
ಅನ್ಯ ಭಾಷೆಯಲ್ಲಿರುವ ಫಲಕಗಳನ್ನು ತೆರವುಗೊಳಿಸಲು ಒತ್ತಾಯ
ಬಾಗಲಕೋಟೆ ಜಿಲ್ಲೆ / ಕೂಡಲಸಂಗಮ :ಕರ್ನಾಟಕ ಗೋವಾ ಪ್ರಾoಚಿತ ಮಹೇಶ್ವರಿ ಯುವ ಸಂಘ ಇಲಕಲ್ಲ (ರಿ.) ಇವರು ಕೂಡಲಸಂಗಮದ ಸಭಾಭವನದಲ್ಲಿ ಮಹೇಶ್ವರಿ ಉತ್ಸವ ಕಾರ್ಯಕ್ರಮದಲ್ಲಿ ಆಂಗ್ಲ ಮತ್ತು ಹಿಂದಿ ಫಲಕ (ಬ್ಯಾನರ್) ಗಳನ್ನು ಹಾಕಿದ್ದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಗಲಕೋಟೆ ಜಿಲ್ಲೆ / ಕೂಡಲಸಂಗಮ :ಕರ್ನಾಟಕ ಗೋವಾ ಪ್ರಾoಚಿತ ಮಹೇಶ್ವರಿ ಯುವ ಸಂಘ ಇಲಕಲ್ಲ (ರಿ.) ಇವರು ಕೂಡಲಸಂಗಮದ ಸಭಾಭವನದಲ್ಲಿ ಮಹೇಶ್ವರಿ ಉತ್ಸವ ಕಾರ್ಯಕ್ರಮದಲ್ಲಿ ಆಂಗ್ಲ ಮತ್ತು ಹಿಂದಿ ಫಲಕ (ಬ್ಯಾನರ್) ಗಳನ್ನು ಹಾಕಿದ್ದು

ಕಲಬುರಗಿ ಜಿಲ್ಲೆಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಕ್ಷೌರದ ಅಂಗಡಿಯ ಮಾಲೀಕರಿಗೆ ತಿಳಿಸುವುದೇನೆಂದರೆ ಇದೇ ಜುಲೈ 24ರಂದು ಶ್ರಾವಣ ಮಾಸದ ನಾಗರ ಅಮವಾಸ್ಯೆ ನಿಮಿತ್ತವಾಗಿ ಇದೇ ಜುಲೈ 22 ರಂದು ಮಂಗಳವಾರ ದಿನದಂದು ಕಲಬುರಗಿ ನಗರ

ಅನಧಿಕೃತ ಗೂಡಂಗಡಿಗಳ ತೆರವಿಗೆ ಆಗ್ರಹ ವಿಳಂಬದೋರಣೆ ತೋರಿದರೆ ಹೋರಾಟದ ಎಚ್ಚರಿಕೆ. ಯಾದಗಿರಿ/ ಗುರುಮಠಕಲ್: ಪಟ್ಟಣವು ತಾಲೂಕ ಕೇಂದ್ರವಾಗಿದ್ದು ದಿನೇ ದಿನೇ ವ್ಯಾಪಾರ ವಹಿವಾಟು ಹೆಚ್ಚುತ್ತಲೇ ಇದೆ, ಕಾನೂನು ಬಾಹಿರವಾಗಿ ಅನಧಿಕೃತವಾಗಿ ರಸ್ತೆ ಬದಿಗಳಲ್ಲಿ ಅಂಗಡಿ

ಬೆಳಗಾವಿ/ ಕಾಗವಾಡ :ದಿ. 19/07/2025 ಬೆಳಿಗ್ಗೆ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಕೆ. ಆರ್. ಈ. ಸಂಸ್ಥೆಯ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕಾ ಘಟಕ ಕಾಗವಾಡ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಪಟ್ಟಣದ ಹೊರವಲಯದ ದೇವಲಾಪುರ ರಸ್ತೆಯಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯ ಅವರಣದಲ್ಲಿ 5,50 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ವಯಂ ಚಾಲಿತ ಚಾಲನಾ ಪಥವನ್ನು ಸಾರಿಗೆ ಹಾಗೂ

ಬೆಳಗಾವಿ/ ರಾಮದುರ್ಗ :ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ರೈಲ್ವೆ ಯೋಜನೆಗಳಲ್ಲಿ ಜಾರಿಗೆ ತರಬೇಕೆಂದು ಕಳೆದ 20 ವರ್ಷಗಳಿಂದ ಹೋರಾಟ ನಡೆದಿದೆ. ಈ ಹೋರಾಟದ ಭಾಗವಾಗಿ ಬಾಗಲಕೋಟದಿಂದ ಕುಡಚಿಯವರೆಗೆ ರೈಲ್ವೆ ಮಾರ್ಗ ಮಂಜೂರಾಗಿದ್ದು ಲೋಕಾಪೂರದವೆರೆಗೆ ಬಂದಿದೆ.

ಮೈಸೂರು: ದಸರಾ ಉದ್ಘಾಟನೆ ಅಧ್ಯಕ್ಷರನ್ನಾಗಿ ಮಾಜಿ ಪ್ರಧಾನ ಮಂತ್ರಿ ಹೆಚ್. ಡಿ. ದೇವೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಸಮಾಜ ಸೇವಕ, ರಕ್ಷಿತ್ ಬಾಲೂರು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ

ಚಾಮರಾಜನಗರ/ ಹನೂರು :ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಭೂ ಹೀನ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಕರ್ ಹುಕಂ ಸಾಗುವಳಿಯನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ

ಬಾಗಲಕೋಟೆಯಲ್ಲಿ ಜಿಲ್ಲಾ ವಕೀಲರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಆತ್ಮೀಯರು, ಮಾರ್ಗದರ್ಶಕರು ನ್ಯಾಯವಾದಿಗಳಾದ ಶ್ರೀ ಬಸವರಾಜ ಗದ್ದಿ ರವರಿಗೆ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ, ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಬಸವರಾಜ ಧರ್ಮಂತಿ ಹಾಗೂ

ಬಾಗಲಕೋಟೆ/ಇಲಕಲ್ಲ : ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ಮತ್ತು ಸಿದ್ಧಾಂತಗಳನ್ನು ಮೆಚ್ಚಿ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಬಸವರಾಜ ಧರ್ಮಂತಿ ನೇತೃತ್ವದಲ್ಲಿ ಇಳಕಲ್ಲ ತಾಲೂಕಿನ ಮಹಿಳೆಯರು ನಿನ್ನೆ ಇಳಕಲ್ಲ ನಗರದ ಮಹಾಂತಸ್ವಾಮಿಗಳ ಗದ್ದುಗೆ ಆವರಣದಲ್ಲಿ
Website Design and Development By ❤ Serverhug Web Solutions