
” ಬಲ್ಡೋಟಾ ಕಾವ್ಯ ಕ್ರಾಂತಿ “
ಬಲ್ಡೋಟಾ ಕಾರ್ಖಾನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಆಯ್ದ ಕವಿಗಳ” ಬಲ್ಡೋಟಾ ಕಾವ್ಯ ಕ್ರಾಂತಿ ” ಕವಿಗೋಷ್ಟಿಯನ್ನುಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತನಿಂದ ಹಮ್ಮಿಕೊಳ್ಳಲಾಗುವುದು ಆಸಕ್ತರು ಈ ಕೆಳಗೆ ಕೊಟ್ಟಿರುವ ಪೋನ್ ನಂ. ಗಳಿಗೆ ಸಂಪರ್ಕಿಸಿ ತಮ್ಮ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಲ್ಡೋಟಾ ಕಾರ್ಖಾನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಆಯ್ದ ಕವಿಗಳ” ಬಲ್ಡೋಟಾ ಕಾವ್ಯ ಕ್ರಾಂತಿ ” ಕವಿಗೋಷ್ಟಿಯನ್ನುಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತನಿಂದ ಹಮ್ಮಿಕೊಳ್ಳಲಾಗುವುದು ಆಸಕ್ತರು ಈ ಕೆಳಗೆ ಕೊಟ್ಟಿರುವ ಪೋನ್ ನಂ. ಗಳಿಗೆ ಸಂಪರ್ಕಿಸಿ ತಮ್ಮ

ಬೆಂಗಳೂರು ವಲಯ 4. ಯಲಹಂಕ ಬೆಂಗಳೂರು ಉತ್ತರ ಜಿಲ್ಲೆಯ ಕಮ್ಮಗೊಂಡೇನಹಳ್ಳಿ ಪೂರ್ಣಪ್ರಜ್ಞಾ ಅಕಾಡೆಮಿ ಶಾಲೆಯಲ್ಲಿ 2026-27ನೇಯ ವಾರ್ಷಿಕ ಕ್ರೀಡಾ ಪೂರ್ವಬಾವಿ ಸಭೆ ನಡೆಯಿತು.ಈ ಕಾರ್ಯಕ್ರಮದಲ್ಲಿ 14/17ವರ್ಷದ ವಯೋಮಿತಿಯೊಳಗಿನ ಮಕ್ಕಳ ಕ್ರೀಡಾ ಚಟುವಟಿಕೆಗಳ ಕುರಿತು ಸಭೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ಯ ಎಸ್ . ಎನ್. ಪೇಟೆ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಬೆಂಗಳೂರು,ರಾಜ್ಯ ಕಾರ್ಯಧ್ಯಕ್ಷರಾದ ಶ್ರೀ ನಾಗನಗೌಡ. ಎಂ. ಎ

ಬಳ್ಳಾರಿ : ಕಳೆದ 2002 ರ ಫೆ.6 ರಂದು ಕಾಣೆಯಾಗಿದ್ದ ನಗರದ ಬಿ. ರಾಜು ಎಂಬುವವರು ಪತ್ನಿ ಮತ್ತು ಮಗುವನ್ನು ಮಹಿಳಾ ಠಾಣೆಯ ಪೊಲೀಸರು ಪತ್ತೆಹಚ್ಚಿದ್ದಾರೆ. ರಾಜು ನೀಡಿದ್ದ ದೂರನ್ನು ಪರಿಗಣಿಸಿ ಪೊಲೀಸರುತನಿಖೆ ಕೈಗೊಂಡಾಗ

ಆತ್ಮೀಯರೇ…ಖ್ಯಾತ ಹಿನ್ನೆಲೆ ಗಾಯಕಿ ದಿವಂಗತ ಎಸ್. ಜಾನಕಿ ಅಮ್ಮನವರ ನೆನಪಿನಲ್ಲಿ ಇದೇ ದಿನಾಂಕ28 -7 -2026 ರಂದು ಸಾಯಂಕಾಲ 6:00 ಗಂಟೆಗೆ ಇಳಕಲ್ಲ ನಗರದ ಅನುಭವ ಮಂಟಪ ಆವರಣದಲ್ಲಿ ಸ್ವರ ಸಿಂಧು ಮೆಲೊಡೀಸ್ ಅವರಿಂದ

