
ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಹಾಗೂ ಬಾಬಾ ಜಗಜೀವ ರಾಮ್ ಜಯಂತಿ ಆಚರಣೆ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಹಾಗೂ ಬಾಬಾ ಜಗಜೀವ ರಾಮ್ ಇವರ ಜಯಂತಿಯನ್ನು ಢಣಾಪುರ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಗೂ ಜಗಜೀವನ ರಾಮ್ ಅವರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಹಾಗೂ ಬಾಬಾ ಜಗಜೀವ ರಾಮ್ ಇವರ ಜಯಂತಿಯನ್ನು ಢಣಾಪುರ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಗೂ ಜಗಜೀವನ ರಾಮ್ ಅವರ

ಬೀದರ್ ಚಿಟಗುಪ್ಪ:ಸಮಾನತೆ,ಸಹೋದರತ್ವ,ಸಹಬಾಳ್ವೆ, ಸೌಹಾರ್ದತೆ,ಮಾನವೀಯತೆ,ಮೌಲ್ಯಾಧಾರಿತ ಸಿದ್ದಾಂತವನ್ನು ಜಾಗತಿಕ ಮಟ್ಟದಲ್ಲಿ ಸಾರಿದ ಮನುಕುಲದ ಶ್ರೇಷ್ಠ ಆಧ್ಯಾತ್ಮಿಕ ಯುಗಪುರುಷ,ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಜಗತ್ತಿನ ಪ್ರಪ್ರಥಮ ಪ್ರವಾದಿ,ಮಹಾಸಂತ ಬಸವಣ್ಣನವರು ಎಂದು ಶರಣ ಚಂದ್ರಶೇಖರ್ ತಂಗಾ ನುಡಿದರು.ನಗರದ ಶರಣ ಸಂಗಮೇಶ

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕ ಭಟಪನಹಳ್ಳಿ ಗ್ರಾಮದಲ್ಲಿ ಶ್ರೀ ಭೀಮಾಂಬಿಕಾದೇವಿಯ ಮಠದಲ್ಲಿ 27ನೇ ವರ್ಷದ ಶ್ರೀ ಕಲ್ಲಿನಾಥ ಕವಿಗಳು ದ್ಯಾಂಪೂರ ವಿರಚಿತ ಮಹಾಶಿವಶರಣೆ ಶ್ರೀ ಭೀಮಾಂಬಿಕಾದೇವಿಯ ಜಾತ್ರಾ ಮಹೋತ್ಸವ ಮತ್ತು ಪುರಾಣ ಮಹಾಮಂಗಲೋತ್ಸವ ಹಾಗೂ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಗುರುಬಸವ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ 2023-24 ನೇ ಸಾಲಿನಲ್ಲಿ ಒಟ್ಟು 36 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು.ಇದರಲ್ಲಿ 14 ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ನೂರಕ್ಕೆ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ರೈತನ ಮಗನಾದ ಕಾಸಿಂ ಗೌಸ್ ಪಾಕ್ ಕೊರಬು ಈ ವಿದ್ಯಾರ್ಥಿಯು ಬಡತನದಲ್ಲಿ ಬೆಳೆದು ತನ್ನ ಪ್ರಾಥಮಿಕ ಶಿಕ್ಷಣವನ್ನು ಅಗರಖೇಡ ಗ್ರಾಮದ ಶ್ರೀ ಗಂಗಲಿಂಗ ಹಿರಿಯ ಪ್ರಾಥಮಿಕ

ಮೈಸೂರು:ಹೆಚ್ಚು ಗಾಳಿ ಮಳೆ ಬಂದಿರುವುದರಿಂದ ಮರವೊಂದು ಕಾರಿನ ಮೇಲೆ ಬಿದ್ದಿದೆ ಯಾರಿಗೂ ಏನೂ ತೊಂದರೆ ಆಗಿಲ್ಲ.ಸುಮಾರು ರಾತ್ರಿ 2.30 ರ ವೇಳೆಗೆ ಜೋರಾಗಿ ಮಳೆ ಗಾಳಿ ಬಂದಿರುವುದರಿಂದ ಮರ ಗಿಡಗಳು ಬಿದ್ದು ಕರೆಂಟ್ (ಲೈಟ್)

ಬೀದರ್ ನಗರದ ಜನವಾಡ ಸರ್ಕಾರಿ ಆದರ್ಶ ವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಚಿನ್ಮಯ ಸಜ್ಜನ ಶೇ. 92% ಪ್ರತಿಶತ ಹಾಗೂ ಸಂತೋಷ ಕಲಶೆಟ್ಟಿ ಶೇ. 81% ಪ್ರತಿಶತ ಅಂಕಗಳನ್ನು

ರಾಯಚೂರು ಜಿಲ್ಲೆಯ ಸಿಂಧನೂರು PWD ಕ್ಯಾಂಪ್ KEB ಮುಂಭಾಗದ ಮುಖ್ಯ ರಸ್ತೆಯಲ್ಲಿ ಜಿಂಕೆಯೊಂದು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದ ಕಾರಣ ಅದಕ್ಕೆ ಗಾಯಗಳಾಗಿದ್ದನ್ನು ಕಂಡ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ

ಕೊಪ್ಪಳ/ಕಾರಟಗಿ:ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಕಾರಟಗಿ ಪಟ್ಟಣದಲ್ಲಿ ಮೇ 10ರಂದು ಶುಕ್ರವಾರ 21 ಜೋಡಿ ಉಚಿತ ಸಾಮೂಹಿಕ ಮದುವೆ ನಡೆಯುವವು ಎಂದು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ

ಸೊರಬ:ಬಿಜೆಪಿ ಮುಖಂಡ ವಿ.ಜಿ ಪರಶುರಾಮ್ ಬಿಳವಗೋಡು ಅವರು ಸೊರಬ ತಾಲೂಕಿನ ತವನಂದಿಯ ಮತಗಟ್ಟೆ ಸಂಖ್ಯೆ 114 ರಲ್ಲಿ ತಮ್ಮ ಬೆಂಬಲಿಗರೊ0ದಿಗೆ ಮತ ಚಲಾಯಿಸಿದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತ ದೇಶ ಜಗತ್ತಿನಲ್ಲಿಯೇ ಅತಿ
Website Design and Development By ❤ Serverhug Web Solutions