
ರಮಜಾನ್ ಪ್ರಯುಕ್ತ ಉಪವಾಸ ಆಚರಿಸಿದ ಪುಟ್ಟ ಬಾಲಕರಾದ ಸೈಯದ್ ಮೊಹಮ್ಮದ್ ಸಾಕಿಬ್ ಮತ್ತು ಸೈಯದ್ ಮೊಹಮ್ಮದ್ ಸಮೀ
ಬಳ್ಳಾರಿ / ಕಂಪ್ಲಿ :ಪವಿತ್ರ ರಮಜಾನ್ ಮಾಸಾಚರಣೆ ಪ್ರಯುಕ್ತ ಐದು ವರ್ಷದ ಸೈಯದ್ ಮೊಹಮ್ಮದ್ ಸಮೀ ಹಾಗೂ ಏಳು ವರ್ಷದ ಸೈಯದ್ ಮೊಹಮ್ಮದ್ ಸಾಕಿಬ್ ತಂದೆ ಸೈಯದ್ ಸಾಧಿಕ್ ಅಲಿ ರವರ ಪುಟ್ಟ ಬಾಲಕರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ :ಪವಿತ್ರ ರಮಜಾನ್ ಮಾಸಾಚರಣೆ ಪ್ರಯುಕ್ತ ಐದು ವರ್ಷದ ಸೈಯದ್ ಮೊಹಮ್ಮದ್ ಸಮೀ ಹಾಗೂ ಏಳು ವರ್ಷದ ಸೈಯದ್ ಮೊಹಮ್ಮದ್ ಸಾಕಿಬ್ ತಂದೆ ಸೈಯದ್ ಸಾಧಿಕ್ ಅಲಿ ರವರ ಪುಟ್ಟ ಬಾಲಕರು

ಗುರುಮಠಕಲ್/ಇಡ್ಲೂರು: ಮಾ. 08: ಆಂಧ್ರ–ಕರ್ನಾಟಕ ಗಡಿ ಭಾಗದಲ್ಲಿರುವ ಇಡ್ಲೂರು ಗ್ರಾಮದ ಶ್ರೀ ಶಂಕರಲಿಂಗೇಶ್ವರ ಜಾತ್ರೆ ಭಕ್ತಿಭಾವ ಮತ್ತು ಸಂಭ್ರಮದ ನಡುವೆ ಭವ್ಯವಾಗಿ ನಡೆಯುತ್ತಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿಯೇ ದೊಡ್ಡ ಜಾತ್ರೆಗಳಲ್ಲಿ ಒಂದಾದ ಈ ಜಾತ್ರೆ ಪ್ರತಿವರ್ಷ

ಎಮ್ಮಿಗನೂರು: ಗ್ರಾಮದ ಸರಕಾರಿ ಶತಮಾನ ಶಾಲೆಯ ಶಿಕ್ಷಕ ಎಸ್ .ರಾಮಪ್ಪ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆ ಪರಿಗಣಿಸಿ 2026ನೇ ಸಾಲಿನ ರಾಜ್ಯಮಟ್ಟದ ಸರ್ವೋತ್ತಮ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಬಾಗಲಕೋಟೆ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಮುರುಡೇಶ್ವರ ಸೇರಿದಂತೆ ರಾಜ್ಯದ ವಿವಿಧೆಡೆ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ, ಕಲ್ಲು ತೂರಾಟ ಮತ್ತು ಕೊಲೆಯಂತಹ ಹೇಯ ಕೃತ್ಯಗಳನ್ನು ವಿರೋಧಿಸಿ ಹಿಂದೂ ರಾಷ್ಟ್ರ ಸಮನ್ವಯ

ಬಳ್ಳಾರಿ: ಹೌದು ಸದ್ಯದ ಪರಿಸ್ಥಿತಿ ನಿಜಕ್ಕೂ ಆತಂಕ ಕಾರಿ ಮತ್ತು ವಿಷಾದನೀಯ. ನಗರದ ಹೊರವಲಯದ ತಾಳೂರು ರಸ್ತೆಯ ಖಾಸಗಿ ಗುರುಕುಲ ಶಾಲೆಯಲ್ಲಿ ನಡೆದ ಈ ಘಟನೆ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಶಾಲೆಯ ವಸತಿ ನಿಲಯದಲ್ಲಿ