ಬೆಂಗಳೂರು: ಮ್ಯಾಂಡೋಲಿನ್ ಪ್ರಸಾದ್ (66) ಎಂದೇ ಜನಪ್ರಿಯರಾದ ಭಾರತೀಯ ಮ್ಯಾಂಡೋಲಿನ್ ವಾದಕ ಮತ್ತು ಸಂಗೀತ ಸಂಯೋಜಕ ಎನ್. ಎಸ್. ಪ್ರಸಾದ್ ಇನ್ನಿಲ್ಲ. ಕನ್ನಡ ಚಲನಚಿತ್ರರಂಗ ಮತ್ತು ಸುಗಮ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಇವರು ಕರ್ನಾಟಕ

ಕೊಟ್ಟೂರು: ಪಟ್ಟಣದ ರಾಜೀವ್ ನಗರದ ಎಚ್ ಪಕ್ಕೀರಪ್ಪ ರವರು ಸಮಾಜ ಸೇವೆಯಲ್ಲಿ ತೊಡಗಿ ಗುರುವಾರ ಜೆ ಪಿ ನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಾನ್ ವ್ಯಕ್ತಿಗಳ 4ಭಾವಚಿತ್ರಗಳನ್ನು ಉಡುಗೊರೆಯಾಗಿ ನೀಡಿ ಮಾತನಾಡಿ

ಬೆಂಗಳೂರು ಉತ್ತರ ವಲಯದ ವಿಠ್ಠಲ ಮಲ್ಯ ರೋಡ್ ಚಿನ್ನಸ್ವಾಮಿ ಸ್ಟೇಡಿಯಂ ಪಕ್ಕದ ಎಸ್ ಟಿ ಜೋಸೆಫ್ ಇಂಡಿಯನ್ ಸ್ಕೂಲ್ ನಲ್ಲಿ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಕರ ಕಾರ್ಯಗಾರ ಶಿಬಿರವನ್ನು ಹಮ್ಮಿಕೊಳ್ಳಲಾಯಿತು ಹಾಗೂ ಈ ಕಾರ್ಯಕ್ರಮದಲ್ಲಿ

ಬಳ್ಳಾರಿ / ಕಂಪ್ಲಿ : ಇಲ್ಲಿನ ಸ್ಥಳೀಯ ಕೋಟೆಯ ಜುಮ್ಮಾ ಮಸೀದಿಗೆ ಶುಕ್ರವಾರ ಶಾಸಕರಾದ ಜೆ.ಎನ್. ಗಣೇಶ್ ಅವರ ಮನವಿಯ ಮೇರೆಗೆ, ಮಾಜಿ ಸಚಿವ ಹಾಗೂ ಶಾಸಕ ಬಿ. ಝೆಡ್ ಜಮೀರ್ ಅಹ್ಮದ್ ಖಾನ್

ಬಳ್ಳಾರಿ / ಕಂಪ್ಲಿ: ಆಧುನಿಕ ತಂತ್ರಜ್ಞಾನದಲ್ಲಿ ಪತ್ರಿಕೆಗಳ ಸ್ವರೂಪ ಸಂಪೂರ್ಣ ಬದಲಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಸೀಲ್ದಾರರಾದ ಜೂಗಲ್ ಮಂಜುನಾಯಕ ಅಭಿಪ್ರಾಯ ಪಟ್ಟರು. ಅವರು ಪಟ್ಟಣದ ಶ್ರೀ ವಿದ್ಯಾಸಾಗರ ಇಂಟರ್ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ
Website Design and Development By ❤ Serverhug Web Solutions