
29 ಕುರಿಗಳು ನರಿಗಳಿಗೆ ಬಲಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸಿದ್ಧಾಪುರ ವಡ್ಡರ ಹಟ್ಟಿ ಕ್ರಾಸ್ ಮಹಾಂತೇಶ ತಂದೆ ಹನುಮಂತಪ್ಪ ಇವರ ಕುರಿ ಮಂದೆ ಒಳಗೆ ನರಿಗಳು ಬಂದು ಸುಮಾರು 29 ಕುರಿಮರಿಗಳನ್ನು ಬಲಿ ತೆಗೆದುಕೊಂಡಿವೆ. ವರದಿ ಅಂಗಡಿ ಶಶಿಕುಮಾರ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸಿದ್ಧಾಪುರ ವಡ್ಡರ ಹಟ್ಟಿ ಕ್ರಾಸ್ ಮಹಾಂತೇಶ ತಂದೆ ಹನುಮಂತಪ್ಪ ಇವರ ಕುರಿ ಮಂದೆ ಒಳಗೆ ನರಿಗಳು ಬಂದು ಸುಮಾರು 29 ಕುರಿಮರಿಗಳನ್ನು ಬಲಿ ತೆಗೆದುಕೊಂಡಿವೆ. ವರದಿ ಅಂಗಡಿ ಶಶಿಕುಮಾರ್

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ಕೋಟೆ ವೃತ್ತದ ಬಳಿ ನಗರದ ಎಲ್ಲಾ ತಾಲ್ಲೂಕಿನ ರೈತ ಮುಖಂಡರು ಭಾಗಿಯಾಗಿ ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.ರಾಜ್ಯ ಮಟ್ಟದ ಹೋರಾಟಗಾರ್ತಿ ಕಬ್ಬಿನ ಭಾಗ್ಯ

ಇಂಡಿ -ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ 22ನೇ ತ್ರೈಮಾಸಿಕ ಮಹಾಧಿವೇಶನ ಪ್ರಾಥಮಿಕ ಪ್ರತಿನಿಧಿಗಳ ಚುನಾವಣೆಯು ಇಂಡಿ ಪಟ್ಟಣದ ಎಲ್. ಟಿ. ಎಂ. ಆರ. ಹೆಸ್ಕಾಂ ಕಚೇರಿಯಲ್ಲಿ ಬುಧವಾರದಂದು ಜರಗಿತು. ಇಂಡಿ ಉಪ

ಮೈಸೂರು:ಬೀದರ್ ಬಸವಗಿರಿಯ ಬಸವಾ ಸೇವಾ ಪ್ರತಿಷ್ಠಾನ ದ ಅಕ್ಕ ಅನ್ನಪೂರ್ಣ ಲಿಂಗೈಕ್ಯರಾಗಿದ್ದು ಮತ್ತೊಂದು ಲಿಂಗಾಯತ ಧರ್ಮದ ಕೊಂಡಿಯನ್ನು ಕಳೆದುಕೊಂಡಿದೆ.ಅತ್ಯುತ್ತಮ ಪ್ರವಚನಕಾರರಾಗಿ ಮನೆ ಮನಗಳಿಗೆ ಬಸವ ತತ್ವವನ್ನು ಬಿತ್ತುವ ಮೂಲಕ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ.ಸಾಹಿತ್ಯ ಲೋಕಕ್ಕೂ

ಇಂಡಿ:ಬುದ್ಧನ ಪಂಚಶೀಲ ತತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಶಾಂತಿ ಸ್ಥಾಪನೆ ಮಾಡಿದ ಧರ್ಮ ಬುದ್ಧನ ಧರ್ಮ.ಭಾರತದಲ್ಲಿ ಬುದ್ಧ ಧರ್ಮ ಹುಟ್ಟಿದರೂ ಪ್ರಚಾರ ಇಲ್ಲದಿದ್ದರಿಂದ ಕಡಿಮೆ ಸಂಖ್ಯೆಯಲ್ಲಿ ಅನುಯಾಯಿಗಳಿದ್ದಾರೆ ಎಂದು ಹಿರಿಯ ಮುಖಂಡ ಗಂಗಾಧರ ಕಾಂಬಳೆ ಹೇಳಿದರು.ತಾಲೂಕಿನ