ಸಿರುಗುಪ್ಪ – ನಗರದ ಗಾಯಿತ್ರಿ ವಿದ್ಯಾ ಮಂದಿರದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ದಿನಾಚರಣೆಯನ್ನು ಏರ್ಪಡಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿರೂಪಕರು ಹಾಸ್ಯ ಕಲಾವಿದರು ಜೆ. ನರಸಿಂಹಮೂರ್ತಿ ಮಾತನಾಡಿ ರಾಷ್ಟ್ರದ ಶಕ್ತಿ ಮಹಿಳಾ ಶಕ್ತಿ

ಸಿರುಗುಪ್ಪ- ಕರ್ನಾಟಕ ಮಾಧ್ಯಮ ಅಕಾಡೆಮಿಯು ಮಹಿಳಾ ಪತ್ರಕರ್ತೆಯರಿಗಾಗಿಯೇ ವಿಶೇಷ ತರಬೇತಿ ಆಯೋಜಿಸಿದೆ ಮಾರ್ಚ್ 25 ರಿಂದ 27 ರವರೆಗೆ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ತರಬೇತಿ ನಡೆಯಲಿದೆ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ

ಬೆಂಗಳೂರು ನಗರ ತುಂಬಾ ಬೆಳೆದಿದೆ ಜನಸಂಖ್ಯೆ ಹೆಚ್ಚಾಗಿದೆ ಮೊದಲು ನಗರ ಭಾಗದಲ್ಲಿ ದಿನನಿತ್ಯ ಬೇರೆ ಊರುಗಳಿಂದ ಆಸ್ಪತ್ರೆಗೆ ವ್ಯಾಪಾರಕ್ಕೆ ಅಥವಾ ಇನ್ನಿತರ ಬೇರೆ ಬೇರೆ ಕೆಲಸಗಳಿಗೆ ತುಂಬಾ ಜನ ಬರುತ್ತಾರೆ .ಇದರಿಂದ ವ್ಯಾಪಾರಸ್ಥರು ತುಂಬಾ

ಬಳ್ಳಾರಿ / ಕಂಪ್ಲಿ : ಸ್ಥಳೀಯ ವಾಸವಿ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಾಸವಿ ವಿದ್ಯಾ ಸಂಸ್ಥೆಯ ನೂತನ ಕಾರ್ಯಕಾರಿ ಮಂಡಳಿ ಜಾರಿಗೆ ಬಂದಿತು.ಅಧ್ಯಕ್ಷರಾಗಿ ಜಿ.ರಾಜಾರಾವ್, ಉಪಾಧ್ಯಕ್ಷರಾಗಿ ವಿ.ರಾಮಲಿಂಗಯ್ಯ, ಕಾರ್ಯದರ್ಶಿಗಳಾಗಿ ಜಿ.ಬಿ.ಕೊಟೇಶ್ವರ,

ಬಳ್ಳಾರಿ / ಕಂಪ್ಲಿ : ಪಟ್ಟಣದ ಶ್ರೀ ಕಲ್ಯಾಣಚೌಕಿಮಠದ ಕೆ.ಎಂ.ಬಸವರಾಜ ಶಾಸ್ತ್ರಿ ಹೊಸಪೇಟೆಯ ಮರುಳಸಿದ್ಧಾಶ್ರಮದ ಸಿದ್ಧಲಿಂಗಸ್ವಾಮಿಗಳ ಮಾರ್ಗದರ್ಶನದಲ್ಲಿ ಕಂಪ್ಲಿಯ ವೀರಶೈವ ಸಮಾಜದ ಯುವ ಮುಖಂಡರಾದ ಪುಟ್ಟಿ ಸಚಿನ್, ಅರವಿ ಅಮರೇಶಗೌಡ ನೇತೃತ್ವದಲ್ಲಿ ಪಟ್ಟಣದ ಸುಮಾರು
Website Design and Development By ❤ Serverhug Web Solutions