
ತಾಲೂಕು ಮಟ್ಟದ ವ್ಯಸನ ಮುಕ್ತ ದಿನಾಚರಣೆ
ಪಾವಗಡ: ತಾಲೂಕು ಆಡಳಿತ ,ತಾಲೂಕು ಪಂಚಾಯಿತಿ ,ತಾಲೂಕು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಶ್ರೀ ಮಹಾಂತ ಶಿವಯೋಗಿ ಸ್ವಾಮಿಗಳ ಜನ್ಮ ದಿನಾಚರಣೆಯ ಅಂಗವಾಗಿ ಆಚರಿಸುವಂತಹ ವ್ಯಸನ ಮುಕ್ತ ದಿನಾಚರಣೆಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪಾವಗಡ: ತಾಲೂಕು ಆಡಳಿತ ,ತಾಲೂಕು ಪಂಚಾಯಿತಿ ,ತಾಲೂಕು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಶ್ರೀ ಮಹಾಂತ ಶಿವಯೋಗಿ ಸ್ವಾಮಿಗಳ ಜನ್ಮ ದಿನಾಚರಣೆಯ ಅಂಗವಾಗಿ ಆಚರಿಸುವಂತಹ ವ್ಯಸನ ಮುಕ್ತ ದಿನಾಚರಣೆಯ

ಪಾವಗಡ: ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವನ್ನು ಉದ್ಘಾಟನೆಯನ್ನು ನೆರವೇರಿಸಿ ಕ್ರೀಡಾಪಟುಗಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ ತಿಳಿದರು. 2024-25 ನೇ ಸಾಲಿನ ನೀಡಗಲ್ ಹೋಬಳಿಯ ಹೋಬಳಿ ಮಟ್ಟದ ಪ್ರೌಢಶಾಲ ವಿಭಾಗದ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ರೈತರು ಅಧಿಕ ಪ್ರಮಾಣದಲ್ಲಿ ಕೊತ್ತಂಬರಿ ಸೊಪ್ಪು ಬೆಳದಿದ್ದಾರೆ.ಕೊತ್ತಂಬರಿ ಸೊಪ್ಪಿನ ಬೆಲೆ ದಿಢೀರ್ ಕುಸಿದಿದ್ದಕ್ಕೆ ಕರಮುಡಿ, ಬಂಡಿಹಾಳ, ತೊಂಡಿಹಾಳ, ಬಿನ್ನಾಳ, ಚಿಕ್ಕೇನಕೊಪ್ಪ, ಇಟಗಿ, ಸೋಂಪುರ,ಬನ್ನಿಕೊಪ್ಪ, ಮಾಳೆಕೊಪ್ಪ,ತಳಕಲ್, ಆಡೂರು,

ಕೊಪ್ಪಳ/ಕುಷ್ಟಗಿ:ಸಾರ್ವಜನಿಕ ಹಿತಾಸಕ್ತಿ ದೂರನ್ನು ನೀಡಿದ್ದರೂ ಸಹ ಅನಾಮಧೇಯ ನಕಲಿ ವೈದ್ಯ ಪ್ರಶಾಂತ ತಂ.ಹರಿಪದ ದ್ಯಾಮವ್ವ ದೇವಿ ದೇವಸ್ಥಾನ ಹತ್ತಿರ ಸಾ. ಕುಷ್ಟಗಿ ರವರು ದಿ 27-೦7-2024 ರಂದು ನಕಲಿ ವೈದ್ಯ ಮತ್ತೆ ಮನೆಯಲ್ಲಿ ಕ್ಲಿನಿಕ್

