
ಟಿಬಿ ಡ್ಯಾಮ್ನ ಹೊಸ ಗೇಟ್ ಅಳವಡಿಕೆ ಪ್ರಕ್ರಿಯೆ ಶುರು
ವಿಜಯನಗರ :ಕಳೆದ ವರ್ಷ ಆಗಸ್ಟ್ 10 ರಂದು ರಾತ್ರಿ 105.788 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಮ್ ಗರಿಷ್ಠ ಸಂಗ್ರಹ ಮಟ್ಟ ದಾಖಲಾಗಿದ್ದ ದಿನವೇ 19ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಆ ಬಳಿಕ ಇಡೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯನಗರ :ಕಳೆದ ವರ್ಷ ಆಗಸ್ಟ್ 10 ರಂದು ರಾತ್ರಿ 105.788 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಮ್ ಗರಿಷ್ಠ ಸಂಗ್ರಹ ಮಟ್ಟ ದಾಖಲಾಗಿದ್ದ ದಿನವೇ 19ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಆ ಬಳಿಕ ಇಡೀ

ಬೆಳಗಾವಿ: ಶ್ರೀ ಎನ್ , ಚಲುವರಾಯಸ್ವಾಮಿ,ಕೃಷಿ ಸಚಿವರು ಕರ್ನಾಟಕ ಸರ್ಕಾರ ಇವರಿಗೆ ಕರ್ನಾಟಕ ರಾಜ್ಯದ ಪಿಆರ್ (ಖಾಸಗಿ ನಿವಾಸಿಗಳು) ಬೆಳೆ ಸಮೀಕ್ಷೇದಾರರಿಗೆ ಸೇವಾ ಭದ್ರತೆ ಹಾಗೂ ಜೀವವಿಮೆ ಮತ್ತು ಖಾಯಂಗೊಳಿಸುವ ಕುರಿತು ಮನವಿ ಪತ್ರ

ಉತ್ತರ ಪತ್ರಿಕೆಯಲ್ಲಿ ₹ 500 ಇಟ್ಟು, ನನ್ನ ಲವ್ ನಿಮ್ಮ ಕೈಯಲ್ಲಿದೆ ಸರ್, ಪಾಸು ಮಾಡಿ ಅಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಯ ವಿಚಿತ್ರ ಬೇಡಿಕೆ! ಬೆಳಗಾವಿ / ಚಿಕ್ಕೋಡಿ : ಎಸ್ಎಸ್ಎಲ್ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈಗಿನಿಂದಲೇ

ಪರಿಸರ ಮಾಲಿನ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲುಷಿತ ಗಾಳಿ ಜತೆಗೆ ನಾನಾ ರೋಗಗಳು ಹರಡುತ್ತಿವೆ : ವಿ.ರಾಜಶೇಖರ ಆರೋಪಇಲ್ಲಿನ ಕಾಲೇಜಿನಲ್ಲಿ ವಿ.ರಾಜಶೇಖರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಬಳ್ಳಾರಿ / ಕಂಪ್ಲಿ : ತಾಲೂಕು

ಬಳ್ಳಾರಿ / ಕಂಪ್ಲಿ : ಮಹಾನೀಯರ,ಜಯಂತಿಗಳನ್ನು ಜಾತಿ, ಮತ, ಪಂಥ, ಧರ್ಮಗಳಿಗೆ ಸೀಮಿತಗೊಳಿಸದೇ ಪ್ರತಿಯೊಬ್ಬರೂ ಸಂಭ್ರಮದಿಂದ ಆಚರಿಸೋಣವೆಂದು ತಹಸಿಲ್ದಾರರಾದ ಶಿವರಾಜ ತಿಳಿಸಿದರು. ಇಲ್ಲಿನ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಏ. 30ರಂದು ಆಚರಣೆ ಮಾಡಲಿರುವ ಜಗಜ್ಯೋತಿ

