
ಮುಚ್ಚಳಿಕೆ ತೆರದ ಗಟಾರ:ಸಾರ್ವಜನಿಕರಲ್ಲಿ ಆತಂಕ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಮುಖ್ಯ ಅಧಿಕಾರಿ ಪುರಸಭೆ ಕಾರ್ಯಾಲಯ ತಹಶೀಲ್ದಾರ್ ಅಥಣಿ ಇವರಿಗೆ ಸಾರ್ವಜನಿಕರ ಕಡೆಯಿಂದ ಡಿಬಿ ಪವರ್ ದೇಸಾಯಿ ಸರ್ಕಲ್ ಎದುರಿಗೆ ಮುಖ್ಯ ಗಟಾರದ ಮುಚ್ಚಳಿಕೆ ತೆರೆದುಕೊಂಡಿರುವ ಕುರಿತು ಮನವಿ ಪತ್ರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಮುಖ್ಯ ಅಧಿಕಾರಿ ಪುರಸಭೆ ಕಾರ್ಯಾಲಯ ತಹಶೀಲ್ದಾರ್ ಅಥಣಿ ಇವರಿಗೆ ಸಾರ್ವಜನಿಕರ ಕಡೆಯಿಂದ ಡಿಬಿ ಪವರ್ ದೇಸಾಯಿ ಸರ್ಕಲ್ ಎದುರಿಗೆ ಮುಖ್ಯ ಗಟಾರದ ಮುಚ್ಚಳಿಕೆ ತೆರೆದುಕೊಂಡಿರುವ ಕುರಿತು ಮನವಿ ಪತ್ರ

ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ದಿ.೨೪-೦೫-೨೦೨೪ ರಂದು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಗ್ರಾಮದ ಸುಮಾರು ೩೦

ಮಹಾರಾಷ್ಟ್ರ/ಜತ್ತ:ತಾಲೂಕಿನ ಮಹಾತ್ಮಾ ವಿದ್ಯಾಮಂದಿರ ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜ ಉಮದಿ 12ನೇ ವಿಜ್ಞಾನ ವಿಭಾಗ ಪಲಿತಾಂಶ 100% ಕಲಾ ವಿಭಾಗ ಪಲಿತಾಂಶ 87.40 ರಷ್ಟು ಒಟ್ಟು ಕಾಲೇಜಿನ ಫಲಿತಾಂಶ 95. 97ಕಲಾ ವಿಭಾಗ

ಕಲಬುರಗಿ:ಪದವಿ ಮತದಾರನಿಗೆ ಒಂದು ನಿಮಿಷ/ಆದರೆ ಎಂ.ಎಲ್.ಸಿ.ಗೆ ಆರು ವರ್ಷ ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಿರಿ,ಪದವಿಧರರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕು,ಶಿಕ್ಷಣ ಅಭಿವೃದ್ಧಿಗಾಗಿ ಸದಾ ಹಗಲಿರುಳು ಶ್ರಮಿಸುವ ವ್ಯಕ್ತಿಯಾಗಿರಬೇಕು,ಪದವಿಧರರಿಗೆ ಲಭ್ಯವಾಗುವ ಮತ್ತು ಶಿಕ್ಷಣ ಅಭಿವೃದ್ಧಿಗೆ ಆದ್ಯತೆ

ಶಿವಮೊಗ್ಗ:2024-25 ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ದಾಖಲಾತಿ ಪ್ರಕ್ರಿಯೆ,ದಾಖಲಾತಿ ಮತ್ತು ಇನ್ನಿತರೆ ಶುಲ್ಕದ ಮಾಹಿತಿಯನ್ನು ಶಾಲಾ ಸೂಚನಾ ಫಲಕದಲ್ಲಿ ಹಾಗೂ ಶಾಲಾ SATS ಜಾಲತಾಣದಲ್ಲಿ ಲಭ್ಯವಿದ್ದು, ಸಾರ್ವಜನಿಕರು ಹಾಗೂ ಪೋಷಕರು

