
ಸರಿಯಾದ ಸಮಯಕ್ಕೆ ಬಾರದ ನಗರಸಭೆ ಸಿಬ್ಬಂದಿ :ಪೌರಾರಾಯುಕ್ತರ ಮೌನ
ಯಾದಗಿರಿ/ ಶಹಾಪುರ :ಕರ್ನಾಟಕ ಸರಕಾರ ಸಮಯ 8 ಗಂಟೆಯಿಂದ 1.30 ರವರೆಗೆ ಕಚೇರಿ ನಿಮಯ ನೀಡಿದ್ದಾರೆ. ಆದರೆ ಇವರು ಬರುವುದು 9 ರಿಂದ 9.30 ಕ್ಕೆ ಬರುತ್ತಾರೆ ಮತ್ತು11 ಘಂಟೆಗೆ ಟೀ ಸಮಯದಲ್ಲಿ ಒಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ/ ಶಹಾಪುರ :ಕರ್ನಾಟಕ ಸರಕಾರ ಸಮಯ 8 ಗಂಟೆಯಿಂದ 1.30 ರವರೆಗೆ ಕಚೇರಿ ನಿಮಯ ನೀಡಿದ್ದಾರೆ. ಆದರೆ ಇವರು ಬರುವುದು 9 ರಿಂದ 9.30 ಕ್ಕೆ ಬರುತ್ತಾರೆ ಮತ್ತು11 ಘಂಟೆಗೆ ಟೀ ಸಮಯದಲ್ಲಿ ಒಂದು

ಕೊಟ್ಟೂರು: ಧಾರ್ಮಿಕ ಮಹೋತ್ಸವಗಳಲ್ಲಿ ಒಂದಿಲ್ಲೊಂದು ವಿಶಿಷ್ಟತೆಯಿಂದಾಗಿ ಪ್ರಖ್ಯಾತಿಗೊಂಡಿರುವ ಸುಕ್ಷೇತ್ರ ಕೊಟ್ಟೂರು. ಅಗಿ ಹುಣ್ಣಿಮೆಯ ದಿನವಾದ ಮೇ 12ರ ಸೋಮವಾರ ಮತ್ತೊಮ್ಮೆ ವೈಶಿಷ್ಟತೆಗೆ ಸಾಕ್ಷಿಯಾಗಲಿದೆ.ಜೀವಂತ ಕೋಳಿಗಳನ್ನು ರಥಕ್ಕೆ ತೂರುವ ವೈಶಿಷ್ಟ ರಥೋತ್ಸವವಾಗಿದೆ. ಪ್ರತೀ ವರ್ಷದ ಸಂಪ್ರದಾಯದಂತೆ

ಉಡುಪಿ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಲ್ಪೆ ರಾಕೇಶ್ ಪೂಜಾರಿ (33) ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕಾರ್ಕಳದ ನಿಟ್ಟೆ ಸಮೀಪ ಭಾನುವಾರ ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಅವರು ಕುಸಿದುಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ

ಅವೈಜ್ಞಾನಿಕ ರಸ್ತೆ ನಿರ್ಮಾಣ; ಚರಂಡಿ ನಿರ್ಮಾಣ ಮಾಡುವದು ಮರೆತ ಅಭಿವೃದ್ದಿ ಅಧಿಕಾರಿಗಳು. ಯಾದಗಿರಿ/ಗುರುಮಠಕಲ್ : ಪುರಸಭೆ ಸದಸ್ಯರ ಚುನಾವಣೆ ಇನ್ನೂ ಕೆಲವೇ ತಿಂಗಳುಗಳು ಉಳಿದಿವೆ, ಪಟ್ಟಣದಲ್ಲಿ ಅಭಿವೃದ್ಧಿ ಪರ ಕೆಲಸಗಳು ಹಗಲಿರುಳು ನಡೆಯುತ್ತಿವೆ. ಒಂದು

