾಪೂರ ಹಾಗೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದಲ್ಲಿ ಬೆಳಗಿನ ಜಾವ ಮೂರು ಗಂಟೆಯಿಂದ ಪ್ರಾರಂಭವಾಗಿ ಡಣಾಪುರದಿಂದ ಹಳೆ ಅಯೋಧ್ಯೆಗೆ ಹೋಗಿ ಅಲ್ಲಿ ಅಲಾಯಿ ಬಿಲಾಯಿ ನೀಡಿ ನಂತರ ಡಣಾಪುರ ರಾಜ ಬೀದಿಯಲ್ಲಿ ಡಣಾಪೂರ ಹಾಗೂ

ಬಳ್ಳಾರಿ/ ಕಂಪ್ಲಿ : ಕಳೆದ ನಾಲ್ಕು ದಿನದಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಎಲ್ ಎಲ್ ಸಿ ಕಾಲುವೆಗೆ ಬೇಗ ನೀರು ಬಿಡಬೇಕು ಎಂದುಎಲ್ ಎಲ್ ಸಿ 70ನೇ ಕಿ.ಮೀ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನಲ್ಲಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ. ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಬಳಿ ಕೇರಳ ಮೂಲದ ವ್ಯಕ್ತಿ ಗುಂಡ್ಲುಪೇಟೆ ಕಡೆಯಿಂದ ಮೈಸೂರಿನ ಕಡೆ ಬೈಕ್ ನಲ್ಲಿ ಪ್ರಯಾಣ ಮಾಡುತ್ತಿದ್ದರು.

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಂಗಟ್ಟಿಯಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದ ಅಲಾಯಿಕುಣಿಗೆ ವ್ಯಕ್ತಿ ಒಬ್ಬ ಬಿದ್ದು ಸಾವನಪ್ಪಿದ ಘಟನೆ ಜರುಗಿದೆ.ಹನುಮಂತ ಎಂಬುವ ಮೃತ ವ್ಯಕ್ತಿ. ಮೊಹರಂ ಹಬ್ಬದ ಸಡಗರದಲ್ಲಿದ್ದ ಇಡೀ ಗ್ರಾಮದ ಜನತೆ ಈಗ

ಮೊಹರಂ ಹಬ್ಬದಂದು ವಿಶೇಷ ಮೊಹರಂ ಹಾಡುಗಳನ್ನು ಆಡುವ ಮೂಲಕ ಸರಿ ಸುಮಾರು ಇಂದಿಗೆ 40 ವರ್ಷಗಳೇ ಕಳೆದಿವೆ. ಕೋಟೆಗಾರವಾಡ ಮೊಹರಂ ಹಾಡುಗರು ಬರ್ಚಿ ಯಲ್ಲಮ್ಮ ( ಚಟ್ಟಣಿ )ಗುಡಿಯ ಮುಂದೆ ವಿಶೇಷವದ ಬೆಳ್ಳಿ ಖಡ್ಗವನ್ನು

ಕಲಬುರಗಿ: 12 ನೇ ಶತಮಾನದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾದ ನಿಜಸುಖಿ ಹಡಪದ ಅಪ್ಪಣ್ಣ ನವರ 891 ನೇ ರಾಜ್ಯ ಮಟ್ಟದ ಜಯಂತೋತ್ಸವ ಕಾರ್ಯಕ್ರಮ ಇದೇ ಜುಲೈ 10 ಗುರುವಾರ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಸರಕಾರಿ ಪ್ರೌಢ ಶಾಲೆಗೆ ಸ್ವಂತ ಜಮೀನು ಇರುವುದಿಲ್ಲ. ಈಗಿರುವ ಕಟ್ಟಡವು ಹಳೆಯದಾಗಿರುತ್ತದೆ. ಬಹಳ ವರ್ಷಗಳಿಂದ ಖಾಸಗಿಯವರ ಜಾಗದಲ್ಲಿ ಶಾಲೆ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಠಡಿಗಳು ಬೇಕಾಗುತ್ತವೆ, ಮಕ್ಕಳಿಗೆ

ಯಾದಗಿರಿ : ನಂಬಿಕೆಗೆ ಇನ್ನೊಂದು ಹೆಸರೇ ಎಸ್.ಪಿ ಪೃಥ್ವಿಕ್ ಶಂಕರ್, ಬಂದ ಏಳು ತಿಂಗಳಲ್ಲೇ ಯಾದಗಿರಿ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ದಕ್ಷ ಅಧಿಕಾರಿ ಪೃಥ್ವಿಕ್ ಶಂಕರ್ ಅವರಿಗೆ ಕೇವಲ 7 ತಿಂಗಳಲ್ಲೇ ವರ್ಗಾವಣೆ ಮಾಡಲು

ಬಾಗಲಕೋಟೆ : ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಅವರ ಸಲಹೆಯಂತೆ ಕನ್ನಡ ಪರಂಪರೆ, ಇತಿಹಾಸ, ಸಾಹಿತ್ಯ, ಸಂಸ್ಕೃತಿ ಹಿರಿಮೆಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾದ ಶಿವರಾಜ್ ತಂಗಡಗಿ ಅವರು

ಮೊಹರಂ ಹಬ್ಬದ ಕತ್ತಲ ರಾತ್ರಿಯ ವಿಶೇಷ ಕುಂಬಾರರು ತಯಾರಿಸಿದ ಮಡಿಕೆಗಳ ಬೇಡಿಕೆ ಕಡಿಮೆಯಾಗುತ್ತಿದೆ. ಗತವೈಭವದ ಹಿಂದಿನ ಸಂಪ್ರದಾಯದಂತೆ ಮಣ್ಣಿನ ಮಡಿಕೆಯಲ್ಲಿ ಅಡಿಗೆ ಮಾಡುವುದು, ನೀರು, ಹಾಲು, ಮೊಸರು, ಸಂಗ್ರಹಿಸುವುದು ಜನ ಸಾಮಾನ್ಯರು ಕೈ ಬಿಡುತ್ತಿದ್ದಾರೆ
Website Design and Development By ❤ Serverhug Web Solutions