
ಅನ್ನದಾತನ ಪುತ್ರಿ ಜಿಲ್ಲೆಗೆ ಪ್ರಥಮ
ಬಳ್ಳಾರಿ / ಕಂಪ್ಲಿ : ನಿತ್ಯ ಮಗಳನ್ನು ಬೆಳಿಗ್ಗೆ 6 ಕ್ಕೆ ಬೈಕ್ ಮೂಲಕ 6 ಕಿಲೋಮೀಟರ್ ದೂರದ ಕಂಪ್ಲಿಗೆ ತೆರಳಿ ಶಾಲೆಗೆ ಬಿಟ್ಟು, ಹೊಲಗದ್ದೆ ಕೆಲಸ ಮುಗಿಸಿ ಮತ್ತೆ ರಾತ್ರಿ 9ಕ್ಕೆ ಶಾಲೆಯಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ನಿತ್ಯ ಮಗಳನ್ನು ಬೆಳಿಗ್ಗೆ 6 ಕ್ಕೆ ಬೈಕ್ ಮೂಲಕ 6 ಕಿಲೋಮೀಟರ್ ದೂರದ ಕಂಪ್ಲಿಗೆ ತೆರಳಿ ಶಾಲೆಗೆ ಬಿಟ್ಟು, ಹೊಲಗದ್ದೆ ಕೆಲಸ ಮುಗಿಸಿ ಮತ್ತೆ ರಾತ್ರಿ 9ಕ್ಕೆ ಶಾಲೆಯಿಂದ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ರೂಪಾ ಪಾಟೀಲ ಈ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ವಿದ್ಯಾರ್ಥಿನಿಗೆ ಹುಕ್ಕೇರಿಯ ಪರಮಪೂಜ್ಯರು

ಬಿಎಸ್ಎಫ್ ಯೋಧ ಹೃದಯಾಘಾತದಿಂದ ಸಾವು ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದ ಬಿಎಸ್ಎಫ್ ಯೋಧ ಸಿದ್ದಪ್ಪ ಮಾದರ ಅವರು ಗುರುವಾರರಂದು ಅಸ್ಸಾಂ ರಾಜ್ಯದ ಅಥರ್ಗಾ ತ್ರಿಪುರಾದಲ್ಲಿ ಸೇವೆಯಲ್ಲಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ೩೩

ಬಳ್ಳಾರಿ / ಕಂಪ್ಲಿ : ರಾಮಸಾಗರದ ಸರ್ ಸಿ. ವಿ. ರಾಮನ್ ಪ್ರೌಢಶಾಲೆಯ ಎಸ್. ಎಸ್. ಎಲ್. ಸಿಶೇಕಡಾ 47.72 ರಷ್ಟು ಫಲಿತಾಂಶ ಪಡೆದಿದೆ. 31 ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇದರಲ್ಲಿ

ಕಲಬುರಗಿ :2024 -25 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನವನ್ನು ಪಡೆದಿದೆ. ಕೊನೆಯ ಸ್ಥಾನ ಬರುವಲ್ಲಿ ತೊಂದರೆ, ತೊಡಕುಗಳು ಶಿಕ್ಷಣ ಮಟ್ಟದಲ್ಲಿನ ಲೋಪ ದೋಷಗಳು ಪತ್ತೆ ಹಚ್ಚಬೇಕು.

ಬಳ್ಳಾರಿ / ಕಂಪ್ಲಿ : 2024-25 ರ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕಂಪ್ಲಿಯ ವಿದ್ಯಾಸಾಗರ ಆಂಗ್ಲ ಮಾಧ್ಯಮ ವಸತಿ ಪ್ರೌಢಶಾಲೆಯು ಶೇ.98 ರಷ್ಟು ಸಾಧನೆ ಮಾಡಿದೆ.ಕಳೆದ ಹಲವು ವರ್ಷಗಳಿಂದ ವಿದ್ಯಾಕ್ಷೇತ್ರದಲ್ಲಿ ತನ್ನದೇ

ಬಳ್ಳಾರಿ / ಕಂಪ್ಲಿ : ನಗರದ ಪ್ರತಿಷ್ಠಿತ ರೈನ್ ಬೋ ಗ್ಲೋಬಲ್ ಪ್ರೌಢಶಾಲೆಯ ಎಸ್. ಎಸ್. ಎಲ್. ಸಿ ಫಲಿತಾಂಶ ಶೇಕಡಾ 60.01 % ರಷ್ಟು ಫಲಿತಾಂಶ ಪಡೆದಿದೆ. 14 ವಿದ್ಯಾರ್ಥಿಗಳ ಪೈಕಿ 8

ಗದಗ :ಪಡಿತರ ಅಕ್ಕಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ಅಕ್ರಮವಾಗಿ ಸಾಗಣೆ ಮಾಡುವ ಜಾಲ ದಿನೇ ದಿನೇ ವಿಸ್ತರಿಸುತ್ತಾ ಸಾಗಿದೆ. ಬಡವರ ಅನ್ನ ಭಾಗ್ಯವನ್ನು ಕಸಿದುಕೊಳ್ಳುವರ ವಿರುದ್ಧ ದಿಟ್ಟ ಕ್ರಮವನ್ನು ತೆಗೆದುಕೊಳ್ಳಲು ಪೊಲೀಸರು ಮುಂದಾಗುತ್ತಿಲ್ಲ.

ಬಳ್ಳಾರಿ / ಕಂಪ್ಲಿ : ಪಟ್ಟಣದ ನಿವೇದಿತ ಆಂಗ್ಲ ಮಾಧ್ಯಮ ಶಾಲೆಯು ಮತೊಮ್ಮೆ ಉತ್ತಮ ಫಲಿತಾಂಶ ನೀಡಿ ಅತ್ತ್ಯುತ್ತಮ ಸಾಧನೆಯೊಂದಿಗೆ ಹತ್ತನೇ ತರಗತಿಯಲ್ಲಿ ಶೇಕಡಾ 88.23% ಫಲಿತಾಂಶ ಪಡೆದಿದೆ. ಪ್ರಸಕ್ತ ಶೈಕ್ಷಣಿಕ 2024-25ನೇ ಸಾಲಿನ

ತನಿಖೆ ನಡೆಸಿ ಭ್ರಷ್ಟ ಪಿ.ಡಿ.ಓ ಅಮಾನತು ಮಾಡುವಂತೆ ಶರಣಬಸಪ್ಪ ಎಲ್ಹೇರಿ ಆಗ್ರಹ ಗುರುಮಠಕಲ್/ ಯಲ್ಹೇರಿ: ತಾಲ್ಲೂಕಿನ ಯಲ್ಲೇರಿ ಗ್ರಾಮದಲ್ಲಿ ಜೆ.ಜೆ.ಎಂ. ಯೋಜನೆಯಡಿ ನಡೆದಿರುವ ಕಾಮಗಾರಿ ಸಂಪೂರ್ಣ ಕಳಪೆ ಪ್ರಮಾಣದಲ್ಲಿದ್ದು, ಕಾಮಗಾರಿ ಪೂರ್ಣಗೊಳ್ಳದೇ ಪಿಡಿಓ ರವರು
Website Design and Development By ❤ Serverhug Web Solutions