
ಮಾನಸಿಕ ವಿಕಲತೆ ಘೋರ:ವಂದಾಲಿ
ಬಾಗಲಕೋಟೆ/ ಹುನಗುಂದ : ದೈಹಿಕ ವಿಕಲತೆಗಿಂತ ಮಾನಸಿಕ ವಿಕಲತೆ ಘೋರವಾದುದು ಎಂದು ಶಿಕ್ಷಕ ಎಂ ಬಿ ವಂದಾಲಿ ಅಭಿಪ್ರಾಯಪಟ್ಟರು. ಅವರುತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ವಿಶೇಷ ಚೇತನರ ದಿನಾಚರಣೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಗಲಕೋಟೆ/ ಹುನಗುಂದ : ದೈಹಿಕ ವಿಕಲತೆಗಿಂತ ಮಾನಸಿಕ ವಿಕಲತೆ ಘೋರವಾದುದು ಎಂದು ಶಿಕ್ಷಕ ಎಂ ಬಿ ವಂದಾಲಿ ಅಭಿಪ್ರಾಯಪಟ್ಟರು. ಅವರುತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ವಿಶೇಷ ಚೇತನರ ದಿನಾಚರಣೆ

ಬಾಗಲಕೋಟೆ/ ಹುನಗುಂದ : ಸಾಹಿತ್ಯ, ಜನಪದ ಸಾಹಿತ್ಯ, ವಚನ ಸಾಹಿತ್ಯ, ಕೃಷಿ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ ಪ್ರಾಧ್ಯಾಪಕರಿಗಿಂತಲೂ ಮಿಗಿಲಾದ ಪಾಂಡಿತ್ಯದ ಅನುಭವವನ್ನು ಲಿಂ. ಡಾ|| ಮಲ್ಲಣ್ಣ ನಾಗರಾಳ ರವರ ಕಾರ್ಯ ಅಮೋಘವಾದದ್ದು ಎಂದು ಹುನಗುಂದದ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕ ಕ್ರೀಡಾಂಗಣದಲ್ಲಿ ನಡೆದಂತಹ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಕನ್ನಡ ನಾಡು ಹಿತರಕ್ಷಣಾ ಸಮಿತಿ ವತಿಯಿಂದ ಜರುಗಿತು.ಸನ್ಮಾನ್ಯ ರಾಹುಲ್ ಜಾರಕಿಹೊಳಿ ಸಾಹುಕಾರ್ ಆಗಮಿಸಿ ಕನ್ನಡ ಅಭಿಮಾನವನ್ನು ಇಟ್ಟು ಯುವಕರ ಸ್ಪೂರ್ತಿಯಾಗಿ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಇಂಡಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೂತನ ಕಛೇರಿಯ ಉದ್ಘಾಟನಾ ಹಾಗೂ ಕಾರ್ಮಿಕ ಇಲಾಖೆ ಕರ್ನಾಟಕ ಕಟ್ಟಡ ಮತ್ತು ಇತರೆ

ರಾಯಚೂರು/ಸಿಂಧನೂರು ( pwd ಕ್ಯಾಂಪ್ ) ನೀರಾವರಿ ಇಲಾಖೆಯ ಆವರಣದಲ್ಲಿರುವ ಅಮರ ಶ್ರೀ ಆಲದ ಮರದ ಹತ್ತಿರ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು, ವನಸಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರ ತಂದೆ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಭಾಗದ ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ವಡಗೇರಾ ದಿಂದ ಬೆಂಗಳೂರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.ಶಾಸಕ ಚನ್ನಾರಡ್ಡಿ ತುನ್ನೂರು ಬೆಂಗಳೂರು ಬಸ್ಸಿಗೆ ಚಾಲನೆ ನೀಡಿ,

ಬೀದರ್: ದೇಶದ ವಿವಿಧ ರೈಲೈ ನಿಲ್ದಾಣಗಳಿಗೆ ಸಮಾಜ ಸುಧಾರಕರ, ನಿಸ್ವಾರ್ಥ ಸೇವಕರ, ದೇಶಕ್ಕಾಗಿ ಬಲಿದಾನ ಮಾಡಿದ ತ್ಯಾಗವೀರರ, ಮಠಾಧೀಶರ ಹೆಸರುಗಳು ನಾಮಕರಣ ಮಾಡಿದಂತೆ ಬೀದರ ರೈಲ್ವೆ ನಿಲ್ದಾಣಕ್ಕೂ ಕೂಡಾ ಕನ್ನಡ ನಾಡಿನ ಶ್ರೇಷ್ಠ ಮಠಾಧೀಶರು,

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಸವಣ್ಣನವರ ಬಗ್ಗೆ ಮಾತನಾಡಿರುವುದನ್ನು ಶ್ರೀ ಬಸವಯೋಗಿಪ್ರಭುಸ್ವಾಮೀಜಿ ಖಂಡಿಸಿದ್ದಾರೆ. ಮೈಸೂರು: ಬಸವನಗೌಡ ಪಾಟೀಲ್ ಯತ್ನಾಳ ಎಂದು ಹೆಸರಿಟ್ಟುಕೊಂಡು ಬಸವಣ್ಣನವರ ಆಳ ಗೊತ್ತಿಲ್ಲದೆ ಅವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ

ಧಾರವಾಡ ಜಿಲ್ಲಾ ಮರ್ರೇವಾಡದಲ್ಲಿ ನಡೆಯುತ್ತಿರುವ ದಾರು (ಮದ್ಯಪಾನ) ದರ್ಬಾರ್ ಗೆ ಹೇಳೋರಿಲ್ಲ ಕೇಳೋರಿಲ್ಲ ಅನ್ನೋ ಹಾಗೆ ರಾಜಾ ರೋಷವಾಗಿ ಮಾರುತ್ತಿದ್ದಾನೆ. ಅಷ್ಟಕ್ಕಾದರೂ ಈತನ ಹಿಂದೆ ಇರುವ ಕಾಣದ ಕೈಗಳಾದರೂ ಯಾರದು….?ಈತನ ಕಣ್ಣಾಮುಚ್ಚಾಲೆ ಆಟ ಕಂಡು

ಶಿವಮೊಗ್ಗ: ತಾಲೂಕಿನ ಕೋಟೆಗಂಗೂರು ಬಳಿ ಇರುವ ಮಾನಸ ಇಂಟರ್ನ್ಯಾಷನಲ್ ಐಸಿಎಸ್ ಇ ಶಾಲೆಯಲ್ಲಿ ಆಯೋಜಿಸಿದ್ದ 6ನೇ ವರ್ಷದ ಚಿತ್ರಕಲಾ ಸ್ಪರ್ಧೆ ಭಾನುವಾರ ಯಶಸ್ವಿಯಾಗಿ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಯಿಂದ ಆಯೋಜಿಸಿದ್ದ 6
Website Design and Development By ❤ Serverhug Web Solutions