
ನಿಧನ ಸುದ್ದಿ
ಯಾದಗಿರಿ/ ಗುರುಮಠಕಲ್: ಬಾಲ ವಿಕಾಸ ವಿದ್ಯಾ ಮಂದಿರ ಕೋಡ್ಲಾ ಶಿಕ್ಷಕರಾದ ಶ್ರೀ ದಾಮೋದರ ರೆಡ್ಡಿ ಉಟ್ಟೂರ್ ನಾರಾಯಣಪುರ, ಗುರುಮಠಕಲ್ ನಿವಾಸಿಗಳು ಇಂದುದಿ. 01-04-2025 ಬೆಳಿಗ್ಗೆ ಶಾಲೆಯಲ್ಲಿ ಲಘು ಹೃದಯ ಘಾತವಾಗಿ ಅಕಾಲಿಕ ಮರಣ ಹೊಂದಿದ್ದು,
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಯಾದಗಿರಿ/ ಗುರುಮಠಕಲ್: ಬಾಲ ವಿಕಾಸ ವಿದ್ಯಾ ಮಂದಿರ ಕೋಡ್ಲಾ ಶಿಕ್ಷಕರಾದ ಶ್ರೀ ದಾಮೋದರ ರೆಡ್ಡಿ ಉಟ್ಟೂರ್ ನಾರಾಯಣಪುರ, ಗುರುಮಠಕಲ್ ನಿವಾಸಿಗಳು ಇಂದುದಿ. 01-04-2025 ಬೆಳಿಗ್ಗೆ ಶಾಲೆಯಲ್ಲಿ ಲಘು ಹೃದಯ ಘಾತವಾಗಿ ಅಕಾಲಿಕ ಮರಣ ಹೊಂದಿದ್ದು,
ವಿಜಯಪುರ ಜಿಲೆಯ ಆಲಮೇಲ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಅಶೋಕ್ ಕೋಳಾರಿ ಅವರ 53ನೇ ವರ್ಷದ ಜನುಮದಿನದವನ್ನು ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಸಾಧಿಕ್ ಸುಂಬಡ, ಶ್ರೀ ಬಸವರಾಜ್ ತೆಲ್ಲೂರ್, ಶ್ರೀರಮೇಶ್
ಕಲಬುರಗಿ/ ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚಿತ್ತಾಪುರ ಹಾಗೂ ಶ್ರೀ ಶರಣಬಸವೇಶ್ವರ ದೇವಸ್ಥಾನ ಜೀರ್ಣೋದ್ದಾರ ಹಾಗೂ ಸೇವಾ ಟ್ರಸ್ಟ್ ಇವರ ಸಹಯೋಗದೊಂದಿಗೆ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನ ಅಭಿವೃದ್ಧಿಯ
ಕಲಬುರಗಿ/ ಚಿತ್ತಾಪುರ: ಮುಸ್ಲಿಂ ಸಮುದಾಯದವರು ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸೋಮವಾರ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು ಮುಸ್ಲಿಂ ಸಮುದಾಯದವರು ಕಳೆದ
ಯಾದಗಿರಿ/ ಶಹಾಪುರ: ಶಹಾಪುರದಿಂದ ಕಲಬುರಗಿ ಹೊಗುವ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆಯ ಮಾಡುವ ಮೂಲಕ ಮನವಿಯನ್ನು ನೀಡಿದರು.ಏಪ್ರಿಲ್ 01 ರಿಂದ 15ರವರೆಗೆ ನಾರಾಯಣಪುರ ಜಲಾಶಯದ ಎಡದಂಡೆ ಮತ್ತು ಬಲದಂಡೆಯ ಕಾಲುವೆಗಳಿಗೆ ನೀರು ಹರಿಸುವಂತೆ
ಬಳ್ಳಾರಿ / ಕಂಪ್ಲಿ : ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ತುಮಕೂರಿನ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿ ಹಿನ್ನೆಲೆಯಲ್ಲಿ ನಗರದ ಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದಿವಂಗತ
ಕಲಬುರಗಿ :ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್ ಟಿ ವಿಭಾಗ ಜಿಲ್ಲಾ ಅಧ್ಯಕ್ಷರು ಶ್ರೀ ಗುರುರಾಜ ಸುಬೇದಾರ ಜೀ ಅವರಿಗೆ ನಿಗಮ ಮಂಡಳಿಯಲ್ಲಿ ಉನ್ನತ ಸ್ಥಾನಮಾನ ನೀಡಬೇಕು ಎಂದು
ಶಿವಮೊಗ್ಗ/ ಭದ್ರಾವತಿ: ಲಕ್ಷಾಂತರ ಮಕ್ಕಳಿಗೆ ಆಶ್ರಯ, ಅನ್ನ ,ಅಕ್ಷರ ನೀಡಿದ ನಡೆದಾಡುವ ದೇವರು ಎಂದೇ ಪ್ರಸಿದ್ದವಾಗಿದ್ದ ಕರ್ನಾಟಕ ರತ್ನ ತ್ರಿವಿಧ ದಾಸೋಹಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನವನ್ನು ತಾಲ್ಲೂಕು
ಯಾದಗಿರಿ.ಶಹಾಪುರ: ಏಪ್ರೀಲ್ 1 ರಂದು ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ಏ.1 ರಿಂದ 15 ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ಸಮೀಪದ ಭೀಮರಾಯನ ಗುಡಿ ಕೆಬಿಜೆಎನ್ಎಲ್ ಕಚೇರಿ ಬಳಿ ಬೃಹತ್ ಪ್ರತಿಭಟನೆ ಹಾಗೂ
ವಿಜಯಪುರ ಜಿಲ್ಲೆಯ ಇಂಡಿ ನಗರದಲ್ಲಿ ದಿನಾಂಕ 31/03/2025 ರಂದು ಪತ್ರಿಕಾ ಗೋಷ್ಠಿ ನಡೆಸಿದ ಇಂಡಿ ತಾಲೂಕಾ ಕ. ರ .ವೇ ಅಧ್ಯಕ್ಷ ಬಾಳು ಮುಳಜಿಯವರು ಇಂಡಿ ತಾಲೂಕಿನಾದ್ಯಂತ ತೊಗರಿ ಬೆಳೆಯು ರೋಗದಿಂದ ಸಂಪೂರ್ಣ ಹಾಳಾಗಿದ್ದು
Website Design and Development By ❤ Serverhug Web Solutions