
ಪ್ರಯಾಣಿಕರ ಗಮನಕ್ಕೆ, ನಾಳೆ ಬಸ್ ಸಂಚಾರಕ್ಕೆ ವ್ಯತ್ಯಯ ಸಾಧ್ಯತೆ
ಬಳ್ಳಾರಿ / ಕಂಪ್ಲಿ : ರಾಜ್ಯ ಸರ್ಕಾರದ 2ನೇ ವರ್ಷದ ಸಾಧನೆ ಅಂಗವಾಗಿ ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯಲಿರುವ ‘ಪ್ರಗತಿಯತ್ತ ಕರ್ನಾಟಕ – ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಳ್ಳಾರಿ ವಿಭಾಗದಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ರಾಜ್ಯ ಸರ್ಕಾರದ 2ನೇ ವರ್ಷದ ಸಾಧನೆ ಅಂಗವಾಗಿ ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯಲಿರುವ ‘ಪ್ರಗತಿಯತ್ತ ಕರ್ನಾಟಕ – ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಳ್ಳಾರಿ ವಿಭಾಗದಿಂದ

ಬೆಳಗಾವಿ/ ಬೈಲಹೊಂಗಲ: ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಪ್ರತಿ ನಿತ್ಯ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುವುದು ಸಹಜ ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ತಾ. ಪಂ. ಕಾರ್ಯನಿರ್ವಾಹಕ

ಪೌರಾಡಳಿತ ಸಚಿವರ ಭೇಟಿ ನಂತರ ಮಹತ್ವದ ಬೆಳವಣಿಗೆ! ಭ್ರಷ್ಟರ ವಿರುದ್ಧ ಹೊರಡಲು ಸಚಿವರ ಭರವಸೆ ನುಡಿಗಳು ಪುಷ್ಟಿ ನೀಡಿದವೇ? ಬಿ- ಖಾತಾ ಮಾಡುವಲ್ಲಿ ಕೋಟ್ಯಾಂತರ ಅವ್ಯವಹಾರವಾಗಿದೆಯೇ? ಯಾದಗಿರಿ/ ಗುರುಮಠಕಲ್ : ಸರ್ಕಾರ ಬಡವರಿಗೋಸ್ಕರ ಅನುಕೂಲವಾಗುವ

4.ನಮ್ಮಲ್ಲಿರುವ ಕೆರೆ ಕುಂಟೆಗಳನ್ನು ಪುನರುಜ್ಜಿವನಗೊಳಿಸದೇ ಹೊರಗಿನಿಂದ ಕೊಳಚೆ ನೀರು ಶುದ್ಧ ಮಾಡಿ ಕೆರೆಗೆ ಹರಿಸುವುದು ಮೂರ್ಖತನ. 5.ಹೋರಾಟಕ್ಕೆ ಮೊದಲು ಅರಿವು ಮೂಡಿಸಬೇಕು, ಹೋರಾಟ ರಾಜಕೀಯ ಪ್ರೇರಿತವಾಗಿರಕೂಡದು. ಹೋರಾಟ ಕೊಳಚೆ ನೀರಿನ ವಿರುದ್ಧ ಮಾತ್ರ ಹುಟ್ಟಿಕೊಳ್ಳಬಾರದು.

ಬಳ್ಳಾರಿ / ಕಂಪ್ಲಿ: ಮಳೆ ಬಂದರೆ ಸಾಕು ರಸ್ತೆಗಳೆಲ್ಲಾ ಕಾಲುವೆಗಳಾಗುವಂತಾಗಿರುವುದು ಒಂದೆಡೆಯಾದರೆ, ಬೀದಿ ದೀಪಗಳಿಲ್ಲದೆ, ಚರಂಡಿಗಳಿಲ್ಲದೆ ಮೂಲಭುತ ಸೌಲಭ್ಯಗಳಿಂದ ವಂಚಿತವಾಗಿರುವುದು ಇನ್ನೊಂದೆಡೆಯಾಗಿದೆ. ಇವುಗಳ ಮಧ್ಯೆ ಕಂಪ್ಲಿ ಪುರಸಭೆಯ 8ನೇ ವಾರ್ಡಿನ ಸಾರ್ವಜನಿಕರ ಗೋಳನ್ನು ಕೇಳುವವರು

ಬಳ್ಳಾರಿ / ಕಂಪ್ಲಿ: ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಪರಸ್ಪರ ಸೌಹಾರ್ದ, ಸಾಮರಸ್ಯ ಹಾಗೂ ಸಮಾನತೆಯಿಂದ ಜೀವನ ನಡೆಸಬೇಕು ಎಂದು ಕುರುಗೋಡು ಪೊಲೀಸ್ ಠಾಣೆಯ ಮುಖ್ಯ ಪೇದೆ ಎ.ವಿಜಯಕುಮಾರ್ ತಿಳಿಸಿದರು.ಅವರು ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಸಾರ್ವಜನಿಕರಿಗೆ

ಬೆಂಗಳೂರು: ವೃಷಭಾವತಿ ಏತ ನೀರಾವರಿ ಯೋಜನೆಯಿಂದ ಧಾರ್ಮಿಕ ಆಚರಣೆಗೂ ಕಂಟಕ ಹೊಯ್ಸಳರ ಕಾಲದ ಧಾರ್ಮಿಕ ಆಚರಣೆಗೆ ಪೂರ್ಣವಿರಾಮ ಕೊಳಚೆ ನೀರಿನಲ್ಲಿ ತೆಪ್ಪೋತ್ಸವ ಮಾಡುವುದಿಲ್ಲ ಎಂದ ಭಕ್ತ ಸಮೂಹ | ವೃಷಭಾವತಿ ವಿಷ ವಿಷ ವಿಷ

ಹೊಸಪೇಟೆ : ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 20 ರಂದು ಸರ್ಕಾರದ ಸಾಧನಾ ಸಮಾವೇಶ ನಡೆಯುತ್ತಿರುವ ಹಿನ್ನೆಲೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಭಾಷಣ ಮಾಡಿದ್ದ ಇದೇ ಮೈದಾನದ ಕಟ್ಟೆಗೆ ಈಗ ಹೊಸ ರೂಪ

ಬಳ್ಳಾರಿ / ಕಂಪ್ಲಿ : ಗಂಗಾವತಿಯಿಂದ ಬಂದಿದ್ದ ಇಬ್ಬರು ಯುವಕರು ಕಂಪ್ಲಿಯ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಮೃತಪಟ್ಟಿದ್ದಾರೆ.ಸ್ನಾನಕ್ಕಾಗಿ ಬಂದಿದ್ದು, ಇವರಲ್ಲಿ ಪವನ್ ಎಂಬ ಬಾಲಕನ ಮೃತ ದೇಹ ದೊರಕ್ಕಿದ್ದು ಇನ್ನೊಬ್ಬ ಬಾಲಕ

ಸಂಬಂಧಪಟ್ಟ ಅದಿಕಾರಿಗಳ ವಿರುದ್ದ ವಾಹನ ಸವಾರರು, ಗ್ರಾಮಸ್ಥರ ಅಕ್ರೋಶ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನದ್ಯಾಂತ ಶನಿವಾರ ರಾತ್ತಿ ಸಾಧರಣ ಮಳೆ ಆಗಿರುವುದರಿಂದ ತಾಲೂಕಿನ ಅಯ್ಯನಹಳ್ಳಿ ಗ್ರಾಮದ ರೈಲ್ವೆ ಬಿಡ್ಜ್ ಬಳಿ ಸುಮಾರು 15 ವರ್ಷದಿಂದ
Website Design and Development By ❤ Serverhug Web Solutions