ಕಲಬುರಗಿ: ಶ್ರೀ ಡಾ: ಶರಣಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ ಹಾಗೂ ಉದ್ಯಮಶೀಲತೆ ಜೀವನೋಪಾಯ ಕೌಶಲ್ಯ ಅಭಿವೃದ್ಧಿ ಸಚಿವರು ಕರ್ನಾಟಕ ಸರಕಾರ ಇವರಿಗೆ ಕರ್ನಾಟಕ ರಾಜ್ಯದ ಪಿ ಆರ್( ಖಾಸಗಿ ನಿವಾಸಿಗಳು) ಬೆಳೆ ಸಮೀಕ್ಷೆದಾರರಿಗೆ ಸೇವಾ

ಚಂದ್ರಹಾಸನ ಕಥೆಯನ್ನು ಅದೆಷ್ಟೋ ಬಾರಿ ನಾವು ಕೇಳಿದ್ದೇವೆ, ಯಕ್ಷಗಾನದಲ್ಲಿ ಹಲವು ಬಾರಿ ನೋಡಿದ್ದೇವೆ. ಲಕ್ಷ್ಮೀಶ ಕವಿ ಬರೆದ ಜೈಮಿನಿ ಭಾರತದಿಂದ ಈ ಕಥೆಯನ್ನು ಹೊರತೆಗೆದು ಕುವೆಂಪುರವರು ಒಂದು ಅದ್ಭುತವಾದ ನಾಟಕವನ್ನೂಬರೆದಿದ್ದಾರೆ. ಹೀಗೆ ನಾಟಕವಾಗಿ ಕಂಡ,

ಯಾದಗಿರಿ: ಇಂದು ಗುರುಮಠಕಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಸರಕಾರದಬೆಲೆ ಏರಿಕೆಯ ವಿರೋಧಿಸಿ ಜನಾಕ್ರೋಶಯಾತ್ರೆಯ ಕುರಿತಾದ ಕಾರ್ಯಕಮದ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.ಈ ಜನಾಕ್ರೋಶ ಯಾತ್ರೆಯು ಕಾಂಗ್ರೆಸ್ ಸರಕಾರದ ಬೆಲೆ ಏರಿಕೆಯನ್ನು ವಿರೋಧಿಸಿ ಯಾದಗಿರಿ ನಗರದ

ಶಿರಸಿ/ಸೋಂದಾ: ಎಲ್ಲರಿಗೂ ಸಂವಿಧಾನವು ಅವರವರ ಧರ್ಮಾಚರಣೆಗಳಿಗೆ ಸ್ವಾತಂತ್ರ್ಯವನ್ನು ಕೊಟ್ಟಿದೆ. ಪರೀಕ್ಷಾ ನಿಯಮಗಳಿಗೆ ಜನಿವಾರದಿಂದ ಯಾವುದೇ ಉಲ್ಲಂಘನೆಯಾಗುವುದಿಲ್ಲ. ಹಾಗಿರುವಾಗ ಎಲ್ಲರನ್ನೂ ಸರಿಸಮವಾಗಿ ನೋಡಬೇಕಾದ ಅಧಿಕಾರಿಗಳೇ ಜನಿವಾರವನ್ನೇ ಮುಂದಿಟ್ಟುಕೊಂಡು ಪರೀಕ್ಷೆಗೆ ಅಡ್ಡಿ ಪಡಿಸಿದ್ದು ಸರಿಯಲ್ಲ ಎಂದು ಶ್ರೀ

ಕಲಬುರಗಿ / ಚಿತ್ತಾಪುರ: ಪಟ್ಟಣದ ಹಳೆಯ ಕೋರ್ಟ್ ಎದುರುಗಡೆಯ ಟೈರ್ ಪಂಚರ್ ಅಂಗಡಿ ಹತ್ತಿರ ವ್ಯಕ್ತಿಯೋರ್ವನ ಶವ ಪತ್ತೆಯಾಗಿರುವ ಘಟನೆ ಜರುಗಿದೆ. ಮುಖಕ್ಕೆ ಗಾಯಗಳಾಗಿದ್ದು, ಕೊಲೆ ಮಾಡಿದ್ದಾರೆಯೇ ಅಥವಾ ಏನಾಗಿದೆ? ಈ ವ್ಯಕ್ತಿ ಎಲ್ಲಿಯವ?
Website Design and Development By ❤ Serverhug Web Solutions