ಗದಗ:ಲಕ್ಷ್ಮೇಶ್ವರ-ಗದಗ ರಸ್ತೆಯು ಅಲ್ಲಲ್ಲಿ ತುಂಬಾ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅನಾನುಕೂಲದ ಪರಿಸ್ಥಿತಿ ನಿರ್ಮಾಣವಾಗಿದೆ.ಗದಗ ಹಾಗೂ ಲಕ್ಷ್ಮೇಶ್ವರ ಮಾರ್ಗ ಮಧ್ಯೆ ವಾಹನ ಸಂಚಾರ ಹೆಚ್ಚಾಗುತ್ತಿದ್ದು ಗೊಜನೂರು ಗ್ರಾಮದ ಹಳ್ಳದ ಸೇತುವೆಯ ಮೇಲಿನ ರಸ್ತೆಯು ಕೂಡಾ ತುಂಬಾ

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಜ್ಞಾನ ಪೀಠ ಗಾರುಡಿಗರು ಸರಣಿ ಕಾರ್ಯಕ್ರಮದಡಿಯಲ್ಲಿ ಶನಿವಾರ ಕಡಲ ತೀರ ಭಾರ್ಗವ ಡಾ.ಶಿವರಾಮ ಕಾರಂತರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮುಖ್ಯ ಗುರು

ಜೇವರ್ಗಿ: ಪರಮೇಶ ಬಿರಾಳ ಅಭಿಮಾನಿ ಬಳಗದ ವತಿಯಿಂದ ಜೇವರ್ಗಿಯ ಗೆಳೆಯರು ಹಾಗೂ ಹಿರಿಯರು ಶ್ರೀ ಶಿವಾನಂದ ಯನಗುಂಟಿಯವರ ಜನ್ಮ ದಿನವನ್ನು ಕೇಕ್ ಕಟ್ ಮಾಡಿ ಆಚರಿಸಿದರು.ಈ ಸಂಧರ್ಭದಲ್ಲಿ ಸಂಗಮೇಶ ಸಂಕಾಲಿ,ಪರಮೇಶ್ವರ ನಾಯಕ ಬಿರಾಳ,ರಾಯಪ್ಪ ಗುಡೂರ,ವಿಶ್ವನಾಥ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಅತ್ಯಂತ ಹಿಂದುಳಿದ ಹಾಗೂ ಆಂಧ್ರ ಗಡಿ ಭಾಗಕ್ಕೆ ಹೊಂದಿಕೊಂಡಂತೆ ಇರುವ ಬಿ.ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 150 ಮಕ್ಕಳಿಗೆ ಶಾಲಾ ಬ್ಯಾಗು, ನೋಟ್ ಪುಸ್ತಕಗಳು ಹಾಗೂ

ಮುಡಾ ಹೆಸರು ಮೈಸೂರಿಗೆ ಸೀಮಿತ ಅಲ್ಲ,ಮುಡಾ ವಾಸನೆ ರಾಜ್ಯ ವ್ಯಾಪಿಸಿದೆ.ಸ್ವತಂತ್ರ ಭಾರತದಲ್ಲಿ ಹೊಸರೀತಿಯ,ವಸತಿ ಹೆಸರಲ್ಲಿ ವಸಾಹತುಶಾಹಿ ಯೋಜನೆ.ಪ್ರಜೆ ತನ್ನದೇ ಜಮೀನಿನಲ್ಲಿ ಮನೆ ಕಟ್ಟಲು ಮುಡಾ ಅನುಮತಿ ತೆಗೆದುಕೊಳ್ಳಲು ಅನುಭವಿಸುವ ಕಷ್ಟ ಮನೆ ಕಟ್ಟಿದವರಿಗೆ ಗೊತ್ತು,ಹಣ

ತುಮಕೂರು ಜಿಲ್ಲೆಯ ಪಾವಗಡ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಧಾನಸೌಧ ಬೆಂಗಳೂರು, ಶ್ರೀ ಕಲ್ಪವೃಕ್ಷ ಯುವ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ತುಮಕೂರು ಇವರ ವತಿಯಿಂದ, ಶ್ರೀ
Website Design and Development By ❤ Serverhug Web Solutions