
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ : ವೀರೇಶ್ ಕ್ಯಾತನಕೊಪ್ಪ
ಶಿವಮೊಗ್ಗ : ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸೂಗೂರು ಗ್ರಾಮ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೀರೇಶ್ ಕ್ಯಾತನಕೊಪ್ಪ ಹೇಳಿದರು.ಅವರು ಸೂಗೂರು ಗ್ರಾಮ ಪಂಚಾಯಿತಿಯ ಸಮುದಾಯ ಭವನದಲ್ಲಿ ಜಿಲ್ಲಾ ಮೆಗ್ಗಾನ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಿವಮೊಗ್ಗ : ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸೂಗೂರು ಗ್ರಾಮ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೀರೇಶ್ ಕ್ಯಾತನಕೊಪ್ಪ ಹೇಳಿದರು.ಅವರು ಸೂಗೂರು ಗ್ರಾಮ ಪಂಚಾಯಿತಿಯ ಸಮುದಾಯ ಭವನದಲ್ಲಿ ಜಿಲ್ಲಾ ಮೆಗ್ಗಾನ್

ವಿಜಯಪುರ/ ಇಂದು ಸಿಂದಗಿ ತಾಲ್ಲೂಕಿನ ಹಂದಿಗನೂರ ಗ್ರಾಮದಲ್ಲಿ ದಿ. 12-03-2025 ರಂದು ಮಧ್ಯಾಹ್ನ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೆಯ ತರಗತಿಯ ವಿಧ್ಯಾರ್ಥಿಗಳಿಗೆ ಶುಭ ಕೋರುವ ಹಾಗೂ ವಾರ್ಷಿಕ ಸ್ನೇಹ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಹಿರೇಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿದ ಶ್ರೀ. ಷ. ಬ್ರ. ಬಸವಲಿಂಗ ಶಿವಾಚಾರ್ಯರು ಪೀಠಾಧಿಪತಿಗಳು ಹೈದ್ರಾಬಾದ ಕರ್ನಾಟಕ ಬೇಡರ

ಬಳ್ಳಾರಿ/ ಕಂಪ್ಲಿ : ಕಂಪ್ಲಿಯಲ್ಲಂತೂ ಹೋಳಿ ಹುಣ್ಣಿಮೆ ಆಚರಿಸಲು ಯುವ ಜನಾಂಗ ಸಿದ್ಧರಾಗಿದ್ದಾರೆ. ಕಾಮಣ್ಣ ಈಗಾಗಲೇ ಭಕ್ತರಿಂದ ಪೂಜೆಗೊಳ್ಳಲು ಸಿದ್ಧನಾಗಿದ್ದಾನೆ.ಕಾಮಣ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ 5 ದಿನಗಳ ಕಾಲ ಪೂಜಿಸಲಾಗುತ್ತದೆ, ಹೋಳಿ ಹಬ್ಬದ ಸಮಯದಲ್ಲಿ ಕಾಮಣ್ಣನ

ವಿಜಯನಗರ: ಕರ್ನಾಟಕದಲ್ಲಿ ಗ್ರಾಮದೇವತೆಗಳ ಆರಾಧನೆ ದಟ್ಟವಾಗಿದೆ. ನಮ್ಮಲ್ಲಿ ಪಂಚಗಣಾಧೀಶರ ಉತ್ಸವಗಳು, ಸಾಂಸ್ಕೃತಿಕ ವೀರರ ಜಾತ್ರಾ ಮಹೋತ್ಸವಗಳು, ಹಟ್ಟಿ ಪರಿಷೆಗಳು ವಿಶೇಷ. ದ್ರಾವಿಡರ ನಾಡಿನಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶ್ರೀ ಗಾಣಗಟ್ಟೆ ಮಾಯಮ್ಮ

ಬೀದರ /ಬಸವಕಲ್ಯಾಣ : ಇಂದು ಸಂಪತ್ತಿನ ಶ್ರೀಮಂತಿಕೆ ಸಾಕಷ್ಟು ಇದ್ದರೂ ಜ್ಞಾನದ ಬಡತನ ಸಾಕಷ್ಟು ಇರುವುದು ಕಳವಳ ಕಾರಿ ಸಂಗತಿ ಎಂದು ನಗರದ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಕೆಇಬಿ ಮಾರ್ಗವಾಗಿ ಆಲ್ದಾಳಕ್ಕೆ ಹಾದು ಹೋಗಿರುವ ಈ ವಿದ್ಯುತ್ ಆಲ್ದಾಳ ಗ್ರಾಮದಲ್ಲಿ ರಾತ್ರಿ-ಹಗಲು ವಿದ್ಯುತ್ ಇಲ್ಲದೆ ಇಲ್ಲಿನ ಜನರು ಪರದಾಡುತ್ತಿದ್ದು ಕೂಡಲೇ ಈ ಗ್ರಾಮಕ್ಕೆ ನಿರಂತರ ವಿದ್ಯುತ್

ಚಾಮರಾಜನಗರ/ ಹನೂರು : ರೈತರ ಸಮಸ್ಯೆಗಳನ್ನು ಸಕಾಲದಲ್ಲಿ ಸ್ಪಂದಿಸಿ ನಮ್ಮ ಇಲಾಖೆಯ ವತಿಯಿಂದ ರೈತರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ ನಿಮ್ಮ ಸಮಸ್ಯೆಗಳಿಗೆ ನಮ್ಮ ಇಲಾಖೆಯು ಸದಾ ಸಿದ್ಧರಿದ್ದೇವೆ ಎಂದು ತಬಸ್ಸುo ಅಪ್ಸಾ ಬಾನು ತಿಳಿಸಿದರು.

ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಕಲ್ಬುರ್ಗಿ ಜಿಲ್ಲೆಯ ಕವಲಗಾ ಬಿ. (ದಕ್ಷಿಣ ವಲಯ) ಶ್ರೀ ಸಾಧು ಸಿದ್ದಯ್ಯಪ್ಪ ಎಜ್ಯುಕೇಷನಲ್, ಸಾಂಸ್ಕೃತಿಕ ಹಾಗೂ ವೆಲ್ ಫೇರ್ ಟ್ರಸ್ಟ್( ರಿ.), ಕವಲಗಾ (ಬಿ.) ಸಂಚಾಲಿತ ಶ್ರೀ

ಬಳ್ಳಾರಿ / ಕಂಪ್ಲಿ : ಎಮ್ಮಿಗನೂರ ಗ್ರಾಮದ ಗ್ರಾಮ ಪಂಚಾಯತಿ ಸುಭಾಂಗಣದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತುಈ ವೇಳೆ ಪಿಡಿಒ ಲಕ್ಷ್ಮಣ್ ತಾರ ನಾಯಕ್ ಮಾತನಾಡಿ ಪ್ರತಿಯೊಬ್ಬರು ದಾರ್ಶನಿಕರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಬೇಕು
Website Design and Development By ❤ Serverhug Web Solutions