
ಗುಡುಗು ಮಿಂಚು ಗಾಳಿ ಸಹಿತ ಬಾರೀ ಮಳೆ
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ ಇಂದು ಸಂಜೆ ಮಳೆರಾಯನ ಆರ್ಭಟ ಜೋರಾಗಿತ್ತು.ಗುಡುಗು ಮಿಂಚು ಗಾಳಿ ಸಹಿತ ಬಾರಿ ಮಳೆಯಾಗಿದ್ದು ರೈತರಲ್ಲಿ ಭಾರೀ ಸಂತಸವನ್ನು ಉಂಟು ಮಾಡಿದೆ ಇಷ್ಟು ದಿನ ಬೇಸಿಗೆಯಿಂದ ತತ್ತರಿಸುತ್ತಿದ್ದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ ಇಂದು ಸಂಜೆ ಮಳೆರಾಯನ ಆರ್ಭಟ ಜೋರಾಗಿತ್ತು.ಗುಡುಗು ಮಿಂಚು ಗಾಳಿ ಸಹಿತ ಬಾರಿ ಮಳೆಯಾಗಿದ್ದು ರೈತರಲ್ಲಿ ಭಾರೀ ಸಂತಸವನ್ನು ಉಂಟು ಮಾಡಿದೆ ಇಷ್ಟು ದಿನ ಬೇಸಿಗೆಯಿಂದ ತತ್ತರಿಸುತ್ತಿದ್ದ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಅಡವಿ ನರಿಯು ಕಾಲು ಜಾರಿ ನಾಗಯ್ಯ ಸಿದ್ದಯ್ಯ ಪೂಜಾರಿ ಎಂಬುವರ ಬಾವಿಯಲ್ಲಿ ಬಿದ್ದಿರುವ ಘಟನೆ ಇಂದು ಬೆಳಗಿನ ಜಾವ ಸಮಯ 7:30ಕ್ಕೆ ನಡೆದಿದೆ.ಸ್ಥಳಕ್ಕೆ ಜಲವಾಹನ ಮತ್ತು

ಕಲಬುರಗಿ:ದಿನಾಂಕ 28-05-2024 ರಂದು ಮಂಗಳವಾರ ಬೆಳಿಗ್ಗೆ:10.30 ಗಂಟೆಗೆ ಕಲಬುರಗಿ ನಗರದಲ್ಲಿರುವ ಶರಣ ಹಡಪದ ಅಪ್ಪಣ್ಣನವರ ಮಂದಿರ ಶಿವಶಕ್ತಿ ನಗರ ಕಲಬುರಗಿಯಲ್ಲಿ ಜಿಲ್ಲಾ ಹಡಪದ ಸಮಾಜ ಸಾಮಾನ್ಯ ಸಭೆ ನಡೆಯಲಿದ್ದು,ಈ ಸಭೆಗೆ ಕಲಬುರಗಿ ತಾಲೂಕಿನ ಒಳಪಡುವ

ಕಲಬುರಗಿ:ಪೊಲೀಸರೆಂದರೆ ಭಯ ಬೀಳುವ ಈ ಕಾಲದಲ್ಲಿ ಪೊಲೀಸರ ಅಕ್ರಮಗಳ ವಿರುದ್ಧ ಧ್ವನಿ ಎತ್ತಿ ಅವರ ಅಕ್ರಮಗಳನ್ನು ಬಯಲಿಗೆಳೆದು ಮೇಲಾಧಿಕಾರಿಳಿಗೆ ದೂರು ನೀಡಿ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ಹೋರಾಟ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಶರಣಪ್ಪ

ದಾವಣಗೆರೆಯ ವಿಶ್ವವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಇಂದು ನಡೆಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ.ಭೇರ್ಯ ರಾಮ ಕುಮಾರ್,ಹಿರಿಯ ಸಾಹಿತಿಗಳಾದ ಎನ್.ವಿ.ರಮೇಶ್,ಹಿರಿಯ ಸಾಹಿತಿ ಎಸ್.ಎನ್.ಸಂಗನಾಳ್ ಮಠ್

ಶಿವಮೊಗ್ಗ:ಸಂಘವು ಸದಸ್ಯರ ಅನುಕೂಲಕ್ಕಾಗಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಅಥಣಿ ಇವರು ತಯಾರಿಸುತ್ತಿರುವ ಸಸ್ಯ ಚೈತನ್ಯ ಸಾವಯವ ಗೊಬ್ಬರವನ್ನು ತರಿಸಿ ಸದಸ್ಯರಿಗೆ ಮಾರಾಟ ಮಾಡುತ್ತಿದ್ದು,2020ನೇ ಸಾಲಿನಿಂದಲೂ ಪೂರೈಕೆ ಮಾಡುತ್ತಿದೆ.ಸದಸ್ಯರಿಂದಲೂ ಈ ಬಗೆಗೆ ಉತ್ತಮ ಪ್ರತಿಕ್ರಿಯ

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ್ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ರೈತ ಸಂಘದ ಹೋರಾಟಗಾರ್ತಿ ಜಯಶ್ರೀ ಗುರಣ್ಣನವರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.ಬೆಳಗಾವಿ ಜಿಲ್ಲೆಯವರಾದ ಇವರು ಅಕಾಲಿಕ ಮರಣ

ಬಾಗಲಕೋಟೆ/ರಬಕವಿ ಬನಹಟ್ಟಿ:ಈಗಿನ ಕಾಲದ ಮಕ್ಕಳು ತಮ್ಮದೇ ಆದ ಮೊಬೈಲ್ ಫೋನಿನ ಜಗತ್ತಿನಲ್ಲಿ ಇರುತ್ತಾರೆ,ಆದರೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಭಾರಪೇಟ ಗಲ್ಲಿಯಲ್ಲಿ ಅಸದದುಲ್ಲಾ ಎಂಬ ಯುವಕ ತನ್ನ ಪ್ರಾಣವನ್ನು ಲೆಕ್ಕಿಸದೆ

ವಿಜಯಪುರ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ವತಿಯಿಂದ ಅಸ್ಕಿ,ಬೆಕಿನಾಳ, ಬೂದಿಹಾಳ,ಪಿಟಿ ಕೆರೆ ನೀರು ತುಂಬಿಸುವಂತೆ ಆಗ್ರಹಿಸಿಅಸ್ಕಿ ಕೆರೆಯ ಮುಂಭಾಗದಲ್ಲಿಿ ಧರಣಿ ಸತ್ಯಾಗ್ರಹ

ವಿಜಯಪುರ:ಬಿಜೆಪಿ ವರಿಷ್ಠರಿಗೆ ಬಸವನ ಬಾಗೇವಾಡಿ ಮಂಡಲ ಅಧ್ಯಕ್ಷರಾದ ಸಿದ್ರಾಮ ಕಾಖಂಡಕಿ ಅವರು ಎಸ್.ಕೆ.ಬೆಳ್ಳುಬ್ಬಿ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಹಿಂದುಳಿದ ಸಮುದಾಯದ ಪ್ರಭಾವಿ ನಾಯಕರಾಗಿರುವ ಹಿರಿಯ ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿಯವರು
Website Design and Development By ❤ Serverhug Web Solutions