ಶಿವಮೊಗ್ಗ:2024-25 ನೇ ಸಾಲಿನಲ್ಲಿ ಸೊರಬದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಇರುವ ವೃತ್ತಿಗಳಿಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.ಎಲೆಕ್ಟ್ರೀಷಿಯನ್,ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್,ಇನ್ಪಾರ್ಮೆಷನ್ ಮತ್ತು ಕಮ್ಯೂನಿಕೇಷನ್ ಟೆಕ್ನಾಲಜಿ ಸಿಸ್ಟಮ್ ಮೇಂಟೆನೆನ್ಸ್,

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಲಿಂಗದಹಳ್ಳಿ ರಸ್ತೆಯ ಪಕ್ಕದಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ಕಳ್ಳರು ಬಸವಣ್ಣನ ಪಕ್ಕದಲ್ಲಿ ನೆಲವನ್ನು ಅಗೆದಿರುವುದು ಬೆಳಕಿಗೆ ಬಂದಿದೆ ಎಂದು ಗ್ರಾಮದ ರಾಮನಗೌಡ ಮಲಿಪಾಟೀಲ್ ಪತ್ರಿಕೆಗೆ

ಹನೂರು:2023-2024 ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹಾಗೂ 15ನೇ ಹಣಕಾಸು ಯೋಜನೆ ಗ್ರಾಮಸಭೆ ಏರ್ಪಡಿಸಲಾಯಿತು.ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯ ಸ್ಮಾರಕ ಭವನದಲ್ಲಿ ಗ್ರಾಮ ಸಭೆಯನ್ನು ಆಯೋಜಿಸಲಾಯಿತು.ಇದೇ ಸಂದರ್ಭದಲ್ಲಿ ಕಾಮಗಾರಿಯ ಖರ್ಚಿನ

ಶಿವಮೊಗ್ಗ:అభిరుಚಿ ಮತ್ತುಭಾರತೀಯ ಸಾಂಸ್ಕೃತಿಕ ವೇದಿಕೆ,ಶಿವಮೊಗ್ಗ ಇವರುಗಳು ಸಾದರಪಡಿಸುತ್ತಿರುವ ವರದಪುರದ ವರದಯೋಗಿ ಶ್ರೀ ಶ್ರೀಧರಸ್ವಾಮಿಗಳ ಜೀವನಾಧಾರಿತ ದೃಶ್ಯರೂಪಕವನ್ನು ದಿನಾಂಕ 26-5-2024, ಭಾನುವಾರ,ಸಮಯ ಸಂಜೆ 5-30 ರಿಂದ ಶಿವಮೊಗ್ಗದ ಕುವೆಂಪು ರಂಗಂದಿರದಲ್ಲಿ ಆಯೋಜಿಸಲಾಗಿದೆ. ಶ್ರೀ ಗಜಾನನ ಕಲೆ

ದಾವಣಗೆರೆಯ ವಿಶ್ವವೀರಶೈವ ಲಿಂಗಾಯಿತ ಏಕೀಕರಣ ಪರಿಷತ್ ಬಸವ ಜಯಂತಿಯ ಅಂಗವಾಗಿ ನೀಡುತ್ತಿರುವ ಪ್ರತಿಷ್ಠಿತ ಕಾಯಕಯೋಗಿ ಬಸವೇಶ್ವರ ಪ್ರಶಸ್ತಿಗೆ ಮೈಸೂರಿನ ಹಿರಿಯ ಸಾಹಿತಿ,ಪರಿಸರ ಚಿಂತಕ ಹಾಗೂ ಸಾಹಿತ್ಯ ಸಂಘಟಕ ಡಾ.ಭೇರ್ಯ ರಾಮ ಕುಮಾರ್ ಆಯ್ಕೆಯಾಗಿದ್ದಾರೆ.343 ರಾಜ್ಯ
Website Design and Development By ❤ Serverhug Web Solutions