ಹನೂರು :ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ 22ನೇ ತ್ರೈಮಾಸಿಕ ಮಹಾಧಿವೇಶನ ಪ್ರಾಥಮಿಕ ಪ್ರತಿನಿಧಿಗಳ ಚುನಾವಣೆಯುಹನೂರು ಪಟ್ಟಣದ ಚೆಸ್ಕಾಂನೌಕರ ಸಂಘದ ಕಚೇರಿಯಲ್ಲಿ ಬುಧವಾರದಂದು ಚುನಾವಣೆ ಜರುಗಿತು.ಹನೂರು ತಾಲ್ಲೂಕಿನಲ್ಲಿ ಎರಡು ಸ್ಥಾನಗಳಿಗೆ ಚುನಾವಣೆ ನಡೆದಿದ್ದು

ಜೇವರ್ಗಿ: ಸರಕಾರಿ ನೌಕರಿ ಹಾಗೂ ಕಾಮಗಾರಿಗಳನ್ನು ಕೊಡಿಸುತ್ತೇನೆಂದು ಹೇಳಿ ವಂಚಿಸಿದ ಕೆ ಕೆ ಆರ್ ಡಿ ಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ:ಅಜಯ್ ಧರ್ಮಸಿಂಗ್ ಅವರ ಮಾಜಿ ಆಪ್ತ ಸಹಾಯಕ ಪರಶುರಾಮ ಪಾಟೀಲ್

ಶಿವಮೊಗ್ಗ:ಆಗಸ್ಟ್ 2024 ನೇ ಸಾಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಾಗರ ಮತ್ತು ಕಾರ್ಗಲ್ನಲ್ಲಿ ಖಾಲಿ ಇರುವ ವೃತ್ತಿಗಳಿಗೆ ಎಸ್.ಎಸ್.ಎಲ್.ಸಿ.ವಿದ್ಯಾರ್ಹತೆ ಹೊಂದಿದ ಆಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಸಾಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಸ್.ಎಸ್.ಎಲ್,ಸಿ ಉತ್ತೀರ್ಣರಾದವರಿಗೆ

ಶಿವಮೊಗ್ಗ:ಕೇಂದ್ರೀಯ ಸೈನಿಕ ಮಂಡಳಿಯ ಜಾಲತಾಣವು ಮೇ 10 ರಿಂದ ತಾಂತ್ರಿಕ ದೋಷದಿಂದ ಕಾರ್ಯನಿರ್ವಹಿಸುತ್ತಿಲ್ಲವಾಗಿತ್ತು. ದುರಸ್ಥಿ ಕಾರ್ಯವು ಪ್ರಗತಿಯಲ್ಲಿದ್ದು,ಮೇ 10ರ ನಂತರದ ದಿನಗಳಲ್ಲಿ ಕೆ.ಎಸ್.ಬಿ ಯಿಂದ ಗಣಕೀಕೃತವಾಗಿ ತಿರಸ್ಕೃತ ಅರ್ಜಿಗಳನ್ನು ಪುನ: ಸ್ಥಾಪಿಸಲಾಗುತ್ತಿದ್ದು,ಈ ಸಮಯದಲ್ಲಿ ಯಾವುದೇ

ಶಿವಮೊಗ್ಗ:ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಮೇ 27 ರಂದು ಆಯೋಜಿಸಲಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಸನ್ರೈಸ್ ಫೆಸಿಲಿಟಿ ಸರ್ವೀಸ್, 1ನೇ ಮಹಡಿ,ಸಿ.ಜೆ.ಜೆ.ಆರ್ಕೇಡ್,ಇ ಬ್ಲಾಕ್,60
Website Design and Development By ❤ Serverhug Web Solutions