
ವಿಶ್ವವಿಖ್ಯಾತ ಹಂಪಿ ಉತ್ಸವದ ಕವಿಗೋಷ್ಠಿಗೆ ಕವಿ ಶೇಖ್ ಮೊಹಮ್ಮದ್ ಷಾಜಿ ಆಯ್ಕೆ
ಶೇಖ್ ಮೊಹಮ್ಮದ್ ಷಾಜಿ ಅವರ ” ಸಾರೇ ಜಹಾನ್ ಸೇ ಅಚ್ಚ ಹಿಂದುಸ್ತಾನ ಹಮಾರಾ? ತುಮರಾ? ” ಅನ್ನೋ ಕವಿತೆ ವಿಶ್ವ ವಿಖ್ಯಾತ ಹಂಪಿ ಉತ್ಸವದ ಯುವ ಕವಿಗೋಷ್ಠಿಗೆ ಆಯ್ಕೆಯಾಗಿದೆ.ದಿನಾಂಕ 15-02-2026 ರವಿವಾರದಂದು ಹಂಪಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶೇಖ್ ಮೊಹಮ್ಮದ್ ಷಾಜಿ ಅವರ ” ಸಾರೇ ಜಹಾನ್ ಸೇ ಅಚ್ಚ ಹಿಂದುಸ್ತಾನ ಹಮಾರಾ? ತುಮರಾ? ” ಅನ್ನೋ ಕವಿತೆ ವಿಶ್ವ ವಿಖ್ಯಾತ ಹಂಪಿ ಉತ್ಸವದ ಯುವ ಕವಿಗೋಷ್ಠಿಗೆ ಆಯ್ಕೆಯಾಗಿದೆ.ದಿನಾಂಕ 15-02-2026 ರವಿವಾರದಂದು ಹಂಪಿ

ಬಳ್ಳಾರಿ / ಕಂಪ್ಲಿ : ಕಂಪ್ಲಿ ಉತ್ಸವ 2026 ವೈಭವದಿಂದ ನಡೆಯುತ್ತಿದ್ದು ಐತಿಹಾಸಿಕ ಇತಿಹಾಸವಿರುವ ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಕಂಪ್ಲಿ ಪಟ್ಟಣದಲ್ಲಿ ಎರಡು ದಿನಗಳ ಕಾಲ ಮಾಡುತ್ತಿರೋ ಕಂಪ್ಲಿ ಉತ್ಸವದ ಮೊದಲ ದಿನದ ಕಲಾತಂಡಗಳ

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹತ್ಯಾಳ ಗ್ರಾಮದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಭವ್ಯವಾದ ಅಶ್ವಾರೂಢ ಪುತ್ಥಳಿ ಅನಾವರಣ ಕಾರ್ಯಕ್ರಮ ಜರುಗಿತು.ಪುತ್ಥಳಿ ಅನಾವರಣದ ಉದ್ಘಾಟಕರು ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯರು

ಕಂಪ್ಲಿ: ಸ್ಪರ್ಧೆಯ ಮುಖ್ಯ ಉದ್ದೇಶ ಭಾರತೀಯ ಸಂಸ್ಕೃತಿಯಲ್ಲಿ ಅದು ಶ್ರಾವಣ ಮಾಸದ ಪ್ರಾರಂಭದಲ್ಲಿ ಮೆಹಂದಿ ಹಾಕಿಕೊಳ್ಳುವ ಪರಂಪರೆ ಇದೆ ಹಾಗೂ ಶುಭ ಸಂಕೇತವಾಗಿದೆ. ಮೆಹಂದಿಯಲ್ಲಿ ಔಷಧೀಯ ಗುಣವಿದ್ದು ಅನೇಕ ರೋಗಗಳಿಗೆ ರಾಮಬಾಣವಾಗಿದೆ ಹಾಗೂ ಮೆಹಂದಿಯು