ದಾವಣಗೆರೆ : ಜಿಲ್ಲೆಯ ಹೊನ್ನಾಳಿ ನಗರದ ಸಭಾಭವನದಲ್ಲಿ ಕಾನಿಪ ಧ್ವನಿ ಹೊನ್ನಾಳಿ ತಾಲೂಕಿನ ಅಧ್ಯಕ್ಷರು ಹಾಗೂ ಸಂಜೆವಾಣಿ ದಿನ ಪತ್ರಿಕೆಯ ವರದಿಗಾರರಾದ ಸುರೇಶ್ ನ್ಯಾಮತಿ ತಾಲೂಕಿನ ಅಧ್ಯಕ್ಷರು ಹಾಗೂ ಪ್ರಜಾವಾಣಿ ದಿನ ಪತ್ರಿಕೆಯ ವರದಿಗಾರರಾದ

ಸಿದ್ಧಾರ್ಥ – ಗೌತಮ ಮತ್ತು ಭಗವಾನ್ ಬುದ್ಧ ಎಂದೂ ಕರೆಯಲ್ಪಡುವ ಗೌತಮ ಬುದ್ಧನನ್ನು ಬೌದ್ಧಧರ್ಮದ ಸ್ಥಾಪಕ ಎಂದು ಪರಿಗಣಿಸಲಾಗುತ್ತದೆ; ಅವನ ಅನುಯಾಯಿಗಳನ್ನು ಬೌದ್ಧರು ಎಂದು ಕರೆಯಲಾಗುತ್ತದೆ. ಗೌತಮ ಬುದ್ಧನನ್ನು ಸಾಮಾನ್ಯವಾಗಿ ಬುದ್ಧ ಎಂದೂ ಕರೆಯಲಾಗುತ್ತದೆ,

ಬಳ್ಳಾರಿ/ ಸಿರುಗುಪ್ಪ: ಎಐಸಿಸಿ ಆದೇಶದ ಮೇರೆಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿಕೆ. ಶಿವಕುಮಾರ ಅವರ ನಿರ್ದೇಶನದಂತೆ ಬಳ್ಳಾರಿ ಗ್ರಾಮಾಂತರ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರದ ಸಿರಗುಪ್ಪ ಬ್ಲಾಕ್ನಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲು ಶಾಸಕರಾದ

ಬಾಗಲಕೋಟೆ/ ಹುನಗುಂದ: ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ದಿ. 10 ರಂದು ಶುಕ್ರವಾರ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜಯಂತೋತ್ಸವ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಜರುಗಿದವು.ಜಯಂತೋತ್ಸವದ ನಿಮಿತ್ಯ ಮುಂಜಾನೆ ಮಲ್ಲಮ್ಮನ ಮೂರ್ತಿಗೆ ಅಮರಯ್ಯ

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಣಸೂರ ಗ್ರಾಮದಲ್ಲಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಶಂಕುಸ್ಥಾಪನೆಯನ್ನು ದಿ. 10-05-2025 ರಂದು ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಶಿವಕುಮಾರ ಕಮಕನುರ ಅಧ್ಯಕ್ಷರು, ಮಾನ್ಯ ರಮೇಶ ಕಟ್ಟಿಮನಿ ಕಾರ್ಯದರ್ಶಿಗಳು

ಬೆಂಗಳೂರು: ನಮ್ಮ ದೇಶದಲ್ಲಿ ಕಲೆಯೆಂದರೆ, ಸಂಸ್ಕೃತಿ, ಅದು ಮನೋರಂಜನೆಯಲ್ಲ ನಾದದೊಂದಿಗೆ ಬಂದು ಲಯದೊಂದಿಗೆ ಸೇರೀದಾಗ ಸಂಗೀತವಾಗುತ್ತದೆ; ನಮ್ಮೊಳಗೂ ನಾದ-ಲಯ-ಲಾಸ್ಯವಿದೆ; ಅದರ ಅನುಭವದಿಂದ ಸಿಗುವ ಹೃದಯದ ಪರಿಪಾಕ ಬದುಕಿಗೆ ಅಗತ್ಯ; ಎಲ್ಲಾ ಕಲೆಯಲ್ಲೂ ದಿವ್ಯತೆಯ ಅಂಶವಿದೆ;
Website Design and Development By ❤ Serverhug Web Solutions