
ಶಿರಾ ನಗರದಲ್ಲಿ ಧರೆಗುರುಳಿದ ಮರಗಳು
ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಇಂದು ಸಂಜೆ 4 ಗಂಟೆಗೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಶಿರಾ ಮತ್ತು ಹಿರಿಯೂರು ಮಾರ್ಗದ ಶಿರಾ ಮಾರುಕಟ್ಟೆ ರಸ್ತೆ ತಾಲ್ಲೂಕು ಪಂಚಾಯಿ ರಸ್ತೆಯಿಂದ ಶಿರಾ ಮಾರುಕಟ್ಟೆ ಕರ್ನಾಟಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಇಂದು ಸಂಜೆ 4 ಗಂಟೆಗೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಶಿರಾ ಮತ್ತು ಹಿರಿಯೂರು ಮಾರ್ಗದ ಶಿರಾ ಮಾರುಕಟ್ಟೆ ರಸ್ತೆ ತಾಲ್ಲೂಕು ಪಂಚಾಯಿ ರಸ್ತೆಯಿಂದ ಶಿರಾ ಮಾರುಕಟ್ಟೆ ಕರ್ನಾಟಕ

ಚಾಮರಾಜನಗರ/ ಗುಂಡ್ಲುಪೇಟೆ :ಕರ್ನಾಟಕ ಕಾವಲು ಪಡೆಯ ವತಿಯಿಂದ ಸಿಹಿ ವಿತರಿಸುವ ಮೂಲಕ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು. ಇದರ ಅಂಗವಾಗಿ ಗುಂಡ್ಲುಪೇಟೆ ಪಟ್ಟಣದ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಪೌರ ಕಾರ್ಮಿಕರಾದ ಮುತ್ತಮ್ಮ ರವರಿಗೆ ಸನ್ಮಾನಿಸಿ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕೊಟ್ಟ ಗ್ರಾಮದಲ್ಲಿ ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಡಾll ಪದವಿ ಪಡೆದ ಕೊಟ್ಟ ಶಂಕರ್ ಮಾತನಾಡಿ ಬುದ್ಧ, ಬಸವಣ್ಣ, ಟಿಪ್ಪು

ಬಳ್ಳಾರಿ / ಸಂಡೂರ :ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಡೂರ ತಾಲೂಕುನ ನಾರಾಯಣಪುರ ಗ್ರಾಮದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತಿ ಮತ್ತು ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್

ಬೆಂಗಳೂರು : ಮಾರ್ಚ್-ಏಪ್ರಿಲ್ ತಿಂಗಳಲ್ಲಿ ರಾಜ್ಯಾದ್ಯಂತ SSLC ಪರೀಕ್ಷೆ ನಡೆದಿತ್ತು ನಾಳೆ 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ. SSLC ಪರೀಕ್ಷೆ ಅನ್ನೋದು ವಿದ್ಯಾರ್ಥಿಗಳ ಭವಿಷ್ಯದ ಬಹಳ ದೊಡ್ಡ ತಿರುವು. ರಾಜ್ಯದ 8 ಲಕ್ಷಕ್ಕೂ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಉಜ್ಜಿನಿ ಸರ್ಕಲ್ ಬಳಿ ಇರುವ ಕೊಟ್ಟೂರು ತಾಲೂಕು ಕಟ್ಟಡ ಕಾರ್ಮಿಕರ ಸಂಘ ಕಛೇರಿಯಲ್ಲಿ ಕಾರ್ಮಿಕರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಭಾವ ಚಿತ್ರಕ್ಕೆ ಹಾಗೂ ಕಾರ್ಮಿಕರು ದಿನ ನಿತ್ಯ

ದಿನವನ್ನು ಮೇ 1 ರಂದೇ ಆಚರಿಸುವಶ್ರಮಿಕ ವರ್ಗವನ್ನು ಗುರುತಿಸುವ ಹಾಗೂ ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಹೇಗೆ ಬಂತು, ಇದರ

ಬೀದರ್/ ಬಸವಕಲ್ಯಾಣ : ಇತಿಹಾಸ ಪ್ರಸಿದ್ಧ ಶ್ರೀಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಪೂಜ್ಯ ಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ

ಕ ರಾ ವೈ ಸಂ ಪ ಬಾಗಲಕೋಟ ಜಿಲ್ಲೆ ಏನಿರುತ್ತೆ…… 🌹 ಮಾನ್ಯ ಸಚಿವರುಗಳು, ಮಾನ್ಯ ಸಂಸದರು, ಮಾನ್ಯ ಶಾಸಕರುಗಳು, ರಾಜಕೀಯ ಧುರೀಣರು, ಯುವ ನೇತಾರರು ಭಾಗಿಯಾಗಲಿದ್ದಾರೆ.🌹 ಹಿರಿಯ ಸಾಹಿತಿಗಳಾದ ನಾಡೋಜ ಶ್ರೀ ಕುಂ

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಭವ್ಯವಾಗಿ ಜಗ ಜ್ಯೋತಿ ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣನ 892 ನೇ ಜಯಂತ್ಯೊತ್ಸವ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಫೋಟೊ ಮೆರವಣಿಗೆ ಮತ್ತು ಹಂತಿ ಪದ ಭಜನೆ
Website Design and Development By ❤ Serverhug Web Solutions