ಬಳ್ಳಾರಿ / ಕಂಪ್ಲಿ: ಪಟ್ಟಣದ ನೀರಾವರಿ ಮುಂಭಾಗದಿಂದ ಕೊಟ್ಟಾಲ್ ರಸ್ತೆಯ ಚೇತನ್ಶಾಲೆ ಬಳಿಯ ರಸ್ತೆವರೆಗೂ ಬುಧವಾರ ಬೆಳಿಗ್ಗೆ ಮಹಿಳೆಯರು ವಿವಿಧ ಆಕೃತಿಯ ರಂಗೋಲಿ ಬಿಡಿಸುತ್ತಿರುವುದು ಕಂಡು ಬಂತು.ಕಂಪ್ಲಿ ಉತ್ಸವದ ಹಿನ್ನಲೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ಗುಂಡ್ಲುಪೇಟೆ : ಪಟ್ಟಣದಾದ್ಯಂತ ಕುಡಿಯುವ ನೀರಿನ ಸೌಲಭ್ಯ ಪರಿಹಾರವಾಗಿಲ್ಲ, ರಸ್ತೆಗಳು, ರೋಡ್ ಕಟಿಂಗ್ ಗಳು, ಗುಂಡಿಗಳು ಸೇರಿದಂತೆ ತಮ್ಮ ತಮ್ಮ ಮನೆ ಮುಂದೆ ಇರುವಂತಹ ನೀರಿನ ಗುಂಡಿಗಳನ್ನು ಸಹ ಪುರಸಭೆಯು ಅಧಿಕಾರಿಗಳು ಮುಚ್ಚದೆ ಇರುವುದು

ತೊಗರಿಯ ನಾಡು ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್: ಫೆ, 10. ವಿರಕ್ತಮಠದ ನಿಯೋಜಿತ ಉತ್ತರಾಧಿಕಾರಿ ಮತ್ತು ಅತಿ ಶೀಘ್ರದಲ್ಲೇ ಮಠದ ಪೀಠಾಧಿಪತಿಗಳು ಆಗುವವರು, ತ್ರಿಕಾಲ ಪೂಜಾ ನಿಷ್ಠರು, ದಾಸೋಹ ಮೂರ್ತಿಗಳು, ಯುವ ಯತಿಗಳಾದ

ವಿಜಯಪುರ/ ಆಲಮಟ್ಟಿ: ಬಡ ಜನರಿಗಾಗಿ ಸರ್ಕಾರ ನೀಡುತ್ತಿರುವ ನ್ಯಾಯಬೆಲೆ ಅಕ್ಕಿ ಅರ್ಹ ಫಲಾನುಭವಿಗಳಿಗೆ ತಲುಪುವ ಬದಲಿಗೆ ಕಾಳಸಂತೆಗೆ ಲಗ್ಗೆ ಇಡುತ್ತಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿಯ ಅಕ್ರಮ ಸಾಗಾಣಿಕೆ

ಬಾಗಲಕೋಟೆ/ ಹುನಗುಂದ: ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಮಂಜುನಾಥ ಎಂ. ಕರಿಲಿಂಗಣ್ಣವರ ಅವರಿಗೆ ಪಿಎಚ್.ಡಿ ಪದವಿ ಘೋಷಣೆ ಮಾಡಿದೆ. ಡಾ. ಎಂ ಮಲ್ಲಿಕಾರ್ಜುನ ಗೌಡ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಕಥಾಸಾಹಿತ್ಯ

ಬಳ್ಳಾರಿ / ಕಂಪ್ಲಿ : ಪುರಸಭೆ ವತಿಯಿಂದ ಸ್ವಚ್ಛಭಾರತ್ ಹಾಗೂ ಕಂಪ್ಲಿ ಉತ್ಸವ–2026ರ ಅಂಗವಾಗಿ ಮಂಗಳವಾರ ಪಟ್ಟಣದಲ್ಲಿ ಮಂಗಳವಾರ ಪುರಸಭೆ ಆಶ್ರಯದಲ್ಲಿ ಸ್ವಚ್ಛತಾ ಓಟ ನಡೆಯಿತು. ಸಚಿವರು, ಜಿಲ್ಲಾಧಿಕಾರಿಗಳ, ಸಂಸದರು, ಶಾಸಕರಾದ ಜೆ. ಎನ್.
Website Design and Development By ❤ Serverhug Web Solutions