
ಇಂದು ಶಿವದ್ವೈತ ಶಿವಶರಣ ವಿರುಪಣ್ಣ ತಾತನವರ ಮಹಾ ರಥೋತ್ಸವ
ಬಳ್ಳಾರಿ / ಕಂಪ್ಲಿ : ನಗರದ ಶಿವದ್ವೈತ ಶ್ರೀ ಹೇರೂರು ವಿರುಪಣ್ಣ ತಾತನ ರಥೋತ್ಸವ ಇಂದು 18 ನೇ ಏಪ್ರಿಲ್ ಶುಕ್ರವಾರ ಸಾಯಂಕಾಲ 5:00 ಗಂಟೆಗೆ ಜರಗಲಿದೆ.ಶ್ರೀ ವಿರುಪಣ್ಣ ತಾತನವರು ಗಂಗಾವತಿ ತಾಲೂಕಿನ ಹೇರೂರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ನಗರದ ಶಿವದ್ವೈತ ಶ್ರೀ ಹೇರೂರು ವಿರುಪಣ್ಣ ತಾತನ ರಥೋತ್ಸವ ಇಂದು 18 ನೇ ಏಪ್ರಿಲ್ ಶುಕ್ರವಾರ ಸಾಯಂಕಾಲ 5:00 ಗಂಟೆಗೆ ಜರಗಲಿದೆ.ಶ್ರೀ ವಿರುಪಣ್ಣ ತಾತನವರು ಗಂಗಾವತಿ ತಾಲೂಕಿನ ಹೇರೂರು

ವೀರಶೈವ ಲಿಂಗಾಯತ ಸಮಾಜದ ರುದ್ರ ಭೂಮಿಗೆ ಮಂಜೂರಾಗಿರುವ ಎರಡು ಎಕರೆ ಜಾಗವನ್ನು ಶೀಘ್ರವೇ ಸುಪರ್ದಿಗೆ ಕೊಡಿಸುವಂತೆ ಶಾಸಕ ಶ್ರೀ ವತ್ಸ ಅವರಿಗೆ ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಸಲ್ಲಿಸಿದರು. ಮೈಸೂರು :

ಬೆಂಗಳೂರು : ರಾಜ್ಯದಲ್ಲಿ ಡೀಸೆಲ್ ಬೆಲೆ, ಟೋಲ್ ದರ ಹೆಚ್ಚಳ ವಿರೋಧಿಸಿ 3 ದಿನಗಳಿಂದ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ 3 ದಿನಗಳಿಂದ ಲಾರಿ ಮಾಲೀಕರ ಸಂಘ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರ ಅಂತ್ಯವಾಗಿದೆ. ಏ.

ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕು ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಒಂದಾಗಿದ್ದು, ಇದು ಅಕ್ಕಿ ಉತ್ಪಾದನೆಯಿಂದಾಗಿ ಪ್ರಮುಖವಾಗಿದೆ. ಕರ್ನಾಟಕದ ಅಕ್ಕಿಯ ಬಟ್ಟಲು ಆಗಿರುವ ಇಲ್ಲಿ ಹತ್ತಿರದಲ್ಲಿ 150 ಕ್ಕೂ ಹೆಚ್ಚು

ಬೆಂಗಳೂರು: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾದ ಶ್ವಾನವನ್ನು ಪ್ರದರ್ಶಿಸುತ್ತಾ… ಈ ಶ್ವಾನಕ್ಕೆ 50 ಕೋಟಿ ರೂ. ಕೊಟ್ಟು ತಗೊಂಡಿದ್ದೀನಿ ಎಂದು ಪೋಸು ಕೊಡುತ್ತಿದ್ದ ಬೆಂಗಳೂರಿನ ಶ್ವಾನಪ್ರೇಮಿ ಸತೀಶ್ ಗೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ

ಬಳ್ಳಾರಿ / ಕಂಪ್ಲಿ : ಬೇಸಿಗೆ ಹಿನ್ನಲೆ ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳ ನಿರ್ವಹಣೆ, ರಸ್ತೆ ಸೇರಿದಂತೆ ನಾನಾ ಅಭಿವೃದ್ಧಿಗಳಿಗೆ 15ನೇ ಹಣಕಾಸು ಯೋಜನೆಯಡಿಯಲ್ಲಿ ಕ್ರಿಯಾಯೋಜನೆಗೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ

ಬಳ್ಳಾರಿ / ಕಂಪ್ಲಿ : ತಾಲೂಕಿನ ಸಮೀಪದ ಬಳ್ಳಾಪುರ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿಯು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜೆ.ಎನ್. ಗಣೇಶ ರವರ ಪುತ್ರ

ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪದ ದೇವಸಮುದ್ರ ಗ್ರಾಮದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಮುಖಂಡ

ಬಳ್ಳಾರಿ/ ಕಂಪ್ಲಿ : ಸಾವಿರಾರು ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸುವ ಮೂಲಕ ಅವರಿಗೆ ಮೌಲ್ಯಗಳ ಪಾಠ ಮಾಡುತ್ತಿದ್ದ ಬಯಲಾಟಗಳು ಇಂದು ಎಲೆಕ್ಟ್ರಾನಿಕ್ ಮಾಧ್ಯಮಗಳ ಹೊಡೆತಕ್ಕೆ ಸಿಕ್ಕಿ ತತ್ತರಿಸಿ ಹೋಗಿವೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ

ನವ ದೆಹಲಿ: ಬೆಂಗಳೂರಿನ ಕೆನರಾ ಬ್ಯಾಂಕ್ ನಲ್ಲಿ ದುಡಿದಿದ್ದ ವಿಕಲಚೇತನ ಸಿಬ್ಬಂದಿಯ ಬಡ್ತಿ ವಿವಾದದ ಕುರಿತು ಕೋರ್ಟು ವಿಚಾರಣೆಯು ನವದೆಹಲಿಯ ಅಂಗವಿಕಲರ ಮುಖ್ಯ ಆಯುಕ್ತರ ನ್ಯಾಯಾಲಯದಲ್ಲಿ ಆನ್ಲೈನ್ನಲ್ಲಿ ಈ ದಿನ ವಿಚಾರಣೆ ನಡೆಸಿದರು. ಇಂಡಿಯನ್
Website Design and Development By ❤ Serverhug Web Solutions