
ಬೆಂಗಳೂರಿನ ವಿಧಾನಸೌಧಕ್ಕೆ ಹೊಸ ಮೆರಗು
ಬೆಂಗಳೂರು :ವಿಶ್ವ ವಿಖ್ಯಾತ ವಿಧಾನಸೌಧಕ್ಕೆ ಶ್ರೀ ಯು ಟಿ ಖಾದರ್ ಅವರು ಅಧ್ಯಕ್ಷರಾದ ಮೇಲೆ ದಿನಕ್ಕೊಂದು ಆಕರ್ಷಣೆಯ ವೈಭವ ಕಾಣಿಸಿಕೊಳ್ಳುತ್ತಿದ್ದು ಕವಿಗಳಿಗೆ, ಓದುಗರಿಗೆ ಮತ್ತು ಲೇಖಕರಿಗೆ ಅಪ್ಯಾಯಮಾನವಾದ ಪುಸ್ತಕ ಪ್ರದರ್ಶನ ಮತ್ತು ಪ್ರವಾಸಿಗರಿಗೆ ವಿಧಾನಸೌಧಕ್ಕೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು :ವಿಶ್ವ ವಿಖ್ಯಾತ ವಿಧಾನಸೌಧಕ್ಕೆ ಶ್ರೀ ಯು ಟಿ ಖಾದರ್ ಅವರು ಅಧ್ಯಕ್ಷರಾದ ಮೇಲೆ ದಿನಕ್ಕೊಂದು ಆಕರ್ಷಣೆಯ ವೈಭವ ಕಾಣಿಸಿಕೊಳ್ಳುತ್ತಿದ್ದು ಕವಿಗಳಿಗೆ, ಓದುಗರಿಗೆ ಮತ್ತು ಲೇಖಕರಿಗೆ ಅಪ್ಯಾಯಮಾನವಾದ ಪುಸ್ತಕ ಪ್ರದರ್ಶನ ಮತ್ತು ಪ್ರವಾಸಿಗರಿಗೆ ವಿಧಾನಸೌಧಕ್ಕೆ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಶ್ರೀ ಬಸವೇಶ್ವರ, ಡಾ ll ಬಿ. ಆರ್. ಅಂಬೇಡ್ಕರ, ಮಾಜಿ ಉಪ ಪ್ರಧಾನಿ ಡಾ ll ಬಾಬು ಜಗನ್ ಜೀವ ರಾಮ್ ರವರ್ ಜಯಂತಿ ಕಾರ್ಯಕ್ರಮವನ್ನು

ಶಿವಮೊಗ್ಗ: ನಾನು ಯಾರದೋ ಕೃಪೆಯಿಂದ ಎಂ.ಎಲ್.ಸಿ ಆದವನಲ್ಲ! ಜನರ ಭರವಸೆಯಿಂದ, ವಿಶ್ವಾಸದಿಂದ, ಅವರು ನನಗೆ ನೀಡಿದ ಮತಗಳ ಪವಿತ್ರತೆಯಿಂದ ನಾನು ಈ ಸ್ಥಾನಕ್ಕೆ ಶಾಸಕ (ಎಂ.ಎಲ್.ಎ) ಆಗಿ ಬಂದಿರುವುದು ಎಂದು ಶಿವಮೊಗ್ಗ ಶಾಸಕ ಶ್ರೀ

ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾ.ಪಂ ವ್ಯಾಪ್ತಿಯ ಸೋಮಲಾಪುರ ಗ್ರಾಮದಲ್ಲಿ ಕಳೆದ ದಿನದಂದು ಸುರಿದ ಅಕಾಲಿಕ ಆಲಿಕಲ್ಲು ಮಳೆ, ಗಾಳಿಗೆ ನೆಲಕಚ್ಚಿದ ರೈತರ ಭತ್ತದ ಹೊಲಗಳಿಗೆ ಜೆಡಿಎಸ್ ಯುವ ಘಟಕದ ರಾಜ್ಯ

