
ಬೆಂಗಳೂರು – ಬೆಳಗಾವಿ – ಮುಂಬೈ ನಡುವೆ ಸ್ಲೀಪರ್ ವಂದೇ ಭಾರತ ರೈಲು ಸಂಚಾರವನ್ನು ಪ್ರಾಂಭಿಸಲು ಮನವಿ
ಬೆಳಗಾವಿ : ಬೆಂಗಳೂರು – ಬೆಳಗಾವಿ – ಮುಂಬೈ ನಡುವೆ ಸ್ಲೀಪರ್ ವಂದೇ ಭಾರತ ರೈಲು ಸಂಚಾರವನ್ನು ಪ್ರಾಂಭಿಸಲು ಒತ್ತಾಯಿಸಿ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಸಂಸದ ಜಗದೀಶ ಶೆಟ್ಟರ್ ನವ ದೆಹಲಿಯಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಾವಿ : ಬೆಂಗಳೂರು – ಬೆಳಗಾವಿ – ಮುಂಬೈ ನಡುವೆ ಸ್ಲೀಪರ್ ವಂದೇ ಭಾರತ ರೈಲು ಸಂಚಾರವನ್ನು ಪ್ರಾಂಭಿಸಲು ಒತ್ತಾಯಿಸಿ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಸಂಸದ ಜಗದೀಶ ಶೆಟ್ಟರ್ ನವ ದೆಹಲಿಯಲ್ಲಿ

ಹುಬ್ಬಳ್ಳಿ : ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್ಇ) ಸಂಸ್ಥೆಯು, ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಹುಬ್ಬಳ್ಳಿಯ ಉದ್ಘಾಟನೆ ಹಾಗೂ ರಾಷ್ಟ್ರಾರ್ಪಣೆ

ಶಿವಮೊಗ್ಗ: ದೆಹಲಿಯಲ್ಲಿ ಜಿರಳೆ ಪಕ್ಷದ ಹೆಸರಿನಲ್ಲಿ ನಡೆದದ್ದು ವಿದ್ಯಾರ್ಥಿಗಳ ಹೋರಾಟ ಖಂಡಿತಾ ಅಲ್ಲ, ಬದಲಾಗಿ ದೇಶದ ಪ್ರಜಾಪ್ರಭುತ್ವ ಮತ್ತು ಶಾಂತಿ ಕದಡಲು ವಿದೇಶಿ ಹಣದ ಬಲದಿಂದ ಹೆಣೆಯಲಾದ ಭಾರತ ವಿರೋಧಿ, ‘ಟೂಲ್ ಕಿಟ್’ ಅಜೆಂಡಾ

ಕೊಟ್ಟೂರು : ತಾಲೂಕಿನದ್ಯಾಂತ ಮುಂಗಾರು ಮಳೆ ಬರುವುದೆಂದು ಅಲ್ಲಲ್ಲಿ ಕೆಲವು ರೈತರು ಧೈರ್ಯ ಮಾಡಿ ತಮ್ಮ ಹದ ಮಾಡಿದ ಹೊಲಗಳಲ್ಲಿ ಅಲ್ಪ ಸ್ವಲ್ಪ ಬಂದ ಮಳೆಯನ್ನು ನೆಚ್ಚಿಕೊಂಡು ಬೀಜ ಬಿತ್ತಿರುವ ಹೊಲಗಳಲ್ಲಿ ಅಲ್ಲೊಂದು ಇಲ್ಲೊಂದು

ಕೊಟ್ಟೂರು: ಪಟ್ಟಣದ ರಾಜೀವ್ ನಗರದ ಸವಿತಾ ಸಮಾಜ ಸಂಘಟನೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅಯ್ಕೆ ಮಾಡಲಾಯಿತು.ಅಧ್ಯಕ್ಷ ಬಿ.ಸತೀಶ. ಗೌರವಧ್ಯಕ್ಷ ನಾಗಶೇಷಲು ಎಮ್. ಉಪಾಧ್ಯಕ್ಷರು ಸುಧೀರ್ ಬಿ. ಕಾರ್ಯದರ್ಶಿ ಹನುಮಂತ

