
ವಾರಸುದಾರರ ಪತ್ತೆಗೆ ಮನವಿ
ಭದ್ರಾವತಿ:ಸುಮಾರು 45 ರಿಂದ 50 ವಯಸ್ಸಿನ ಅನಾಮಧೇಯ ಗಂಡಸಿನ ಶವ ಭದ್ರಾ ನದಿಯಲ್ಲಿ ಗುರುವಾರ ಬೆಳಿಗ್ಗೆ ತೇಲಿ ಬಂದಿದ್ದು,ಸದರಿ ಶವದ ಮೇಲೆ ಹಳಧಿ ಬಣ್ಣದ ಅರ್ಧ ತೋಳಿನ ಶರ್ಟ್,ಬೂದು ಬಣ್ಣದ ಪ್ಯಾಂಟ್,ಸೊಂಟದಲ್ಲಿ ಕಪ್ಪು ಬಣ್ಣದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭದ್ರಾವತಿ:ಸುಮಾರು 45 ರಿಂದ 50 ವಯಸ್ಸಿನ ಅನಾಮಧೇಯ ಗಂಡಸಿನ ಶವ ಭದ್ರಾ ನದಿಯಲ್ಲಿ ಗುರುವಾರ ಬೆಳಿಗ್ಗೆ ತೇಲಿ ಬಂದಿದ್ದು,ಸದರಿ ಶವದ ಮೇಲೆ ಹಳಧಿ ಬಣ್ಣದ ಅರ್ಧ ತೋಳಿನ ಶರ್ಟ್,ಬೂದು ಬಣ್ಣದ ಪ್ಯಾಂಟ್,ಸೊಂಟದಲ್ಲಿ ಕಪ್ಪು ಬಣ್ಣದ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಮರಾಠ ಸಮುದಾಯದ ಬೃಹತ್ ಜಾಗೃತಿ ಸಮಾವೇಶ ನಡೆಯಿತು.ದೇಶದ ಸಮಸ್ತ ಮರಾಠಾ ಜನಾಂಗದ ಸಶಕ್ತ ಕ್ರಿಯಾಶೀಲ ನಾಯಕರೆಂದೆ ಪ್ರಸಿದ್ಧರಾಗಿರುವ ಪುರ ಮರಾಠ ಸಮಾಜರ ಕ್ರಾಂತಿ ಸೂರ್ಯ ಸನ್ಮಾನ್ಯ ಶ್ರೀ ಮನೋಜ್

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಈದ್ಗಾ ಮೈದಾನದಲ್ಲಿ ಎಲ್ಲಾ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ರಂಮಜಾನ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.ಇಸ್ಲಾಮಿಕ್ ಕ್ಯಾಲೆಂಡರನ ಪ್ರಕಾರ ಇದು ಒಂಬತ್ತನೇ ತಿಂಗಳು ಎಂಬ ನಂಬಿಕೆ

ಕಲಬುರಗಿ:ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ಜಿಲ್ಲೆಯ ಸರ್ವಾಂಗಿಣ ಅಭಿವೃದ್ದಿಗಾಗಿ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಅವರಿಗೆ ಮತ ನೀಡಿ ಆರ್ಶೀವದಿಸಬೇಕು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಮನವಿ

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸತತ ನಾಲ್ಕು ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ನೀಡುತ್ತಿರುವ ಶಾಲೆಯ ವಿದ್ಯಾರ್ಥಿಗಳಿಂದ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದೇವೆ ಎಂದು ಪ್ರಾಂಶುಪಾಲ ಡಾಕ್ಟರ್ ಕೆ ಮೂರ್ತಿ ಸಾಮ್ರಾಟ್ ತಿಳಿಸಿದರು ನಗರದ ಎ ಆರ್

ರಾಯಚೂರು ಜಿಲ್ಲೆಯ ಲಿಂಗಸುಗೂರು MNR ಬಿಲ್ಡಿಂಗ್ ರಾಯಚೂರು ಬೈಪಾಸ್ ರಸ್ತೆಯಲ್ಲಿರುವ ಸಾನ್ವಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ (ರಿ.) ಆನೆ ಹೊಸೂರು ಡಾ.ಸುಧಾ ಮೂರ್ತಿ ಇನ್ಫೋ ಪದವಿ ಪೂರ್ವ ಕಾಲೇಜು ಲಿಂಗಸೂಗೂರು ವತಿಯಿಂದ

ಕಲಬುರಗಿ:ಆಳಂದ ತಾಲೂಕಿನ ಚಿಂಚನಸೂರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ 133ನೇ ಜಯಂತೋತ್ಸವ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.ಈ ಸಭೆಯಲ್ಲಿ ಸಮಿತಿಯ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಎಮ್ ಭಾವಿ ಅವರನ್ನು ಆಯ್ಕೆ ಮಾಡಲಾಯಿತು ಎಂದು ಡಾ.ಬಿ.ಆರ್.ಅಂಬೇಡ್ಕರ ತರುಣ ಸಂಘದ

ಸಿಂಧನೂರು ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ವಸಂತ ಮಾಸದ ಮೊದಲದಿನವಾದ ಯುಗಾದಿ ಹಬ್ಬದ ದಿನದ ಅಂಗವಾಗಿ ವನಸಿರಿ ಫೌಂಡೇಶನ್ ವತಿಯಿಂದ ಸಸಿ ನೆಟ್ಟು ನೀರುಣಿಸುವ ಮೂಲಕ ಹೊಸವರ್ಷದ ಸಂಭ್ರಮಾಚರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನಾಗನಕಲ್ಲು ಗ್ರಾಮದ ಜೀವಣ್ಣ ವಿಶ್ವಕರ್ಮ ಅವರ ಮನೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತವಾಗಿ 5 ದಿನಗಳ ಕಾಲ ಪ್ರತಿದಿನ ಬೆಳಗ್ಗೆ ಶ್ರೀ ದೇವಿ ಪುರಾಣ ಪಠಣ ಮಾಡಲಾಗುತ್ತದೆ.ದಿನನಿತ್ಯ ಶ್ರೀ ಕಾಳಿಕಾದೇವಿಗೆ

ಬಾಗಲಕೋಟೆ ಜಿಲ್ಲೆಯ ಹುನಗುಂದದ ವಿಜಯ ಮಹಾಂತೇಶ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ನನ್ನ ದ್ವಿತೀಯ ಸುಪುತ್ರ ಶ್ರವಣ ಕುಮಾರ ಜಗದೀಶ ಹದ್ಲಿ ಇವನು 2023-24 ರ ಸಾಲಿನ ಯುಕೆಜಿಯಲ್ಲಿ ಗರಿಷ್ಠ 200 ಅಂಕಗಳಿಗೆ 189
Website Design and Development By ❤ Serverhug Web Solutions