ಯಾದಗಿರಿ/ಶಹಾಪುರ :ದಿನಾಂಕ 30-04-2025 ಬುಧವಾರದಂದು ಮುಂಜಾನೆ 7 ಘಂಟೆಗೆ ಶ್ರೀ ಮಹಾತ್ಮ ಬಸವೇಶ್ವರರ ಮೂರ್ತಿಗೆ ಪೂಜೆ ಹಾಗೂ ಮಂಗಳಾರತಿ, 09 ಘಂಟೆಗೆ ತಾಲೂಕು ಆಡಳಿತದಿಂದ ಸಿ.ಬಿ.ಕಮಾನ್ ದಿಂದ ನಗರಸಭೆ ಕಾರ್ಯಾಲಯದವರೆಗೆ ನೆರವೇರಲಿರುವ ಬಸವೇಶ್ವರ ಭಾವಚಿತ್ರ

ಬಾಗಲಕೋಟೆ : ಡಾ. ಬಾಬಾಸಾಹೇಬ ಅಂಬೇಡ್ಕರರವರ 134 ನೇ ಜಯoತ್ಯೋತ್ಸವವನ್ನು ದಿ 28/4/2025 ಸೋಮವಾರ ದಂದು ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ಲ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದ ಬಯಲು ಜಾಗೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವದು.ಕಾರ್ಯಕ್ರಮದ ದಿವ್ಯ

ಬಳ್ಳಾರಿ / ಕಂಪ್ಲಿ : ನಗರದ ಶುಗರ್ ಫ್ಯಾಕ್ಟರಿಯ ಸಹಾಯಮಾತೆ ದೇವಾಲಯದಲ್ಲಿ ಕ್ರೈಸ್ತ ಭಕ್ತಾದಿಗಳು ಪೋಪ್ ಫ್ರಾನ್ಸಿಸ್ ರವರಿಗೆ ಭಕ್ತಿ ಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. “ಜನರ ಪೋಪ್” ಎಂದು ಹೆಸರು ಪಡೆದ ಪೋಪ್ ಫ್ರಾನ್ಸಿಸ್

ಬಳ್ಳಾರಿ / ಎಮ್ಮಿಗನೂರು : ಗ್ರಾಮದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿಜಮ್ಮು ಕಾಶ್ಮೀರದ ಪಹಲ್ಗಾಮ್ ಪ್ರವಾಸಿಗರ ಮೇಲೆ ನಡೆದ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ. ಸದಾಶಿವಪ್ಪ ಮಾತನಾಡಿ ಉಗ್ರರನ್ನು

ಕೃನಾಲ್, ಕೊಹ್ಲಿ ಬೊಂಬಾಟ್ ಬ್ಯಾಟಿಂಗ್, ಶಿಸ್ತು ಬದ್ಧ ಬೌಲಿಂಗ್ – ಆರ್ಸಿಬಿಗೆ 6 ವಿಕೆಟ್ಗಳ ಜಯ, ನಂ.1 ಪಟ್ಟಕ್ಕೇರಿದ ಆರ್ಸಿಬಿ ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿ ಬಿಟ್ಟು

ಬೆಳಗಾವಿ/ನೇಸರಗಿ : ಗುರು ಶಿಷ್ಯರ ಸಂಬಂಧ ವಿಶೇಷವಾಗಿದೆ ಶಿಷ್ಯರು ಗುರವಂದನೆ ಮಾಡುತ್ತಿರುವದು ಶ್ಲಾಘನೀಯವೆಂದು ಮಲ್ಲಾಪೂರ ಕೆ. ಎನ್. ಗ್ರಾಮದ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾ ಸ್ವಾಮೀಜಿ ಹೇಳಿದರು.ರವಿವಾರ ನೇಸರಗಿ ಗ್ರಾಮದ ವಿದ್ಯಾಮಂದಿರ
Website Design and Development By ❤ Serverhug Web Solutions