ಬಳ್ಳಾರಿ / ಕಂಪ್ಲಿ : ಮುಂಗಾರು ಮಳೆ ಪ್ರಾರ್ಥಿಸಿ, ಪಟ್ಟಣದಲ್ಲಿರುವ ಸಹಸ್ರಾರು ಭಕ್ತರ ಆರಾಧ್ಯ ದೇವತೆ ಶ್ರೀ ಗ್ರಾಮ ದೇವತೆ ಮಾರೆಮ್ಮ ದೇವಸ್ಥಾನದ ಹೊರಗಡೆಯಲ್ಲಿ ಸಣ್ಣದೊಂದು ಚಪ್ಪರ ಹಾಕಿ, ಮಾರೆಮ್ಮ ದೇವಿಯ ಒರಗಿನ ಅಮ್ಮನನ್ನು

ಬಳ್ಳಾರಿ / ಕಂಪ್ಲಿ (ಕುಡತಿನಿ): ಕಳೆದ ವರ್ಷದಲ್ಲಿ ಕುಡಿಯುವ ನೀರಿನ ಸಂತೃಪ್ತಿಯಲ್ಲಿ ಜನರಿದ್ದರು. ಆದರೆ, ಪ್ರಸಕ್ತ ವರ್ಷದ ಮುಂಗಾರಿನ ಮಳೆ ಕೈಕೊಟ್ಟ ಪರಿಣಾಮ ಜನ ಜಾನುವಾರುಗಳು, ಪಕ್ಷಿ, ಪ್ರಾಣಿಗಳ ಸಂಕುಲಕ್ಕೆ ಆಧಾರಸ್ತಂಬವಾಗಿದ್ದ, ಕೆರೆ, ಕಟ್ಟೆ,

ಬಳ್ಳಾರಿ / ಕಂಪ್ಲಿ : ಪಟ್ಟಣದ ಶ್ರೀ ವಿದ್ಯಾಸಾಗರ ಇಂಟರ್ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಂಪ್ಲಿ ತಾಲೂಕು ಘಟಕದಿಂದ ಜು.24ರಂದು ಬೆಳಿಗ್ಗೆ 11ಗಂಟೆಗೆ ‘ಪತ್ರಿಕಾ ದಿನಾಚರಣೆ’ ಸಮಾರಂಭ ಹಮ್ಮಿಕೊಂಡಿದೆ. ಶಾಸಕ

ಕಲ್ಬುರ್ಗಿ ಸುದ್ದಿ : ಕಾಂಗ್ರೆಸ್ ಸರ್ಕಾರ ರೈತರಿಗಾಗಿ ಏನೂ ಮಾಡಿಲ್ಲ ಈ ಸರ್ಕಾರ ಬರೀ ಪ್ರಚಾರದ ಗುಂಗಿನಲ್ಲಿದೆ ಕೂಡಲೇ ರಾಜ್ಯದಲ್ಲಿ ಬರಗಾಲ ಘೋಷಣೆಯನ್ನು ಮಾಡಿ ರೈತರ ಸಾಲವನ್ನು ಮನ್ನಾ ಮಾಡುವಂತೆ ಮಹಬೂಬ್ ಸಾಬ್ ಚೌದರಿ

ಇಲಕಲ್ಲ: ತಾಲೂಕಿನ ಕಂದಗಲ ಗ್ರಾಮದ ಇಮಾಮ ಕಾಸಿಂ ಕಂದಗಲ್ಲ ಸಾಹೇಬರು ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದು ಕಲ್ಯಾಣ ಕರ್ನಾಟಕ ಸಾರಿಗೆ ರಾಯಚೂರು ವಿಭಾಗದ ಜಿಲ್ಲಾ ಅಧಿಕಾರಿಯಾಗಿ ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ ಅವರ ಸರಳ ಜೀವನ
Website Design and Development By ❤ Serverhug Web Solutions